ಎನ್ಎಸ್ಎಸ್ ವೇದಿಕೆ ಉದ್ಘಾಟನೆಹೆಬ್ಬಾಲೆ, ಆ. 14: ಸಮೀಪದ ಶಿರಂಗಾಲ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭ ನಡೆಯಿತು. ಕುಶಾಲನಗರಗಡಿ ಪ್ರದೇಶ ಕುಟ್ಟದಲ್ಲಿ ಕೊಡವರನ್ನು ಬೆಸೆದ ಸಾಂಪ್ರದಾಯಿಕ ಕಕ್ಕಡ ನಮ್ಮೆಶ್ರೀಮಂಗಲ, ಆ. 14: ಕರ್ನಾಟಕ -ಕೇರಳ ರಾಜ್ಯದÀ ಹಾಗೂ ಕೊಡಗು ಜಿಲ್ಲೆಯ ಗಡಿ ಪ್ರದೇಶವಾದ ಕುಟ್ಟ ಕೊಡವ ಸಮಾಜದಲ್ಲಿ, ಕೊಡವ ಸಮುದಾಯದ ಕಕ್ಕಡ ತಿಂಗಳ ವಿಶೇಷ ಆಚರಣೆಯಾದಸ್ವಾತಂತ್ರ್ಯ ದಿನಾಚರಣೆ; ಅಗತ್ಯ ಮುಂಜಾಗ್ರತೆಗೆ ಸೂಚನೆ ಮಡಿಕೇರಿ, ಆ. 13: ಸ್ವಾತಂತ್ರ್ಯ ದಿನಾಚರಣೆ ಸಂಬಂಧ ಅಗತ್ಯವಿರುವ ಎಲ್ಲ ತಯಾರಿಗಳನ್ನು ನಡೆಸಲಾಗಿದ್ದು, ಯಾವದೇ ಲೋಪದೋಷಗಳಿಲ್ಲದಂತೆ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಂಡು ಅಡಚಣೆ, ಅಹಿತಕರ ಘಟನೆಗಳಿಗೆಇಂದು ವೀರಾಜಪೇಟೆಯಲ್ಲಿ ಪಂಜಿನ ಮೆರವಣಿಗೆಮಡಿಕೇರಿ ಆ.13 : ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳದ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಆ.14 ರಂದು ವೀರಾಜಪೇಟೆಯಲ್ಲಿ ಪಂಜಿನ ಮೆರವಣಿಗೆಭತ್ತಕ್ಕೆ ಬೆಂಬಲ ಬೆಲೆ ನೀಡಲು ಸರಕಾರದ ಗಮನಮಡಿಕೇರಿ, ಆ. 13: ಬದುಕಿನ ಮೂಲಾಧಾರವಾದ ಆಹಾರ ಅಕ್ಕಿಯನ್ನು ನಮ್ಮ ಮಣ್ಣಿನಲ್ಲಿಯೇ ಉತ್ಪಾದಿಸುವದರಿಂದ ಆರೋಗ್ಯಕ್ಕೂ ಉತ್ತಮವಾಗಲಿದೆ. ಈ ನಿಟ್ಟಿನಲ್ಲಿ ಭತ್ತದ ಬೆಳೆಗೆ ಸರಕಾರದಿಂದ ರೈತಾಪಿ ವರ್ಗಕ್ಕೆ ಪ್ರೋತ್ಸಾಹ
ಎನ್ಎಸ್ಎಸ್ ವೇದಿಕೆ ಉದ್ಘಾಟನೆಹೆಬ್ಬಾಲೆ, ಆ. 14: ಸಮೀಪದ ಶಿರಂಗಾಲ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭ ನಡೆಯಿತು. ಕುಶಾಲನಗರ
ಗಡಿ ಪ್ರದೇಶ ಕುಟ್ಟದಲ್ಲಿ ಕೊಡವರನ್ನು ಬೆಸೆದ ಸಾಂಪ್ರದಾಯಿಕ ಕಕ್ಕಡ ನಮ್ಮೆಶ್ರೀಮಂಗಲ, ಆ. 14: ಕರ್ನಾಟಕ -ಕೇರಳ ರಾಜ್ಯದÀ ಹಾಗೂ ಕೊಡಗು ಜಿಲ್ಲೆಯ ಗಡಿ ಪ್ರದೇಶವಾದ ಕುಟ್ಟ ಕೊಡವ ಸಮಾಜದಲ್ಲಿ, ಕೊಡವ ಸಮುದಾಯದ ಕಕ್ಕಡ ತಿಂಗಳ ವಿಶೇಷ ಆಚರಣೆಯಾದ
ಸ್ವಾತಂತ್ರ್ಯ ದಿನಾಚರಣೆ; ಅಗತ್ಯ ಮುಂಜಾಗ್ರತೆಗೆ ಸೂಚನೆ ಮಡಿಕೇರಿ, ಆ. 13: ಸ್ವಾತಂತ್ರ್ಯ ದಿನಾಚರಣೆ ಸಂಬಂಧ ಅಗತ್ಯವಿರುವ ಎಲ್ಲ ತಯಾರಿಗಳನ್ನು ನಡೆಸಲಾಗಿದ್ದು, ಯಾವದೇ ಲೋಪದೋಷಗಳಿಲ್ಲದಂತೆ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಂಡು ಅಡಚಣೆ, ಅಹಿತಕರ ಘಟನೆಗಳಿಗೆ
ಇಂದು ವೀರಾಜಪೇಟೆಯಲ್ಲಿ ಪಂಜಿನ ಮೆರವಣಿಗೆಮಡಿಕೇರಿ ಆ.13 : ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳದ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಆ.14 ರಂದು ವೀರಾಜಪೇಟೆಯಲ್ಲಿ ಪಂಜಿನ ಮೆರವಣಿಗೆ
ಭತ್ತಕ್ಕೆ ಬೆಂಬಲ ಬೆಲೆ ನೀಡಲು ಸರಕಾರದ ಗಮನಮಡಿಕೇರಿ, ಆ. 13: ಬದುಕಿನ ಮೂಲಾಧಾರವಾದ ಆಹಾರ ಅಕ್ಕಿಯನ್ನು ನಮ್ಮ ಮಣ್ಣಿನಲ್ಲಿಯೇ ಉತ್ಪಾದಿಸುವದರಿಂದ ಆರೋಗ್ಯಕ್ಕೂ ಉತ್ತಮವಾಗಲಿದೆ. ಈ ನಿಟ್ಟಿನಲ್ಲಿ ಭತ್ತದ ಬೆಳೆಗೆ ಸರಕಾರದಿಂದ ರೈತಾಪಿ ವರ್ಗಕ್ಕೆ ಪ್ರೋತ್ಸಾಹ