ನಕಲಿ ಚಕ್ಕೆ ವಿರುದ್ಧ ಕೇಂದ್ರ ಕ್ರಮಮಡಿಕೇರಿ, ಜು. 13: ಸಂಬಾರ ಪದಾರ್ಥವೆಂದು ಹೇಳಿ ಆರೋಗ್ಯಕ್ಕೆ ಹಾನಿಕಾರಕವಾದ ಕ್ಯಾಸಿಯಾವನ್ನೆ ಚಕ್ಕೆಯೆಂದು ನಂಬಿಸಿ ಆಮದು ಮಾಡಿಕೊಳ್ಳುತ್ತಿದ್ದ ದಂಧೆಯ ವಿರುದ್ಧ ತಾವು ಮಾಡುತ್ತಿರುವ ಹೋರಾಟಕ್ಕೆ ಫಲ ದೊರಕಿದ್ದು,ಅರಣ್ಯ ಇಲಾಖೆಯಿಂದ ಹಲವು ಕಾರ್ಯಯೋಜನೆ: ಏಡುಕೊಂಡಲುಕುಶಾಲನಗರ, ಜು. 13: ಕೊಡಗು ಜಿಲ್ಲೆಯಲ್ಲಿ ಉತ್ತಮ ಅರಣ್ಯ ನಿರ್ಮಾಣಕ್ಕಾಗಿ ಇಲಾಖೆ ಮೂಲಕ ಹಲವು ಕಾರ್ಯಯೋಜನೆಗಳನ್ನು ರೂಪಿಸಲಾಗಿದೆ ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲುರಸ್ತೆಯಲ್ಲೇ ಹೊಂಡಾಗುಂಡಿ.., ‘ನಮ್ಮ ಗ್ರಾಮ ನಮ್ಮ ರಸ್ತೆ’ಯ ಸ್ಥಿತಿಯನ್ನೊಮ್ಮೆ ನೋಡಿ!ಸೋಮವಾರಪೇಟೆ, ಜು. 13: ಸರ್ಕಾರ, ಆಡಳಿತ ಯಂತ್ರ, ಜನಪ್ರತಿನಿಧಿಗಳ ಜತೆಗೆ ಜನತೆಯೂ ನಿಷ್ಕ್ರಿಯರಾದರೆ ಸರ್ಕಾರದ ಯೋಜನೆಗಳು ಎಷ್ಟರ ಮಟ್ಟಿಗೆ ಅನುಷ್ಠಾನಗೊಳ್ಳಬಹುದು? ಒಂದೇ ವರ್ಷದಲ್ಲಿ ಪೂರ್ಣಗೊಳ್ಳಬೇಕಾದ ಕಾಮಗಾರಿಗಳು ಪಂಚವಾರ್ಷಿಕನ್ಯಾಯ ಕೋರಿ ಪ್ರಧಾನಿಗೆ ಪತ್ರಕುಶಾಲನಗರ, ಜು. 13: ಸಿಐಡಿ ತ&divound;ಖೆಯಿಂದ ನ್ಯಾಯ ದೊರಕುತ್ತಿಲ್ಲ. ಅದು ಸರಕಾರದ ಪರವಾಗಿ ವರದಿ ಮಾಡಿದೆ. ತಮಗೆ ನ್ಯಾಯಾಂಗ ತನಿಖೆ ಮೇಲೆ ನಂಬಿಕೆ ಇಲ್ಲ ಎಂದು ಆತ್ಮಹತ್ಯೆಗೆಕಾಡಾನೆ ಕಾರ್ಯಾಚರಣೆ ಆರಂಭ ಇಂದೂ ಮುಂದುವರಿಕೆಶ್ರೀಮಂಗಲ, ಜು. 13: ಕುಟ್ಟ , ಶ್ರೀಮಂಗಲ, ನಾಲ್ಕೇರಿ, ಕೆ.ಬಾಡಗ ಗ್ರಾ.ಪಂ. ವ್ಯಾಪ್ತಿಯಲ್ಲಿ 1 ತಿಂಗಳಿನಿಂದ ಬೀಡು ಬಿಟ್ಟಿರುವ ಕಾಡಾನೆ ಹಿಂಡುಗಳಿಂದ ಈ ಭಾಗದ ರೈತರ ಬೆಳೆಗಳಿಗೆ
ನಕಲಿ ಚಕ್ಕೆ ವಿರುದ್ಧ ಕೇಂದ್ರ ಕ್ರಮಮಡಿಕೇರಿ, ಜು. 13: ಸಂಬಾರ ಪದಾರ್ಥವೆಂದು ಹೇಳಿ ಆರೋಗ್ಯಕ್ಕೆ ಹಾನಿಕಾರಕವಾದ ಕ್ಯಾಸಿಯಾವನ್ನೆ ಚಕ್ಕೆಯೆಂದು ನಂಬಿಸಿ ಆಮದು ಮಾಡಿಕೊಳ್ಳುತ್ತಿದ್ದ ದಂಧೆಯ ವಿರುದ್ಧ ತಾವು ಮಾಡುತ್ತಿರುವ ಹೋರಾಟಕ್ಕೆ ಫಲ ದೊರಕಿದ್ದು,
ಅರಣ್ಯ ಇಲಾಖೆಯಿಂದ ಹಲವು ಕಾರ್ಯಯೋಜನೆ: ಏಡುಕೊಂಡಲುಕುಶಾಲನಗರ, ಜು. 13: ಕೊಡಗು ಜಿಲ್ಲೆಯಲ್ಲಿ ಉತ್ತಮ ಅರಣ್ಯ ನಿರ್ಮಾಣಕ್ಕಾಗಿ ಇಲಾಖೆ ಮೂಲಕ ಹಲವು ಕಾರ್ಯಯೋಜನೆಗಳನ್ನು ರೂಪಿಸಲಾಗಿದೆ ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು
ರಸ್ತೆಯಲ್ಲೇ ಹೊಂಡಾಗುಂಡಿ.., ‘ನಮ್ಮ ಗ್ರಾಮ ನಮ್ಮ ರಸ್ತೆ’ಯ ಸ್ಥಿತಿಯನ್ನೊಮ್ಮೆ ನೋಡಿ!ಸೋಮವಾರಪೇಟೆ, ಜು. 13: ಸರ್ಕಾರ, ಆಡಳಿತ ಯಂತ್ರ, ಜನಪ್ರತಿನಿಧಿಗಳ ಜತೆಗೆ ಜನತೆಯೂ ನಿಷ್ಕ್ರಿಯರಾದರೆ ಸರ್ಕಾರದ ಯೋಜನೆಗಳು ಎಷ್ಟರ ಮಟ್ಟಿಗೆ ಅನುಷ್ಠಾನಗೊಳ್ಳಬಹುದು? ಒಂದೇ ವರ್ಷದಲ್ಲಿ ಪೂರ್ಣಗೊಳ್ಳಬೇಕಾದ ಕಾಮಗಾರಿಗಳು ಪಂಚವಾರ್ಷಿಕ
ನ್ಯಾಯ ಕೋರಿ ಪ್ರಧಾನಿಗೆ ಪತ್ರಕುಶಾಲನಗರ, ಜು. 13: ಸಿಐಡಿ ತ&divound;ಖೆಯಿಂದ ನ್ಯಾಯ ದೊರಕುತ್ತಿಲ್ಲ. ಅದು ಸರಕಾರದ ಪರವಾಗಿ ವರದಿ ಮಾಡಿದೆ. ತಮಗೆ ನ್ಯಾಯಾಂಗ ತನಿಖೆ ಮೇಲೆ ನಂಬಿಕೆ ಇಲ್ಲ ಎಂದು ಆತ್ಮಹತ್ಯೆಗೆ
ಕಾಡಾನೆ ಕಾರ್ಯಾಚರಣೆ ಆರಂಭ ಇಂದೂ ಮುಂದುವರಿಕೆಶ್ರೀಮಂಗಲ, ಜು. 13: ಕುಟ್ಟ , ಶ್ರೀಮಂಗಲ, ನಾಲ್ಕೇರಿ, ಕೆ.ಬಾಡಗ ಗ್ರಾ.ಪಂ. ವ್ಯಾಪ್ತಿಯಲ್ಲಿ 1 ತಿಂಗಳಿನಿಂದ ಬೀಡು ಬಿಟ್ಟಿರುವ ಕಾಡಾನೆ ಹಿಂಡುಗಳಿಂದ ಈ ಭಾಗದ ರೈತರ ಬೆಳೆಗಳಿಗೆ