ಬಿಇಓ ಕಚೇರಿ ರಸ್ತೆ ದುರಸ್ತಿಗೆ ಆಗ್ರಹಸೋಮವಾರಪೇಟೆ,ಆ.21: ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ತೆರಳುವ ರಸ್ತೆ ಗುಂಡಿಮಯವಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಈ ರಸ್ತೆಯಲ್ಲಿ ಕಚೇರಿ ಕೆಲಸಕ್ಕೆ ದಿನಂಪ್ರತಿ ನೂರಾರು ಮಂದಿ ಆಗಮಿಸುತ್ತಿದ್ದು, ಸಂಚಾರರಾಘವೇಂದ್ರ ಆರಾಧನೆಕುಶಾಲನಗರ, ಆ. 21: ಕುಶಲ ಅರ್ಚಕರ ಸಂಘದ ಆಶ್ರಯದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 345ನೇ ಆರಾಧನಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ಕುಶಾಲನಗರ ಗಾಯತ್ರಿ ಕಲ್ಯಾಣ ಮಂಟಪ‘ನಾರಾಯಣ ಗುರುಗಳ ಜನ್ಮದಿನ ಸರ್ಕಾರಿ ಆಚರಣೆಯಾಗಬೇಕು’ ಸೋಮವಾರಪೇಟೆ,ಆ.21: ಸಮಾಜದಲ್ಲಿ ತುಳಿತಕ್ಕೆ ಒಳಗಾಗಿದ್ದ ಜನಾಂಗಕ್ಕೆ ಆಶಾಕಿರಣವಾದ ಬ್ರಹ್ಮಶ್ರೀ ನಾರಾಯಣಗುರುಗಳ ಜನ್ಮದಿನಾಚರಣೆ ಯನ್ನು ಸರಕಾರಿ ಕಾರ್ಯಕ್ರಮವಾಗಿ ಆಚರಿಸುವಂತಾದಾಗ ಮಾತ್ರ ಸಮಾನತೆಗೆ ಅರ್ಥ ಬರುತ್ತದೆ ಎಂದು ಇಲ್ಲಿನ ನಾರಾಯಣಗುರುಗ್ರಾಮಾಭಿವೃದ್ಧಿ ಯೋಜನೆಯ ಪದಾಧಿಕಾರಿಗಳ ಪದಗ್ರಹಣಮೂರ್ನಾಡು, ಆ.21 : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂರ್ನಾಡು ಮತ್ತು ಹೊದ್ದೂರು ಒಕ್ಕೂಟ ಪದಗ್ರಹಣ ಕಾರ್ಯಕ್ರಮ ಕೊಡವ ಸಮಾಜದಲ್ಲಿ ನಡೆಯಿತು. ವೀರಾಜಪೇಟೆ, ಮಡಿಕೇರಿ ಶ್ರೀ ಕ್ಷೇತ್ರವೆಬ್ಸೈಟ್ನಿಂದಾಗಿ ಮಾನವನ ಸರ್ವಸ್ವ ನಷ್ಟಸೋಮವಾರಪೇಟೆ,ಆ.21: ಅಗಾಧ ಬುದ್ಧಿಶಕ್ತಿ ಹೊಂದಿರುವ ಮನುಷ್ಯ ತನ್ನ ಮನಸ್ಸಿನ ಇನ್‍ಸೈಟ್ (ಸೂಕ್ಷ್ಮದೃಷ್ಠಿ)ನ್ನು ತೆರೆದು ಒಳ್ಳೆಯ ಕೆಲಸಗಳಿಗೆ ವಿನಿಯೋಗಿಸುವದನ್ನು ಬಿಟ್ಟು ಹೌಸ್‍ಸೈಟ್, ವೆಬ್‍ಸೈಟ್ ಎಂದು ತನ್ನ ಸರ್ವಸ್ವವನ್ನು ಕಳೆದುಕೊಳ್ಳುತ್ತಿದ್ದಾನೆ
ಬಿಇಓ ಕಚೇರಿ ರಸ್ತೆ ದುರಸ್ತಿಗೆ ಆಗ್ರಹಸೋಮವಾರಪೇಟೆ,ಆ.21: ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ತೆರಳುವ ರಸ್ತೆ ಗುಂಡಿಮಯವಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಈ ರಸ್ತೆಯಲ್ಲಿ ಕಚೇರಿ ಕೆಲಸಕ್ಕೆ ದಿನಂಪ್ರತಿ ನೂರಾರು ಮಂದಿ ಆಗಮಿಸುತ್ತಿದ್ದು, ಸಂಚಾರ
ರಾಘವೇಂದ್ರ ಆರಾಧನೆಕುಶಾಲನಗರ, ಆ. 21: ಕುಶಲ ಅರ್ಚಕರ ಸಂಘದ ಆಶ್ರಯದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 345ನೇ ಆರಾಧನಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ಕುಶಾಲನಗರ ಗಾಯತ್ರಿ ಕಲ್ಯಾಣ ಮಂಟಪ
‘ನಾರಾಯಣ ಗುರುಗಳ ಜನ್ಮದಿನ ಸರ್ಕಾರಿ ಆಚರಣೆಯಾಗಬೇಕು’ ಸೋಮವಾರಪೇಟೆ,ಆ.21: ಸಮಾಜದಲ್ಲಿ ತುಳಿತಕ್ಕೆ ಒಳಗಾಗಿದ್ದ ಜನಾಂಗಕ್ಕೆ ಆಶಾಕಿರಣವಾದ ಬ್ರಹ್ಮಶ್ರೀ ನಾರಾಯಣಗುರುಗಳ ಜನ್ಮದಿನಾಚರಣೆ ಯನ್ನು ಸರಕಾರಿ ಕಾರ್ಯಕ್ರಮವಾಗಿ ಆಚರಿಸುವಂತಾದಾಗ ಮಾತ್ರ ಸಮಾನತೆಗೆ ಅರ್ಥ ಬರುತ್ತದೆ ಎಂದು ಇಲ್ಲಿನ ನಾರಾಯಣಗುರು
ಗ್ರಾಮಾಭಿವೃದ್ಧಿ ಯೋಜನೆಯ ಪದಾಧಿಕಾರಿಗಳ ಪದಗ್ರಹಣಮೂರ್ನಾಡು, ಆ.21 : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂರ್ನಾಡು ಮತ್ತು ಹೊದ್ದೂರು ಒಕ್ಕೂಟ ಪದಗ್ರಹಣ ಕಾರ್ಯಕ್ರಮ ಕೊಡವ ಸಮಾಜದಲ್ಲಿ ನಡೆಯಿತು. ವೀರಾಜಪೇಟೆ, ಮಡಿಕೇರಿ ಶ್ರೀ ಕ್ಷೇತ್ರ
ವೆಬ್ಸೈಟ್ನಿಂದಾಗಿ ಮಾನವನ ಸರ್ವಸ್ವ ನಷ್ಟಸೋಮವಾರಪೇಟೆ,ಆ.21: ಅಗಾಧ ಬುದ್ಧಿಶಕ್ತಿ ಹೊಂದಿರುವ ಮನುಷ್ಯ ತನ್ನ ಮನಸ್ಸಿನ ಇನ್‍ಸೈಟ್ (ಸೂಕ್ಷ್ಮದೃಷ್ಠಿ)ನ್ನು ತೆರೆದು ಒಳ್ಳೆಯ ಕೆಲಸಗಳಿಗೆ ವಿನಿಯೋಗಿಸುವದನ್ನು ಬಿಟ್ಟು ಹೌಸ್‍ಸೈಟ್, ವೆಬ್‍ಸೈಟ್ ಎಂದು ತನ್ನ ಸರ್ವಸ್ವವನ್ನು ಕಳೆದುಕೊಳ್ಳುತ್ತಿದ್ದಾನೆ