ನೂತನ ಕಾಫಿ ಕಾಯ್ದೆ: ಪ್ರಧಾನಿಗೆ ಪತ್ರಮಡಿಕೇರಿ, ಆ. 17: ಕೇಂದ್ರ ಸರಕಾರ ನೂತನ ಕಾಫಿ ಕಾಯ್ದೆಯನ್ನು ಜಾರಿಗೆ ತರುವ ಉತ್ಸಾಹದಲ್ಲಿರುವಾಗಲೇ ಕರ್ನಾಟಕ ರಾಜ್ಯದ ಕಾಫಿ ಬೆಳೆಯುವ ಜಿಲ್ಲೆಗಳ ಬೆಳೆಗಾರರಿಂದ ಆಕ್ಷೇಪಣೆಗಳು ವ್ಯಕ್ತವಾಗಿದೆ. ಕೇಂದ್ರಜಿಲ್ಲೆಗೆ ಶೀಘ್ರ ವೈದ್ಯರ ನೇಮಕ ಸೀತಾರಾಮ್ಗೋಣಿಕೊಪ್ಪಲು, ಆ. 17: ಕೊಡಗು ಜಿಲ್ಲೆಯ 29 ಸರ್ಕಾರಿ ಆಸ್ಪತ್ರೆಯಲ್ಲಿ 19 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರೇ ಇಲ್ಲ. ಈ ನಿಟ್ಟಿನಲ್ಲಿ ತಾ. 26 ರಂದು ಮಡಿಕೇರಿಗೆಪತ್ತೆಯಾಗದ ಹಂತಕರ ಸುಳಿವುಕುಶಾಲನಗರ, ಆ. 17: ಗುಡ್ಡೆಹೊಸೂರಿನಲ್ಲಿ ಭಾನುವಾರ ನಡೆದ ಆಟೋ ಚಾಲಕ ಪ್ರವೀಣ್ ಪೂಜಾರಿ ಬರ್ಬರ ಹತ್ಯೆ ಪ್ರಕರಣದ ಸುಳಿವು ಪತ್ತೆ ಹಚ್ಚುವಲ್ಲಿ ಪೊಲೀಸರು ಹರಸಾಹಸ ಪಡುವಂತಾಗಿದೆ. ಘಟನೆಅಂತ್ಯದಲ್ಲಿ ಅಬ್ಬರಿಸಿದ ಆಶ್ಲೇಷ... ಬಿರುಸು ಮುಂದುವರಿಸಿದ ಮಖಾಮಡಿಕೇರಿ, ಆ. 17: ಕಳೆದ ಹಲವು ದಿನಗಳಿಂದ ಬಿಡುವು ನೀಡಿದಂತಿದ್ದ ಮುಂಗಾರು ಮಳೆ ಇದೀಗ ಮತ್ತೆ ಬಿರುಸು ತೋರುತ್ತಿದೆ. ಜಿಲ್ಲೆಯ ಹಲವೆಡೆಗಳಲ್ಲಿ ಕಳೆದ ಒಂದೆರಡು ದಿನದಿಂದ ಬಿರುಸಿನಹಕ್ಕುಗಳಿಗೆ ಧಕ್ಕೆಯಾದರೆ ಪ್ರತಿಭಟಿಸುವ ಧೈರ್ಯ ಬೇಕು: ನಾಗರಾಜ್ಸೋಮವಾರಪೇಟೆ, ಆ. 17: ನಮ್ಮ ಹಕ್ಕುಗಳಿಗೆ ಧಕ್ಕೆಯಾದರೆ ಪ್ರತಿಭಟಿಸುವ ಧೈರ್ಯ ಇರಬೇಕು. ಇಲ್ಲದಿದ್ದರೆ ಇಡೀ ಸಮಾಜವೂ ನೀತಿ ನಿಷ್ಠೆಗಳಿಲ್ಲದೆ ಕೆಲವೇ ಜನರ ದಬ್ಬಾಳಿಕೆಗೆ, ಶೋಷಣೆಗೆ ತುತ್ತಾಗುತ್ತದೆ ಎಂದು
ನೂತನ ಕಾಫಿ ಕಾಯ್ದೆ: ಪ್ರಧಾನಿಗೆ ಪತ್ರಮಡಿಕೇರಿ, ಆ. 17: ಕೇಂದ್ರ ಸರಕಾರ ನೂತನ ಕಾಫಿ ಕಾಯ್ದೆಯನ್ನು ಜಾರಿಗೆ ತರುವ ಉತ್ಸಾಹದಲ್ಲಿರುವಾಗಲೇ ಕರ್ನಾಟಕ ರಾಜ್ಯದ ಕಾಫಿ ಬೆಳೆಯುವ ಜಿಲ್ಲೆಗಳ ಬೆಳೆಗಾರರಿಂದ ಆಕ್ಷೇಪಣೆಗಳು ವ್ಯಕ್ತವಾಗಿದೆ. ಕೇಂದ್ರ
ಜಿಲ್ಲೆಗೆ ಶೀಘ್ರ ವೈದ್ಯರ ನೇಮಕ ಸೀತಾರಾಮ್ಗೋಣಿಕೊಪ್ಪಲು, ಆ. 17: ಕೊಡಗು ಜಿಲ್ಲೆಯ 29 ಸರ್ಕಾರಿ ಆಸ್ಪತ್ರೆಯಲ್ಲಿ 19 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರೇ ಇಲ್ಲ. ಈ ನಿಟ್ಟಿನಲ್ಲಿ ತಾ. 26 ರಂದು ಮಡಿಕೇರಿಗೆ
ಪತ್ತೆಯಾಗದ ಹಂತಕರ ಸುಳಿವುಕುಶಾಲನಗರ, ಆ. 17: ಗುಡ್ಡೆಹೊಸೂರಿನಲ್ಲಿ ಭಾನುವಾರ ನಡೆದ ಆಟೋ ಚಾಲಕ ಪ್ರವೀಣ್ ಪೂಜಾರಿ ಬರ್ಬರ ಹತ್ಯೆ ಪ್ರಕರಣದ ಸುಳಿವು ಪತ್ತೆ ಹಚ್ಚುವಲ್ಲಿ ಪೊಲೀಸರು ಹರಸಾಹಸ ಪಡುವಂತಾಗಿದೆ. ಘಟನೆ
ಅಂತ್ಯದಲ್ಲಿ ಅಬ್ಬರಿಸಿದ ಆಶ್ಲೇಷ... ಬಿರುಸು ಮುಂದುವರಿಸಿದ ಮಖಾಮಡಿಕೇರಿ, ಆ. 17: ಕಳೆದ ಹಲವು ದಿನಗಳಿಂದ ಬಿಡುವು ನೀಡಿದಂತಿದ್ದ ಮುಂಗಾರು ಮಳೆ ಇದೀಗ ಮತ್ತೆ ಬಿರುಸು ತೋರುತ್ತಿದೆ. ಜಿಲ್ಲೆಯ ಹಲವೆಡೆಗಳಲ್ಲಿ ಕಳೆದ ಒಂದೆರಡು ದಿನದಿಂದ ಬಿರುಸಿನ
ಹಕ್ಕುಗಳಿಗೆ ಧಕ್ಕೆಯಾದರೆ ಪ್ರತಿಭಟಿಸುವ ಧೈರ್ಯ ಬೇಕು: ನಾಗರಾಜ್ಸೋಮವಾರಪೇಟೆ, ಆ. 17: ನಮ್ಮ ಹಕ್ಕುಗಳಿಗೆ ಧಕ್ಕೆಯಾದರೆ ಪ್ರತಿಭಟಿಸುವ ಧೈರ್ಯ ಇರಬೇಕು. ಇಲ್ಲದಿದ್ದರೆ ಇಡೀ ಸಮಾಜವೂ ನೀತಿ ನಿಷ್ಠೆಗಳಿಲ್ಲದೆ ಕೆಲವೇ ಜನರ ದಬ್ಬಾಳಿಕೆಗೆ, ಶೋಷಣೆಗೆ ತುತ್ತಾಗುತ್ತದೆ ಎಂದು