ಅಧ್ಯಕ್ಷರು ಅಧಿಕಾರಿಯಿಂದ ಅಭಿವೃದ್ಧಿಗೆ ಅಡ್ಡಿಕುಶಾಲನಗರ, ಜು, 4: ಮುಳ್ಳು ಸೋಗೆ ಗ್ರಾಮ ಪಂಚಾಯತಿಯಲ್ಲಿ ಪಂಚಾಯತಿ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳಿಂದ ಗ್ರಾಮದ ಅಭಿವೃದ್ಧಿಗೆ ಅಡ್ಡಿ ಉಂಟಾಗುವದ ರೊಂದಿಗೆ ಲಕ್ಷಾಂತರ ರೂಗಳ ಸರ್ಕಾರಿಪ್ರಚೋದನೆ ಬಿಟ್ಟು ಜನ ಸಾಮಾನ್ಯರ ಸಮಸ್ಯೆಗಳಿಗೆ ಬಿಜೆಪಿ ಸ್ಪಂದಿಸಲಿಮಡಿಕೇರಿ, ಜು.4 : ಕೋಮು ಗಲಭೆಗಳಿಗೆ ಪ್ರಚೋದನೆಯನ್ನು ನೀಡಿ ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣ ವನ್ನು ಮೂಡಿಸುವ ಬದಲು ಜನ ಸಾಮಾನ್ಯರ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಬಿಜೆಪಿವೈಷಮ್ಯದ ಬದಲು ಬಾಂಧವ್ಯ ಬೆಸೆಯಲಿಶ್ರೀಮಂಗಲ, ಜು. 4 : ಮಡಿಕೇರಿ ನಗರದಲ್ಲಿ ದೇಶದ ಮೊದಲ ದಂಡನಾಯಕ ಫೀಲ್ಡ್‍ಮಾರ್ಷಲ್ ಕೊಡಂದೇರ ಕಾರ್ಯಪ್ಪರವರ ಸ್ಮಾರಕದ ಎದುರಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ, ಅರೆಭಾಷೆ ಜನಾಂಗದ ಗುಡ್ಡೆಮನೆ ಅಪ್ಪಯ್ಯಗೌಡಗೃಹ ಸಚಿವರ ದಿಢೀರ್ ಭೇಟಿಶ್ರೀಮಂಗಲ, ಜು. 3: ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಕುಟ್ಟ ಪೊಲೀಸ್ ಠಾಣೆಗೆ ದಿಢೀರ್ ಭೇಟಿ ನೀಡಿ ಪೊಲೀಸರ ಕುಂದು ಕೊರತೆಗಳನ್ನು ಆಲಿಸಿದರು.ಕೊನೆಗೂ ಕಣ್ಮುಚ್ಚಿದ ಕರಿ ಮುಖ...*ಗೋಣಿಕೊಪ್ಪ, ಜು. 3: ಗುಂಡೇನಿಂದ ಗಾಯ ಗೊಂಡು ನಿನ್ನೆ ತಾನೆ ಚಿಕಿತ್ಸೆಗೊಳಗಾಗಿ ಕಾಡು ಸೇರಿದ್ದ ಕರಿಮುಖ ಕೊನೆಗೂ ಸಾವನ್ನು ಜಯಿಸಲಾಗಲಿಲ್ಲ. ಹೇಗಾದರೂ ಸರಿ 60 ವರ್ಷ ಪ್ರಾಯದ
ಅಧ್ಯಕ್ಷರು ಅಧಿಕಾರಿಯಿಂದ ಅಭಿವೃದ್ಧಿಗೆ ಅಡ್ಡಿಕುಶಾಲನಗರ, ಜು, 4: ಮುಳ್ಳು ಸೋಗೆ ಗ್ರಾಮ ಪಂಚಾಯತಿಯಲ್ಲಿ ಪಂಚಾಯತಿ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳಿಂದ ಗ್ರಾಮದ ಅಭಿವೃದ್ಧಿಗೆ ಅಡ್ಡಿ ಉಂಟಾಗುವದ ರೊಂದಿಗೆ ಲಕ್ಷಾಂತರ ರೂಗಳ ಸರ್ಕಾರಿ
ಪ್ರಚೋದನೆ ಬಿಟ್ಟು ಜನ ಸಾಮಾನ್ಯರ ಸಮಸ್ಯೆಗಳಿಗೆ ಬಿಜೆಪಿ ಸ್ಪಂದಿಸಲಿಮಡಿಕೇರಿ, ಜು.4 : ಕೋಮು ಗಲಭೆಗಳಿಗೆ ಪ್ರಚೋದನೆಯನ್ನು ನೀಡಿ ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣ ವನ್ನು ಮೂಡಿಸುವ ಬದಲು ಜನ ಸಾಮಾನ್ಯರ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಬಿಜೆಪಿ
ವೈಷಮ್ಯದ ಬದಲು ಬಾಂಧವ್ಯ ಬೆಸೆಯಲಿಶ್ರೀಮಂಗಲ, ಜು. 4 : ಮಡಿಕೇರಿ ನಗರದಲ್ಲಿ ದೇಶದ ಮೊದಲ ದಂಡನಾಯಕ ಫೀಲ್ಡ್‍ಮಾರ್ಷಲ್ ಕೊಡಂದೇರ ಕಾರ್ಯಪ್ಪರವರ ಸ್ಮಾರಕದ ಎದುರಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ, ಅರೆಭಾಷೆ ಜನಾಂಗದ ಗುಡ್ಡೆಮನೆ ಅಪ್ಪಯ್ಯಗೌಡ
ಗೃಹ ಸಚಿವರ ದಿಢೀರ್ ಭೇಟಿಶ್ರೀಮಂಗಲ, ಜು. 3: ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಕುಟ್ಟ ಪೊಲೀಸ್ ಠಾಣೆಗೆ ದಿಢೀರ್ ಭೇಟಿ ನೀಡಿ ಪೊಲೀಸರ ಕುಂದು ಕೊರತೆಗಳನ್ನು ಆಲಿಸಿದರು.
ಕೊನೆಗೂ ಕಣ್ಮುಚ್ಚಿದ ಕರಿ ಮುಖ...*ಗೋಣಿಕೊಪ್ಪ, ಜು. 3: ಗುಂಡೇನಿಂದ ಗಾಯ ಗೊಂಡು ನಿನ್ನೆ ತಾನೆ ಚಿಕಿತ್ಸೆಗೊಳಗಾಗಿ ಕಾಡು ಸೇರಿದ್ದ ಕರಿಮುಖ ಕೊನೆಗೂ ಸಾವನ್ನು ಜಯಿಸಲಾಗಲಿಲ್ಲ. ಹೇಗಾದರೂ ಸರಿ 60 ವರ್ಷ ಪ್ರಾಯದ