ಮಾದಾಪುರ ಗ್ರಾಮಸಭೆ: ಸಮಸ್ಯೆಗಳ ಬಗ್ಗೆ ಚರ್ಚೆಸುಂಟಿಕೊಪ್ಪ, ಜೂ. 26: ಅಕ್ರಮ-ಸಕ್ರಮದಡಿ ಮನೆಗೆ ಪಟ್ಟೆ ಸಿಗುತ್ತಿಲ್ಲ. ಗ್ರಾಮದಲ್ಲೇ ಜಲ ಮೂಲ ಹರಿಯುತ್ತಿದ್ದರೂ ಶುದ್ಧ ಕುಡಿಯುವ ನೀರಿಗೆ ಹಾಹಾಕಾರ ತಪ್ಪಿಲ್ಲ. ಮನೆ ತಡೆಗೋಡೆ ಬಿಲ್ ಪಾವತಿಯಲ್ಲಿಮಾದಕ ದ್ರವ್ಯ ವಿರೋಧಿ ದಿನಸೋಮವಾರಪೇಟೆ, ಜೂ.26: ಸ್ಥಳೀಯ ಪೊಲೀಸ್ ಠಾಣೆಯ ವತಿಯಿಂದ ಅಂತರ್ರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯನ್ನು ಜೇಸಿ ವೇದಿಕೆಯಲ್ಲಿ ಆಚರಿಸಲಾಯಿತು. ಡಿವೈಎಸ್‍ಪಿ ಟಿ.ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾದಕಮದ್ಯವರ್ಜನಾ ಶಿಬಿರದಲ್ಲಿ ಪ್ರತಿನಿತ್ಯ ಯೋಗ ತರಬೇತಿಸೋಮವಾರಪೇಟೆ,ಜೂ.26: ಪ್ರತಿನಿತ್ಯ ಯೋಗ ಮಾಡುವ ಅಭ್ಯಾಸವನ್ನು ಮೈಗೂಢಿಸಿಕೊಂಡಲ್ಲಿ ರೋಗ ರಹಿತ ಜೀವನ ನಡೆಸಬಹುದು ಎಂದು ಆರ್ಟ್ ಆಫ್ ಲಿವಿಂಗ್‍ನ ವಿಜಯ್ ಅಭಿಪ್ರಾಯಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಪತ್ರಕರ್ತರಿಗೆ ಬೆದರಿಕೆ ದೂರುಕುಶಾಲನಗರ, ಜೂ.26 : ಕುಶಾಲನಗರ ವ್ಯಾಪ್ತಿಯಲ್ಲಿ ಅಕ್ರಮ ಮರಳು ದಂಧೆ ಬಗ್ಗೆ ವರದಿ ಮಾಡಲು ತೆರಳಿದ ಪರ್ತಕರ್ತರೊಬ್ಬರಿಗೆ ಕೊಲೆ ಬೆದರಿಕೆ ಹಾಕಿದ ಬಗ್ಗೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿಅಡ್ಡಾದಿಡ್ಡಿ ವಾಹನ ನಿಲುಗಡೆ; ಸಮಸ್ಯೆ ಬಗೆಹರಿಸದ ಪ.ಪಂ.ಸೋಮವಾರಪೇಟೆ,ಜೂ.26: ಇಲ್ಲಿನ ವಿಎಸ್‍ಎಸ್‍ಎನ್ ಬ್ಯಾಂಕ್ ಮುಂಭಾಗದಿಂದ ಮಹದೇಶ್ವರ ಬಡಾವಣೆ, ಜನತಾ ಕಾಲೋನಿಗೆ ತೆರಳುವ ಮುಖ್ಯರಸ್ತೆಯ ಎರಡೂ ಬದಿಗಳಲ್ಲಿ ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸುತ್ತಿರುವದರಿಂದ ಪಾದಚಾರಿಗಳು ಹಾಗೂ ವಾಹನ ಚಾಲಕರಿಗೆ
ಮಾದಾಪುರ ಗ್ರಾಮಸಭೆ: ಸಮಸ್ಯೆಗಳ ಬಗ್ಗೆ ಚರ್ಚೆಸುಂಟಿಕೊಪ್ಪ, ಜೂ. 26: ಅಕ್ರಮ-ಸಕ್ರಮದಡಿ ಮನೆಗೆ ಪಟ್ಟೆ ಸಿಗುತ್ತಿಲ್ಲ. ಗ್ರಾಮದಲ್ಲೇ ಜಲ ಮೂಲ ಹರಿಯುತ್ತಿದ್ದರೂ ಶುದ್ಧ ಕುಡಿಯುವ ನೀರಿಗೆ ಹಾಹಾಕಾರ ತಪ್ಪಿಲ್ಲ. ಮನೆ ತಡೆಗೋಡೆ ಬಿಲ್ ಪಾವತಿಯಲ್ಲಿ
ಮಾದಕ ದ್ರವ್ಯ ವಿರೋಧಿ ದಿನಸೋಮವಾರಪೇಟೆ, ಜೂ.26: ಸ್ಥಳೀಯ ಪೊಲೀಸ್ ಠಾಣೆಯ ವತಿಯಿಂದ ಅಂತರ್ರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯನ್ನು ಜೇಸಿ ವೇದಿಕೆಯಲ್ಲಿ ಆಚರಿಸಲಾಯಿತು. ಡಿವೈಎಸ್‍ಪಿ ಟಿ.ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾದಕ
ಮದ್ಯವರ್ಜನಾ ಶಿಬಿರದಲ್ಲಿ ಪ್ರತಿನಿತ್ಯ ಯೋಗ ತರಬೇತಿಸೋಮವಾರಪೇಟೆ,ಜೂ.26: ಪ್ರತಿನಿತ್ಯ ಯೋಗ ಮಾಡುವ ಅಭ್ಯಾಸವನ್ನು ಮೈಗೂಢಿಸಿಕೊಂಡಲ್ಲಿ ರೋಗ ರಹಿತ ಜೀವನ ನಡೆಸಬಹುದು ಎಂದು ಆರ್ಟ್ ಆಫ್ ಲಿವಿಂಗ್‍ನ ವಿಜಯ್ ಅಭಿಪ್ರಾಯಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ
ಪತ್ರಕರ್ತರಿಗೆ ಬೆದರಿಕೆ ದೂರುಕುಶಾಲನಗರ, ಜೂ.26 : ಕುಶಾಲನಗರ ವ್ಯಾಪ್ತಿಯಲ್ಲಿ ಅಕ್ರಮ ಮರಳು ದಂಧೆ ಬಗ್ಗೆ ವರದಿ ಮಾಡಲು ತೆರಳಿದ ಪರ್ತಕರ್ತರೊಬ್ಬರಿಗೆ ಕೊಲೆ ಬೆದರಿಕೆ ಹಾಕಿದ ಬಗ್ಗೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ
ಅಡ್ಡಾದಿಡ್ಡಿ ವಾಹನ ನಿಲುಗಡೆ; ಸಮಸ್ಯೆ ಬಗೆಹರಿಸದ ಪ.ಪಂ.ಸೋಮವಾರಪೇಟೆ,ಜೂ.26: ಇಲ್ಲಿನ ವಿಎಸ್‍ಎಸ್‍ಎನ್ ಬ್ಯಾಂಕ್ ಮುಂಭಾಗದಿಂದ ಮಹದೇಶ್ವರ ಬಡಾವಣೆ, ಜನತಾ ಕಾಲೋನಿಗೆ ತೆರಳುವ ಮುಖ್ಯರಸ್ತೆಯ ಎರಡೂ ಬದಿಗಳಲ್ಲಿ ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸುತ್ತಿರುವದರಿಂದ ಪಾದಚಾರಿಗಳು ಹಾಗೂ ವಾಹನ ಚಾಲಕರಿಗೆ