ದೇವಾಲಯ ಆಡಳಿತ ಮಂಡಳಿ ಒಕ್ಕೂಟಕ್ಕೆ ಆಯ್ಕೆಕುಶಾಲನಗರ, ಆ. 9: ಕುಶಾಲನಗರ ದೇವಾಲಯಗಳ ಆಡಳಿತ ಮಂಡಳಿಯ ಒಕ್ಕೂಟದ ಅಧ್ಯಕ್ಷರಾಗಿ ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯ ಸೇವಾ ಟ್ರಸ್ಟ್‍ನ ಕೆ.ಆರ್. ಶಿವನ್ ಆಯ್ಕೆಯಾಗಿದ್ದಾರೆ.ಕುಶಾಲನಗರ ರಥಬೀದಿಯ ಚೌಡೇಶ್ವರಿ ದೇವಾಲಯದಅಪಾಯ ಆಹ್ವಾನಿಸುತ್ತಿರುವ ಗುಂಡಿನಾಪೋಕ್ಲು, ಆ. 9: ದೀಪದ ಕೆಳಗೆ ಕತ್ತಲು ಎಂಬ ನಾಣ್ಣುಡಿಯಂತೆ ಸ್ಥಳೀಯ ಗ್ರಾಮ ಪಂಚಾಯಿತಿಯ ಎದುರು ಗುಂಡಿಯೊಂದು ಬಾಯ್ತೆರೆದು ನಿಂತಿದೆ. ದಿನಬೆಳಗಾದರೆ ಶಾಲಾ ಮಕ್ಕಳು, ಸಾರ್ವಜನಿಕರು ಇಲ್ಲಿನವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟಸಿದ್ದಾಪುರ, ಆ. 9: ಮೂರ್ನಾಡು ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ ತಾ. 29 ರಿಂದ 31 ರವರಗೆ ಸಿದ್ದಾಪುರದಲ್ಲಿ ನಡೆಯಲಿದೆ ಎಂದು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷಪಡಿತರ ಪದಾರ್ಥ ಪಡೆಯಲು ಕೂಪನ್ಮಡಿಕೇರಿ, ಆ. 9: ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರತಿ ತಿಂಗಳು 25 ರವರೆಗೆ ಪಡಿತರ ಪದಾರ್ಥ ವಿತರಣಾ ಕಾರ್ಯ ಮತ್ತು ಸೀಮೆಎಣ್ಣೆಯ ವಿತರಣಾ ಕಾರ್ಯ ನಡೆಯುತ್ತಿದೆ.ನರಿಯಂದಡ ಬಿರುಸಿನ ನಾಟಿ ನಾಪೋಕ್ಲು, ಆ. 9: ಇಲ್ಲಿನ ಸುತ್ತಮುತ್ತಲ ಗ್ರಾಮಗಳಲ್ಲಿ ನಾಟಿ ಕಾರ್ಯ ಬಿರುಸುಗೊಂಡಿದ್ದು ರೈತರು ಕಾರ್ಯನಿರತರಾಗಿದ್ದಾರೆ. ಸಮೀಪದ ನರಿಯಂದಡ ಗ್ರಾಮದಲ್ಲಿ ತೋಟಂಬೈಲ್ ಕುಮಾರ್ ಅವರ ಗದ್ದೆಯಲ್ಲಿ ರೈತರು ಪರಸ್ಪರ
ದೇವಾಲಯ ಆಡಳಿತ ಮಂಡಳಿ ಒಕ್ಕೂಟಕ್ಕೆ ಆಯ್ಕೆಕುಶಾಲನಗರ, ಆ. 9: ಕುಶಾಲನಗರ ದೇವಾಲಯಗಳ ಆಡಳಿತ ಮಂಡಳಿಯ ಒಕ್ಕೂಟದ ಅಧ್ಯಕ್ಷರಾಗಿ ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯ ಸೇವಾ ಟ್ರಸ್ಟ್‍ನ ಕೆ.ಆರ್. ಶಿವನ್ ಆಯ್ಕೆಯಾಗಿದ್ದಾರೆ.ಕುಶಾಲನಗರ ರಥಬೀದಿಯ ಚೌಡೇಶ್ವರಿ ದೇವಾಲಯದ
ಅಪಾಯ ಆಹ್ವಾನಿಸುತ್ತಿರುವ ಗುಂಡಿನಾಪೋಕ್ಲು, ಆ. 9: ದೀಪದ ಕೆಳಗೆ ಕತ್ತಲು ಎಂಬ ನಾಣ್ಣುಡಿಯಂತೆ ಸ್ಥಳೀಯ ಗ್ರಾಮ ಪಂಚಾಯಿತಿಯ ಎದುರು ಗುಂಡಿಯೊಂದು ಬಾಯ್ತೆರೆದು ನಿಂತಿದೆ. ದಿನಬೆಳಗಾದರೆ ಶಾಲಾ ಮಕ್ಕಳು, ಸಾರ್ವಜನಿಕರು ಇಲ್ಲಿನ
ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟಸಿದ್ದಾಪುರ, ಆ. 9: ಮೂರ್ನಾಡು ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ ತಾ. 29 ರಿಂದ 31 ರವರಗೆ ಸಿದ್ದಾಪುರದಲ್ಲಿ ನಡೆಯಲಿದೆ ಎಂದು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ
ಪಡಿತರ ಪದಾರ್ಥ ಪಡೆಯಲು ಕೂಪನ್ಮಡಿಕೇರಿ, ಆ. 9: ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರತಿ ತಿಂಗಳು 25 ರವರೆಗೆ ಪಡಿತರ ಪದಾರ್ಥ ವಿತರಣಾ ಕಾರ್ಯ ಮತ್ತು ಸೀಮೆಎಣ್ಣೆಯ ವಿತರಣಾ ಕಾರ್ಯ ನಡೆಯುತ್ತಿದೆ.
ನರಿಯಂದಡ ಬಿರುಸಿನ ನಾಟಿ ನಾಪೋಕ್ಲು, ಆ. 9: ಇಲ್ಲಿನ ಸುತ್ತಮುತ್ತಲ ಗ್ರಾಮಗಳಲ್ಲಿ ನಾಟಿ ಕಾರ್ಯ ಬಿರುಸುಗೊಂಡಿದ್ದು ರೈತರು ಕಾರ್ಯನಿರತರಾಗಿದ್ದಾರೆ. ಸಮೀಪದ ನರಿಯಂದಡ ಗ್ರಾಮದಲ್ಲಿ ತೋಟಂಬೈಲ್ ಕುಮಾರ್ ಅವರ ಗದ್ದೆಯಲ್ಲಿ ರೈತರು ಪರಸ್ಪರ