‘ಬಳಕೆಯಿಂದ ಮಾತ್ರ ಭಾಷೆ ಸಾಹಿತ್ಯ ಬೆಳವಣಿಗೆ’ವೀರಾಜಪೇಟೆ, ಆ.8: ಭಾಷೆ ಹಾಗೂ ಸಾಹಿತ್ಯವನ್ನು ಹೆಚ್ಚುಹೆಚ್ಚಾಗಿ ಬಳಸಿದರೆ ಅದು ಅಭಿವೃದ್ಧಿ ಹೊಂದುವದರಲ್ಲಿ ಸಂದೇಹವಿಲ್ಲ ಎಂದು ಸಾಹಿತಿ ಕೆ.ಪಿ. ಬಾಲಸುಬ್ರಮಣ್ಯ ಕಂಜರ್ಪಣೆ ಅಭಿಪ್ರಾಯಪಟ್ಟರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ,ಕ.ಸಾ.ಪ.ದಿಂದ ಕೃಷಿ ಕವಿಗೋಷ್ಠಿ ಮಕ್ಕಳ ಕವನ ಸಂಕಲನಮಡಿಕೇರಿ,ಆ.8: ಕನ್ನಡ ಸಾಹಿತ್ಯ ಪರಿಷತ್ತು ಮಡಿಕೇರಿ ತಾಲೂಕು ಘಟಕದ ವತಿಯಿಂದ ಮಳೆಗಾಲದ ಕಾರ್ಯ ಕ್ರಮದ ಅಂಗವಾಗಿ ಕೆಸರುಗದ್ದೆ ಗ್ರಾಮೀಣ ಕ್ರೀಡೆ ಹಾಗೂ ಕೃಷಿ ಚಟುವಟಿಕೆ ಕುರಿತಾಗಿ ಕವಿಗೋಷ್ಠಿಹಾರಂಗಿ ಮುಳುಗಡೆ ಸಂತ್ರಸ್ಥರಿಗೆ ಕೊನೆಗೂ ಮುಕ್ತಿಸೋಮವಾರಪೇಟೆ, ಆ. 8: ತಾಲೂಕಿನ ಯಡವನಾಡು ಹಾಗೂ ಅತ್ತೂರು ಗ್ರಾಮಗಳ ಜನರು ಕಳೆದ 44 ವರ್ಷಗಳಿಂದ ಅನುಭವಿಸುತ್ತಿದ್ದ ಮಾನಸಿಕ ಸಂಕಷ್ಟ ಇದೀಗ ಕೊನೆಗೊಂಡಿದೆ. ನಾಲ್ಕುದಶಕಗಳ ಕಾಲ ಚಾತಕಪಕ್ಷಿಯಂತೆಕಾರ್ಯಪ್ಪ ತಿಮ್ಮಯ್ಯ ಪ್ರತಿಮೆಗೆ 5ಲಕ್ಷ ಅನುದಾನದ ಭರವಸೆಮಡಿಕೇರಿ, ಆ. 8: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ - ಜ. ತಿಮ್ಮಯ್ಯ ಫೋರಂ ವತಿಯಿಂದ ಗೋಣಿಕೊಪ್ಪಲಿನಲ್ಲಿ ಸ್ಥಾಪನೆಯಾಗಲಿರುವ ಫೀ.ಮಾ. ಕಾರ್ಯಪ್ಪ ಹಾಗೂ ಜ. ತಿಮ್ಮಯ್ಯ ಅವರಶಾಲೆಗಳಿಗೆ ನಿಯಮಬಾಹಿರ ಅನುಮತಿ ಆರೋಪಕುಶಾಲನಗರ, ಆ. 8: ಒಂದೇ ಆವರಣದಲ್ಲಿ ಎರಡು ಶಾಲೆಗಳಿಗೆ ನಿಯಮ ಬಾಹಿರವಾಗಿ ಅನುಮತಿ ಕಲ್ಪಿಸಿದ ಶಿಕ್ಷಣ ಇಲಾಖೆಯ ಕ್ರಮವನ್ನು ಪ್ರಶ್ನಿಸಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಲು ನಿರ್ಧರಿಸಿರುವದಾಗಿ ಸ್ಥಳೀಯ
‘ಬಳಕೆಯಿಂದ ಮಾತ್ರ ಭಾಷೆ ಸಾಹಿತ್ಯ ಬೆಳವಣಿಗೆ’ವೀರಾಜಪೇಟೆ, ಆ.8: ಭಾಷೆ ಹಾಗೂ ಸಾಹಿತ್ಯವನ್ನು ಹೆಚ್ಚುಹೆಚ್ಚಾಗಿ ಬಳಸಿದರೆ ಅದು ಅಭಿವೃದ್ಧಿ ಹೊಂದುವದರಲ್ಲಿ ಸಂದೇಹವಿಲ್ಲ ಎಂದು ಸಾಹಿತಿ ಕೆ.ಪಿ. ಬಾಲಸುಬ್ರಮಣ್ಯ ಕಂಜರ್ಪಣೆ ಅಭಿಪ್ರಾಯಪಟ್ಟರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ,
ಕ.ಸಾ.ಪ.ದಿಂದ ಕೃಷಿ ಕವಿಗೋಷ್ಠಿ ಮಕ್ಕಳ ಕವನ ಸಂಕಲನಮಡಿಕೇರಿ,ಆ.8: ಕನ್ನಡ ಸಾಹಿತ್ಯ ಪರಿಷತ್ತು ಮಡಿಕೇರಿ ತಾಲೂಕು ಘಟಕದ ವತಿಯಿಂದ ಮಳೆಗಾಲದ ಕಾರ್ಯ ಕ್ರಮದ ಅಂಗವಾಗಿ ಕೆಸರುಗದ್ದೆ ಗ್ರಾಮೀಣ ಕ್ರೀಡೆ ಹಾಗೂ ಕೃಷಿ ಚಟುವಟಿಕೆ ಕುರಿತಾಗಿ ಕವಿಗೋಷ್ಠಿ
ಹಾರಂಗಿ ಮುಳುಗಡೆ ಸಂತ್ರಸ್ಥರಿಗೆ ಕೊನೆಗೂ ಮುಕ್ತಿಸೋಮವಾರಪೇಟೆ, ಆ. 8: ತಾಲೂಕಿನ ಯಡವನಾಡು ಹಾಗೂ ಅತ್ತೂರು ಗ್ರಾಮಗಳ ಜನರು ಕಳೆದ 44 ವರ್ಷಗಳಿಂದ ಅನುಭವಿಸುತ್ತಿದ್ದ ಮಾನಸಿಕ ಸಂಕಷ್ಟ ಇದೀಗ ಕೊನೆಗೊಂಡಿದೆ. ನಾಲ್ಕುದಶಕಗಳ ಕಾಲ ಚಾತಕಪಕ್ಷಿಯಂತೆ
ಕಾರ್ಯಪ್ಪ ತಿಮ್ಮಯ್ಯ ಪ್ರತಿಮೆಗೆ 5ಲಕ್ಷ ಅನುದಾನದ ಭರವಸೆಮಡಿಕೇರಿ, ಆ. 8: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ - ಜ. ತಿಮ್ಮಯ್ಯ ಫೋರಂ ವತಿಯಿಂದ ಗೋಣಿಕೊಪ್ಪಲಿನಲ್ಲಿ ಸ್ಥಾಪನೆಯಾಗಲಿರುವ ಫೀ.ಮಾ. ಕಾರ್ಯಪ್ಪ ಹಾಗೂ ಜ. ತಿಮ್ಮಯ್ಯ ಅವರ
ಶಾಲೆಗಳಿಗೆ ನಿಯಮಬಾಹಿರ ಅನುಮತಿ ಆರೋಪಕುಶಾಲನಗರ, ಆ. 8: ಒಂದೇ ಆವರಣದಲ್ಲಿ ಎರಡು ಶಾಲೆಗಳಿಗೆ ನಿಯಮ ಬಾಹಿರವಾಗಿ ಅನುಮತಿ ಕಲ್ಪಿಸಿದ ಶಿಕ್ಷಣ ಇಲಾಖೆಯ ಕ್ರಮವನ್ನು ಪ್ರಶ್ನಿಸಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಲು ನಿರ್ಧರಿಸಿರುವದಾಗಿ ಸ್ಥಳೀಯ