ಮಾನವೀಯ ಮೌಲ್ಯಗಳಿಗೆ ಸ್ಪಂದಿಸುವ ಕೆಲಸ ಆಗಬೇಕು : ಸತೀಶ್ ಕುಮಾರ್ಭಾಗಮಂಡಲ, ಆ. 19 : ಸಂಘ- ಸಂಸ್ಥೆಗಳು ಮಾನವೀಯ ಮೌಲ್ಯಗಳಿಗೆ ಸ್ಪಂದಿಸುವಂತಹ ಕೆಲಸ ಮಾಡಬೇಕಾಗಿದೆ ಎಂದು ಕಾವೇರಿ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ ಹೇಳಿದರು.ವಿಶ್ವಪರಿಸರ ಸ್ನೇಹಿ ಗೌರಿಗಣೇಶ ಮೂರ್ತಿ ಪ್ರತಿಷ್ಠಾಪಿಸಿ ವತಿಯಿಂದ ಆಯೋಜಿಸಲಾಗಿದ್ದ ಪರಿಸರಸ್ನೇಹಿ ಗಣಪ ಕುರಿತು ವಿಚಾರ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವರ್ಷ ಋತು ಕಾಲವಾದ ಭಾದ್ರಪದ ಮಾಸದಲ್ಲಿಯೇ ಗಣಪತಿ ಪ್ರತಿಷ್ಠಾಪಿಸಿ ಆರಾಧಿಸುವ ಮೂಲಕ ಪ್ರಕೃತಿಭಾರತಕ್ಕೆ ಬೆಳ್ಳಿಮಡಿಕೇರಿ, ಆ. 19: ರಿಯೋ ಒಲಂಪಿಕ್ಸ್‍ನಲ್ಲಿ ಭಾರತ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಗೆದ್ದುಕೊಂಡಿದೆ. ಬ್ಯಾಡ್‍ಮಿಂಟನ್‍ನಲ್ಲಿ ಸಿಂಧು ಬೆಳ್ಳಿ ಪದಕ ಗಳಿಸಿದ್ದಾಳೆ. ಚಿನ್ನ ಗೆಲ್ಲಬಹುದೆಂಬ ಬಹುನಿರೀಕ್ಷೆಯಿತ್ತಾದರೂ ಅಂತಿಮಆಕರ್ಷಿಸಿದ ವಿಶ್ವ ಛಾಯಾಚಿತ್ರ ಗ್ರಾಹಕರ ದಿನಾಚರಣೆ ಮಡಿಕೇರಿ, ಆ. 19: ವಿಶ್ವ ಛಾಯಾಚಿತ್ರ ಗ್ರಾಹಕರ ದಿನಾಚರಣೆ ಯನ್ನು ಮಡಿಕೇರಿ ನಗರದಲ್ಲಿ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಆಶ್ರಯದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಇದೇ ಸಂದರ್ಭ ಮುಂಗಾರುಕಣ್ಣಂಗಾಲದಲ್ಲಿ ಸ್ವಾತಂತ್ರ್ಯ ಸಂಭ್ರಮವೀರಾಜಪೇಟೆ, ಆ. 19: ಇಂದಿಗೂ ಸ್ವಾತಂತ್ರ್ಯ ಭಾರತದಲ್ಲಿ ಜಾತಿ, ಧರ್ಮಗಳ ನಿರ್ಬಂಧ ವಿಧಿಸಿ, ಮಹಿಳೆಯರು ಹಾಗೂ ಅಬಲೆಯರ ಹಕ್ಕನ್ನು ಕಿತ್ತುಕೊಳ್ಳು ತ್ತಿರುವದು ಖಂಡನಾರ್ಹ ಎಂದು ರಾಜ್ಯ ಮಹಿಳಾ
ಮಾನವೀಯ ಮೌಲ್ಯಗಳಿಗೆ ಸ್ಪಂದಿಸುವ ಕೆಲಸ ಆಗಬೇಕು : ಸತೀಶ್ ಕುಮಾರ್ಭಾಗಮಂಡಲ, ಆ. 19 : ಸಂಘ- ಸಂಸ್ಥೆಗಳು ಮಾನವೀಯ ಮೌಲ್ಯಗಳಿಗೆ ಸ್ಪಂದಿಸುವಂತಹ ಕೆಲಸ ಮಾಡಬೇಕಾಗಿದೆ ಎಂದು ಕಾವೇರಿ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ ಹೇಳಿದರು.ವಿಶ್ವ
ಪರಿಸರ ಸ್ನೇಹಿ ಗೌರಿಗಣೇಶ ಮೂರ್ತಿ ಪ್ರತಿಷ್ಠಾಪಿಸಿ ವತಿಯಿಂದ ಆಯೋಜಿಸಲಾಗಿದ್ದ ಪರಿಸರಸ್ನೇಹಿ ಗಣಪ ಕುರಿತು ವಿಚಾರ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವರ್ಷ ಋತು ಕಾಲವಾದ ಭಾದ್ರಪದ ಮಾಸದಲ್ಲಿಯೇ ಗಣಪತಿ ಪ್ರತಿಷ್ಠಾಪಿಸಿ ಆರಾಧಿಸುವ ಮೂಲಕ ಪ್ರಕೃತಿ
ಭಾರತಕ್ಕೆ ಬೆಳ್ಳಿಮಡಿಕೇರಿ, ಆ. 19: ರಿಯೋ ಒಲಂಪಿಕ್ಸ್‍ನಲ್ಲಿ ಭಾರತ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಗೆದ್ದುಕೊಂಡಿದೆ. ಬ್ಯಾಡ್‍ಮಿಂಟನ್‍ನಲ್ಲಿ ಸಿಂಧು ಬೆಳ್ಳಿ ಪದಕ ಗಳಿಸಿದ್ದಾಳೆ. ಚಿನ್ನ ಗೆಲ್ಲಬಹುದೆಂಬ ಬಹುನಿರೀಕ್ಷೆಯಿತ್ತಾದರೂ ಅಂತಿಮ
ಆಕರ್ಷಿಸಿದ ವಿಶ್ವ ಛಾಯಾಚಿತ್ರ ಗ್ರಾಹಕರ ದಿನಾಚರಣೆ ಮಡಿಕೇರಿ, ಆ. 19: ವಿಶ್ವ ಛಾಯಾಚಿತ್ರ ಗ್ರಾಹಕರ ದಿನಾಚರಣೆ ಯನ್ನು ಮಡಿಕೇರಿ ನಗರದಲ್ಲಿ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಆಶ್ರಯದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಇದೇ ಸಂದರ್ಭ ಮುಂಗಾರು
ಕಣ್ಣಂಗಾಲದಲ್ಲಿ ಸ್ವಾತಂತ್ರ್ಯ ಸಂಭ್ರಮವೀರಾಜಪೇಟೆ, ಆ. 19: ಇಂದಿಗೂ ಸ್ವಾತಂತ್ರ್ಯ ಭಾರತದಲ್ಲಿ ಜಾತಿ, ಧರ್ಮಗಳ ನಿರ್ಬಂಧ ವಿಧಿಸಿ, ಮಹಿಳೆಯರು ಹಾಗೂ ಅಬಲೆಯರ ಹಕ್ಕನ್ನು ಕಿತ್ತುಕೊಳ್ಳು ತ್ತಿರುವದು ಖಂಡನಾರ್ಹ ಎಂದು ರಾಜ್ಯ ಮಹಿಳಾ