ಬಿ.ಜೆ.ಪಿ.ಯಿಂದ ಗೊಂದಲದ ಹೇಳಿಕೆ ಆರೋಪಸಿದ್ದಾಪುರ, ಸೆ. 6: ಬಿ.ಜೆ.ಪಿ.ಯ ಗೊಂದಲದ ಹೇಳಿಕೆಯನ್ನು ಖಂಡಿಸುವದಾಗಿ ಸಿದ್ದಾಪುರ ಎಸ್‍ಡಿಪಿಐ ಪಕ್ಷದ ಗ್ರಾಮ ಪಂಚಾಯಿತಿ ಸದಸ್ಯರಾದ ಶೌಕತ್ ಅಲಿ, ಹುಸೈನ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಸದಸ್ಯ ಹುಸೈನ್ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟದ ಪದಗ್ರಹಣಶ್ರೀಮಂಗಲ, ಸೆ. 6: ಸ್ವಾತಂತ್ರ್ಯ ಬಂದ ದಿನದಿಂದಲೂ ರಾಮ ರಾಜ್ಯದ ಕನಸು ಕಾಣುತ್ತಿದ್ದು, ಈ ಹಿನ್ನೆಲೆಯಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿ ಸ್ವಾಭಿಮಾನಿ ಹಾಗೂ ಸ್ವಾವಲಂಬನೆ ಯಿಂದ ಬದುಕುಉದ್ಯಾನವನಕ್ಕೆ ನಿರ್ಬಂಧಕುಶಾಲನಗರ, ಸೆ. 6: ಹಾರಂಗಿ ಅಣೆಕಟ್ಟೆ ಉದ್ಯಾನವನಕ್ಕೆ ಪ್ರವಾಸಿಗರ ಭೇಟಿಗೆ ನಿರ್ಬಂಧ ಹೇರಲಾಗಿದೆ. ಕಾವೇರಿ ಜಲವಿವಾದದ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಈ ಬಗ್ಗೆ ಮಾಹಿತಿ‘ಶಾಂತಿ ಕದಡುವ ಯತ್ನ ಖಂಡನೀಯ’ಕುಶಾಲನಗರ, ಸೆ. 6: ಕುಶಾಲನಗರ ಗುಡ್ಡೆಹೊಸೂರು ಸಮೀಪದಲ್ಲಿ ನಡೆದ ಆಟೋ ಚಾಲಕನ ಹತ್ಯೆ ಪ್ರಕರಣದ ಹಿನ್ನೆಲೆ ಕೆಲವು ಸಂಘಟನೆಗಳು ಶಾಂತಿ ಕದಡುವ ಹೇಳಿಕೆಗಳನ್ನು ನೀಡುತ್ತಿರುವದು ಖಂಡನೀಯ ಎಂದುಹಾರಂಗಿ ಜಲಾಶಯದಲ್ಲಿ ಪ್ರತಿಭಟನೆಕುಶಾಲನಗರ, ಸೆ. 6: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯದ ಜನತೆಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಕರ್ನಾಟಕ ಕಾವಲುಪಡೆ ವತಿಯಿಂದ ಹಾರಂಗಿ ಜಲಾಶಯದ ಮುಂಭಾಗ ಪ್ರತಿಭಟನೆ ನಡೆಯಿತು. ಕಾವಲುಪಡೆ
ಬಿ.ಜೆ.ಪಿ.ಯಿಂದ ಗೊಂದಲದ ಹೇಳಿಕೆ ಆರೋಪಸಿದ್ದಾಪುರ, ಸೆ. 6: ಬಿ.ಜೆ.ಪಿ.ಯ ಗೊಂದಲದ ಹೇಳಿಕೆಯನ್ನು ಖಂಡಿಸುವದಾಗಿ ಸಿದ್ದಾಪುರ ಎಸ್‍ಡಿಪಿಐ ಪಕ್ಷದ ಗ್ರಾಮ ಪಂಚಾಯಿತಿ ಸದಸ್ಯರಾದ ಶೌಕತ್ ಅಲಿ, ಹುಸೈನ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಸದಸ್ಯ ಹುಸೈನ್
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟದ ಪದಗ್ರಹಣಶ್ರೀಮಂಗಲ, ಸೆ. 6: ಸ್ವಾತಂತ್ರ್ಯ ಬಂದ ದಿನದಿಂದಲೂ ರಾಮ ರಾಜ್ಯದ ಕನಸು ಕಾಣುತ್ತಿದ್ದು, ಈ ಹಿನ್ನೆಲೆಯಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿ ಸ್ವಾಭಿಮಾನಿ ಹಾಗೂ ಸ್ವಾವಲಂಬನೆ ಯಿಂದ ಬದುಕು
ಉದ್ಯಾನವನಕ್ಕೆ ನಿರ್ಬಂಧಕುಶಾಲನಗರ, ಸೆ. 6: ಹಾರಂಗಿ ಅಣೆಕಟ್ಟೆ ಉದ್ಯಾನವನಕ್ಕೆ ಪ್ರವಾಸಿಗರ ಭೇಟಿಗೆ ನಿರ್ಬಂಧ ಹೇರಲಾಗಿದೆ. ಕಾವೇರಿ ಜಲವಿವಾದದ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಈ ಬಗ್ಗೆ ಮಾಹಿತಿ
‘ಶಾಂತಿ ಕದಡುವ ಯತ್ನ ಖಂಡನೀಯ’ಕುಶಾಲನಗರ, ಸೆ. 6: ಕುಶಾಲನಗರ ಗುಡ್ಡೆಹೊಸೂರು ಸಮೀಪದಲ್ಲಿ ನಡೆದ ಆಟೋ ಚಾಲಕನ ಹತ್ಯೆ ಪ್ರಕರಣದ ಹಿನ್ನೆಲೆ ಕೆಲವು ಸಂಘಟನೆಗಳು ಶಾಂತಿ ಕದಡುವ ಹೇಳಿಕೆಗಳನ್ನು ನೀಡುತ್ತಿರುವದು ಖಂಡನೀಯ ಎಂದು
ಹಾರಂಗಿ ಜಲಾಶಯದಲ್ಲಿ ಪ್ರತಿಭಟನೆಕುಶಾಲನಗರ, ಸೆ. 6: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯದ ಜನತೆಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಕರ್ನಾಟಕ ಕಾವಲುಪಡೆ ವತಿಯಿಂದ ಹಾರಂಗಿ ಜಲಾಶಯದ ಮುಂಭಾಗ ಪ್ರತಿಭಟನೆ ನಡೆಯಿತು. ಕಾವಲುಪಡೆ