ಶ್ರೀ ವಿನಾಯಕ ದೇವಾಲಯಕ್ಕೆ ಭೂಮಿ ಪೂಜೆಶನಿವಾರಸಂತೆ, ಜೂ. 26: ಹಂಡ್ಲಿ ಪಂಚಾಯಿತಿ ವ್ಯಾಪ್ತಿಯ ನಾಕಲುಗೋಡು - ಕಣಗಾಲು ಗ್ರಾಮದಲ್ಲಿ ಗ್ರಾಮಸ್ಥರು ಸೇರಿ ಶ್ರೀ ವಿನಾಯಕ ದೇವಸ್ಥಾನ ನಿರ್ಮಾಣ ಮಾಡಲು ಭೂಮಿ ಪೂಜೆ ನೆರವೇರಿಸಿದರು.ಕೊಡಗನ್ನು ಮದ್ಯ ಮಾದಕ ವ್ಯಸನ ಮುಕ್ತ ಮಾಡುವ ಸಂಕಲ್ಪ ತೊಡಲು ಕರೆಸೋಮವಾರಪೇಟೆ, ಜೂ.26: ಜಿಲ್ಲೆಯಲ್ಲಿ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವ ಗುರಿ ಈಡೇರಬೇಕಾದರೆ ಕೊಡಗನ್ನು ಮದ್ಯ ಹಾಗೂ ಮಾದಕ ದ್ರವ್ಯ ಮುಕ್ತವನ್ನಾಗಿ ಮಾಡುವ ಸಂಕಲ್ಪವನ್ನು ಎಲ್ಲರೂ ತೊಡಬೇಕು ಎಂದುಕಾವೇರಿ ಆಶ್ರಮದಲ್ಲಿ ವಿಶ್ವ ಯೋಗ ದಿನಾಚರಣೆವೀರಾಜಪೇಟೆ, ಜೂ. 25: ಉತ್ತಮ ಆರೋಗ್ಯದಿಂದಿರಲು ಯೋಗದಿಂದ ಮಾತ್ರ ಸಾಧ್ಯ. ಮನಸ್ಸಿಗೂ ಶಾಂತಿ ಉಂಟಾಗುತ್ತದೆ ಎಂದು ಕಾವೇರಿ ಆಶ್ರಮದ ವಿವೇಕಾನಂದ ಶರಣು ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ. ಪಟ್ಟಣದ ಅಪ್ಪಯ್ಯ ಸ್ವಾಮಿ‘ಹಲ್ಲೆ ನಡೆಸಿದ ವ್ಯಕ್ತಿಗಳು ಅಮಾಯಕರಲ್ಲ’ಆಲೂರು-ಸಿದ್ದಾಪುರ, ಜೂ. 25: ಸೋಮವಾರಪೇಟೆಯಲ್ಲಿ ಇತ್ತೀಚೆಗೆ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳು ಅಮಾಯಕರಲ್ಲ ಎಂದು ಶನಿವಾರಸಂತೆ ಹೋಬಳಿ ಭಜರಂಗದಳದ ಹೋಬಳಿ ಸಂಚಾಲಕನಕಲಿ ಪರವಾನಿಗೆ ಸೃಷ್ಟಿಸಿ ಮರಳು ಸಾಗಾಟ: ಪ್ರಕರಣ ದಾಖಲುಶನಿವಾರಸಂತೆ, ಜೂ. 25: ಅಕ್ರಮ ನಕಲಿ ಪರವಾನಿಗೆ ಸೃಷ್ಟಿಸಿ ಮರಳು ಸಾಗಾಣಿಕೆ ನಡೆಸುತ್ತಿದ್ದ ವಾಹನ (ಕೆಎ 07, ಎ 450)ದ ವಿರುದ್ಧ ಕ್ರಮ ಜರುಗಿಸುವಂತೆ ಮಡಿಕೇರಿ ಗಣಿ
ಶ್ರೀ ವಿನಾಯಕ ದೇವಾಲಯಕ್ಕೆ ಭೂಮಿ ಪೂಜೆಶನಿವಾರಸಂತೆ, ಜೂ. 26: ಹಂಡ್ಲಿ ಪಂಚಾಯಿತಿ ವ್ಯಾಪ್ತಿಯ ನಾಕಲುಗೋಡು - ಕಣಗಾಲು ಗ್ರಾಮದಲ್ಲಿ ಗ್ರಾಮಸ್ಥರು ಸೇರಿ ಶ್ರೀ ವಿನಾಯಕ ದೇವಸ್ಥಾನ ನಿರ್ಮಾಣ ಮಾಡಲು ಭೂಮಿ ಪೂಜೆ ನೆರವೇರಿಸಿದರು.
ಕೊಡಗನ್ನು ಮದ್ಯ ಮಾದಕ ವ್ಯಸನ ಮುಕ್ತ ಮಾಡುವ ಸಂಕಲ್ಪ ತೊಡಲು ಕರೆಸೋಮವಾರಪೇಟೆ, ಜೂ.26: ಜಿಲ್ಲೆಯಲ್ಲಿ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವ ಗುರಿ ಈಡೇರಬೇಕಾದರೆ ಕೊಡಗನ್ನು ಮದ್ಯ ಹಾಗೂ ಮಾದಕ ದ್ರವ್ಯ ಮುಕ್ತವನ್ನಾಗಿ ಮಾಡುವ ಸಂಕಲ್ಪವನ್ನು ಎಲ್ಲರೂ ತೊಡಬೇಕು ಎಂದು
ಕಾವೇರಿ ಆಶ್ರಮದಲ್ಲಿ ವಿಶ್ವ ಯೋಗ ದಿನಾಚರಣೆವೀರಾಜಪೇಟೆ, ಜೂ. 25: ಉತ್ತಮ ಆರೋಗ್ಯದಿಂದಿರಲು ಯೋಗದಿಂದ ಮಾತ್ರ ಸಾಧ್ಯ. ಮನಸ್ಸಿಗೂ ಶಾಂತಿ ಉಂಟಾಗುತ್ತದೆ ಎಂದು ಕಾವೇರಿ ಆಶ್ರಮದ ವಿವೇಕಾನಂದ ಶರಣು ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ. ಪಟ್ಟಣದ ಅಪ್ಪಯ್ಯ ಸ್ವಾಮಿ
‘ಹಲ್ಲೆ ನಡೆಸಿದ ವ್ಯಕ್ತಿಗಳು ಅಮಾಯಕರಲ್ಲ’ಆಲೂರು-ಸಿದ್ದಾಪುರ, ಜೂ. 25: ಸೋಮವಾರಪೇಟೆಯಲ್ಲಿ ಇತ್ತೀಚೆಗೆ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳು ಅಮಾಯಕರಲ್ಲ ಎಂದು ಶನಿವಾರಸಂತೆ ಹೋಬಳಿ ಭಜರಂಗದಳದ ಹೋಬಳಿ ಸಂಚಾಲಕ
ನಕಲಿ ಪರವಾನಿಗೆ ಸೃಷ್ಟಿಸಿ ಮರಳು ಸಾಗಾಟ: ಪ್ರಕರಣ ದಾಖಲುಶನಿವಾರಸಂತೆ, ಜೂ. 25: ಅಕ್ರಮ ನಕಲಿ ಪರವಾನಿಗೆ ಸೃಷ್ಟಿಸಿ ಮರಳು ಸಾಗಾಣಿಕೆ ನಡೆಸುತ್ತಿದ್ದ ವಾಹನ (ಕೆಎ 07, ಎ 450)ದ ವಿರುದ್ಧ ಕ್ರಮ ಜರುಗಿಸುವಂತೆ ಮಡಿಕೇರಿ ಗಣಿ