ವಿಶ್ವ ಸ್ತನ್ಯಪಾನ ಸಪ್ತಾಹ ಕಾನೂನು ಶಿಬಿರಮಡಿಕೇರಿ, ಆ. 11: ನೈಸರ್ಗಿಕವಾಗಿ ಉತ್ತಮ ಬಾಂಧವ್ಯ ದೊಂದಿಗೆ ಆರೋಗ್ಯಯುತ ಹಾಲು ಮಗುವಿಗೆ ನೀಡಬೇಕಾದರೆ ಅದು ಅಮ್ಮನಿಂದ ಮಾತ್ರ ಸಾಧ್ಯ. ತಾಯಿಯ ಹಾಲಿಗಿಂತ ಸಮನಾದ ಆಹಾರ ಬೇರೊಂದಿಲ.್ಲಯಾಂತ್ರೀಕೃತ ನಾಟಿ ಪ್ರಾತ್ಯಕ್ಷಿಕೆಕಾರ್ಯವನ್ನು ಕೃಷಿ ಇಲಾಖೆ ಸಹಯೋಗದೊಂದಿಗೆ ನರಿಯಂದಡ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕೂಲಿ ಕಾರ್ಮಿಕರ ಕೊರತೆ, ಏರುತ್ತಿರುವ ಉತ್ಪಾದನಾ ವೆಚ್ಚ ಹವಾಮಾನ ವೈಪರೀತ್ಯ ಸೇರಿದಂತೆ ಹಲವು ಕಾರಣಗಳಿಂದ ಭತ್ತದ ಬೇಸಾಯಕ್ಕೆ ಹಿನ್ನಡೆಯಾಗಿದ್ದುಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶಶನಿವಾರಸಂತೆ, ಆ. 11: ಕೊಡ್ಲಿಪೇಟೆಯ ಅಂಬೇಡ್ಕರ್ ಭವನದಲ್ಲಿ ಇತ್ತೀಚೆಗೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾಂಗ್ರೆಸ್ ಕಾರ್ಯಕರ್ತರುಕ್ವಿಟ್ ಇಂಡಿಯಾ ಚಳುವಳಿ ಮಹತ್ವದ ಆಂದೋಲನಕುಶಾಲನಗರ, ಆ. 11: ಸ್ವಾತಂತ್ರ್ಯ ಹೋರಾಟದಲ್ಲಿಮಹತ್ವದ ಆಂದೋಲನ ಕ್ವಿಟ್ ಇಂಡಿಯಾ ಚಳುವಳಿಯಾಗಿದೆ ಎಂದು ಉಪನ್ಯಾಸಕ ಸಬಲಂ ಭೋಜಣ್ಣರೆಡ್ಡಿ ಹೇಳಿದರು. ಎಂಎಚ್‍ಆರ್‍ಡಿ ಮತ್ತು ಎಐಸಿಟಿ ಯ ನಿರ್ದೇಶನದಂತೆ ಕುಶಾಲನಗರದ ಸರ್ಕಾರಿಸ್ವಾತಂತ್ರ್ಯೋತ್ಸವ ಸೈಕ್ಲೋಥಾನ್ ಸ್ಪರ್ಧೆಯ ಮಾರ್ಗಸೂಚಿ*ಗೋಣಿಕೊಪ್ಪಲು, ಆ. 11: ವಾಹನ ಚಾಲಕರ ಸಂಘದಿಂದ 70ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಡೆಯುತ್ತಿರುವ 3ನೇ ವರ್ಷದ ಸೈಕ್ಲೋಥಾನ್ ಸ್ಪರ್ಧೆಗೆ ರಸ್ತೆ ಮಾರ್ಗಸೂಚಿಯನ್ನು ಸಂಘದ ಅಧ್ಯಕ್ಷ
ವಿಶ್ವ ಸ್ತನ್ಯಪಾನ ಸಪ್ತಾಹ ಕಾನೂನು ಶಿಬಿರಮಡಿಕೇರಿ, ಆ. 11: ನೈಸರ್ಗಿಕವಾಗಿ ಉತ್ತಮ ಬಾಂಧವ್ಯ ದೊಂದಿಗೆ ಆರೋಗ್ಯಯುತ ಹಾಲು ಮಗುವಿಗೆ ನೀಡಬೇಕಾದರೆ ಅದು ಅಮ್ಮನಿಂದ ಮಾತ್ರ ಸಾಧ್ಯ. ತಾಯಿಯ ಹಾಲಿಗಿಂತ ಸಮನಾದ ಆಹಾರ ಬೇರೊಂದಿಲ.್ಲ
ಯಾಂತ್ರೀಕೃತ ನಾಟಿ ಪ್ರಾತ್ಯಕ್ಷಿಕೆಕಾರ್ಯವನ್ನು ಕೃಷಿ ಇಲಾಖೆ ಸಹಯೋಗದೊಂದಿಗೆ ನರಿಯಂದಡ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕೂಲಿ ಕಾರ್ಮಿಕರ ಕೊರತೆ, ಏರುತ್ತಿರುವ ಉತ್ಪಾದನಾ ವೆಚ್ಚ ಹವಾಮಾನ ವೈಪರೀತ್ಯ ಸೇರಿದಂತೆ ಹಲವು ಕಾರಣಗಳಿಂದ ಭತ್ತದ ಬೇಸಾಯಕ್ಕೆ ಹಿನ್ನಡೆಯಾಗಿದ್ದು
ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶಶನಿವಾರಸಂತೆ, ಆ. 11: ಕೊಡ್ಲಿಪೇಟೆಯ ಅಂಬೇಡ್ಕರ್ ಭವನದಲ್ಲಿ ಇತ್ತೀಚೆಗೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾಂಗ್ರೆಸ್ ಕಾರ್ಯಕರ್ತರು
ಕ್ವಿಟ್ ಇಂಡಿಯಾ ಚಳುವಳಿ ಮಹತ್ವದ ಆಂದೋಲನಕುಶಾಲನಗರ, ಆ. 11: ಸ್ವಾತಂತ್ರ್ಯ ಹೋರಾಟದಲ್ಲಿಮಹತ್ವದ ಆಂದೋಲನ ಕ್ವಿಟ್ ಇಂಡಿಯಾ ಚಳುವಳಿಯಾಗಿದೆ ಎಂದು ಉಪನ್ಯಾಸಕ ಸಬಲಂ ಭೋಜಣ್ಣರೆಡ್ಡಿ ಹೇಳಿದರು. ಎಂಎಚ್‍ಆರ್‍ಡಿ ಮತ್ತು ಎಐಸಿಟಿ ಯ ನಿರ್ದೇಶನದಂತೆ ಕುಶಾಲನಗರದ ಸರ್ಕಾರಿ
ಸ್ವಾತಂತ್ರ್ಯೋತ್ಸವ ಸೈಕ್ಲೋಥಾನ್ ಸ್ಪರ್ಧೆಯ ಮಾರ್ಗಸೂಚಿ*ಗೋಣಿಕೊಪ್ಪಲು, ಆ. 11: ವಾಹನ ಚಾಲಕರ ಸಂಘದಿಂದ 70ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಡೆಯುತ್ತಿರುವ 3ನೇ ವರ್ಷದ ಸೈಕ್ಲೋಥಾನ್ ಸ್ಪರ್ಧೆಗೆ ರಸ್ತೆ ಮಾರ್ಗಸೂಚಿಯನ್ನು ಸಂಘದ ಅಧ್ಯಕ್ಷ