ಕೇಳುವವರಾರು... ಮಡಿಕೇರಿ ಕೆಎಸ್ಆರ್ಟಿಸಿ ಸಿಬ್ಬಂದಿಯ ಗೋಳು...ಮಡಿಕೇರಿ, ಜು. 25: ವೇತನ ಹೆಚ್ಚಳ ಬೇಡಿಕೆಯನ್ನು ಮುಂದಿಟ್ಟು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿಗಳು ಮುಷ್ಕರ ಹಮ್ಮಿಕೊಂಡಿದ್ದು, ಸರಕಾರಿ ಬಸ್‍ಗಳ ಸಂಚಾರವಿಲ್ಲದೆ ಜನತೆ ಪರದಾಡುವಂತಾಗಿದೆ.ಸಿಲ್ವರ್ ಸಸಿ ವಿತರಣೆಸುಂಟಿಕೊಪ್ಪ, ಜು. 25: ಕೆದಕಲ್ ಗ್ರಾ. ಪಂ.ಯ ಗ್ರಾಮಸ್ಥರಿಗೆ ಅರಣ್ಯ ಇಲಾಖೆ ಮತ್ತು ಜಲಾನಯನ ಇಲಾಖೆಯ ವತಿಯಿಂದ ಉಚಿತ ಸಿಲ್ವರ್ ಸಸಿಗಳನ್ನು ವಿತರಿಸಲಾಯಿತು. ಈ ಸಂದರ್ಭ ಮಾತನಾಡಿದಕಾನೂನು ಶಿಬಿರ ವನಮಹೋತ್ಸವಸೋಮವಾರಪೇಟೆ, ಜು. 25: ತಾಲೂಕು ಕಾನೂನು ಸೇವಾಸಮಿತಿ, ಅರಣ್ಯ ಇಲಾಖೆ, ವಕೀಲರ ಸಂಘದ ಆಶ್ರಯದಲ್ಲಿ ನೇರುಗಳಲೆ ಪ್ರೌಢಶಾಲೆಯಲ್ಲಿ ಕಾನೂನು ಶಿಬಿರ ಮತ್ತು ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನುಖೋಟಾ ನೋಟು... ಎಚ್ಚರವಿರಲಿಸುಂಟಿಕೊಪ್ಪ, ಜು. 25: ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ರೂ. 1,000 ಮತ್ತು 500 ಖೋಟಾ ನೋಟುಗಳು ಚಲಾವಣೆಗೊಳ್ಳು ತ್ತಿದ್ದು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ನಿಮಗೆ ಯಾರಾದರೂ 1,000ಸೋಲಾರ್ ದೀಪ ವಿತರಣೆಸುಂಟಿಕೊಪ್ಪ, ಜು. 25: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸೋಲಾರ್ ದೀಪಗಳನ್ನು ವಿತರಿಸಲಾಯಿತು. ಸುಂಟಿಕೊಪ್ಪ ಪಂಚಾಯಿತಿ ವ್ಯಾಪ್ತಿಯಲ್ಲಿ ನಲೆಸಿರುವ ಪರಿಶಿಷ್ಟ ಜಾತಿ
ಕೇಳುವವರಾರು... ಮಡಿಕೇರಿ ಕೆಎಸ್ಆರ್ಟಿಸಿ ಸಿಬ್ಬಂದಿಯ ಗೋಳು...ಮಡಿಕೇರಿ, ಜು. 25: ವೇತನ ಹೆಚ್ಚಳ ಬೇಡಿಕೆಯನ್ನು ಮುಂದಿಟ್ಟು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿಗಳು ಮುಷ್ಕರ ಹಮ್ಮಿಕೊಂಡಿದ್ದು, ಸರಕಾರಿ ಬಸ್‍ಗಳ ಸಂಚಾರವಿಲ್ಲದೆ ಜನತೆ ಪರದಾಡುವಂತಾಗಿದೆ.
ಸಿಲ್ವರ್ ಸಸಿ ವಿತರಣೆಸುಂಟಿಕೊಪ್ಪ, ಜು. 25: ಕೆದಕಲ್ ಗ್ರಾ. ಪಂ.ಯ ಗ್ರಾಮಸ್ಥರಿಗೆ ಅರಣ್ಯ ಇಲಾಖೆ ಮತ್ತು ಜಲಾನಯನ ಇಲಾಖೆಯ ವತಿಯಿಂದ ಉಚಿತ ಸಿಲ್ವರ್ ಸಸಿಗಳನ್ನು ವಿತರಿಸಲಾಯಿತು. ಈ ಸಂದರ್ಭ ಮಾತನಾಡಿದ
ಕಾನೂನು ಶಿಬಿರ ವನಮಹೋತ್ಸವಸೋಮವಾರಪೇಟೆ, ಜು. 25: ತಾಲೂಕು ಕಾನೂನು ಸೇವಾಸಮಿತಿ, ಅರಣ್ಯ ಇಲಾಖೆ, ವಕೀಲರ ಸಂಘದ ಆಶ್ರಯದಲ್ಲಿ ನೇರುಗಳಲೆ ಪ್ರೌಢಶಾಲೆಯಲ್ಲಿ ಕಾನೂನು ಶಿಬಿರ ಮತ್ತು ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು
ಖೋಟಾ ನೋಟು... ಎಚ್ಚರವಿರಲಿಸುಂಟಿಕೊಪ್ಪ, ಜು. 25: ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ರೂ. 1,000 ಮತ್ತು 500 ಖೋಟಾ ನೋಟುಗಳು ಚಲಾವಣೆಗೊಳ್ಳು ತ್ತಿದ್ದು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ನಿಮಗೆ ಯಾರಾದರೂ 1,000
ಸೋಲಾರ್ ದೀಪ ವಿತರಣೆಸುಂಟಿಕೊಪ್ಪ, ಜು. 25: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸೋಲಾರ್ ದೀಪಗಳನ್ನು ವಿತರಿಸಲಾಯಿತು. ಸುಂಟಿಕೊಪ್ಪ ಪಂಚಾಯಿತಿ ವ್ಯಾಪ್ತಿಯಲ್ಲಿ ನಲೆಸಿರುವ ಪರಿಶಿಷ್ಟ ಜಾತಿ