ಯುವ ಬರಹಗಾರರ ಸಮಾವೇಶಕ್ಕೆ ತಾ. 28 ರಂದು ಚಾಲನೆ : ಕಾವೇರಿ ನಿಸರ್ಗಧಾಮದಲ್ಲಿ ಕಾರ್ಯಕ್ರಮಮಡಿಕೇರಿ, ಜೂ. 23 : ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಯುವ ಬರಹಗಾರರ ಸಮಾವೇಶ ಇದೇ ತಾ. 28 ರಿಂದ 30 ರವರೆಗೆಸೋಮವಾರಪೇಟೆ ಗಲಭೆ : ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಖಂಡನೆಮಡಿಕೇರಿ, ಜೂ. 23 : ಸೋಮವಾರಪೇಟೆಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕೋಮು ಪ್ರಚೋದನಾಕಾರಿ ಗಲಭೆ ಖಂಡನೀಯವೆಂದು ತಿಳಿಸಿರುವ ಕೊಡಗು ಜಿಲ್ಲಾ ಕಾಂಗ್ರೆಸ್‍ನ ಅಲ್ಪ ಸಂಖ್ಯಾತರ ಘಟಕ ಅಮಾಯಕರನ್ನು ಬಂಧಿಸಬಾರದೆಂದುಕೋಮು ಗಲಭೆ ಸೃಷ್ಟಿಸುವ ಹುನ್ನಾರ; ಜೆಡಿಎಸ್ ಆರೋಪಸೋಮವಾರಪೇಟೆ, ಜೂ. 23: ವೈಯುಕ್ತಿಕ ವಿಚಾರಗಳಿಗೆ ನಡೆದ ಹಲ್ಲೆ ಘಟನೆಯನ್ನು ಮುಂದಿಟ್ಟುಕೊಂಡು ಸೋಮವಾರಪೇಟೆಯಲ್ಲಿ ಕೋಮು ಗಲಭೆ ಸೃಷ್ಟಿಸಲು ರಾಜಕೀಯ ಪಕ್ಷವೊಂದು ಮುಂದಾಗಿದೆ. ಇದಕ್ಕೆ ಜಿಲ್ಲಾಡಳಿತ ಹಾಗೂ ಸರ್ಕಾರವಿವಿಧೆಡೆ ಅಂತರರಾಷ್ಟ್ರೀಯ ಯೋಗ ದಿನಾಚರಣೆಮಡಿಕೇರಿ: ಭಾರತ ಸರಕಾರ, ನೆಹರೂ ಯುವ ಕೇಂದ್ರ, ತಾಲೂಕು ಯುವ ಒಕ್ಕೂಟ, ಮಡಿಕೇರಿ ಜಿಲ್ಲಾ ಕಾರಾಗೃಹ ಇವರ ಸಂಯುಕ್ತ ಆಶ್ರಯದಲ್ಲಿ ಮಡಿಕೇರಿಯ ಜಿಲ್ಲಾ ಕಾರಾಗೃಹದಲ್ಲಿ ತಾಲೂಕು ಮಟ್ಟದವ್ಯಕ್ತಿ ನಾಪತ್ತೆಸುಂಟಿಕೊಪ್ಪ, ಜೂ. 23: ಕಳೆದ ಹಲವು ದಿನಗಳಿಂದ ಮಾನಸಿಕ ಅಸ್ವಸ್ಥತೆಗೆ ಒಳಗಾದ ವಯೋವೃದ್ಧ ಕೃಷ್ಣಪ್ಪ ಎಂಬವರು ನಾಪತ್ತೆಯಾಗಿದ್ದಾರೆ. ಕಲ್ಲೂರು ಗ್ರಾಮದಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದ ಕೃಷ್ಣಪ್ಪ
ಯುವ ಬರಹಗಾರರ ಸಮಾವೇಶಕ್ಕೆ ತಾ. 28 ರಂದು ಚಾಲನೆ : ಕಾವೇರಿ ನಿಸರ್ಗಧಾಮದಲ್ಲಿ ಕಾರ್ಯಕ್ರಮಮಡಿಕೇರಿ, ಜೂ. 23 : ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಯುವ ಬರಹಗಾರರ ಸಮಾವೇಶ ಇದೇ ತಾ. 28 ರಿಂದ 30 ರವರೆಗೆ
ಸೋಮವಾರಪೇಟೆ ಗಲಭೆ : ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಖಂಡನೆಮಡಿಕೇರಿ, ಜೂ. 23 : ಸೋಮವಾರಪೇಟೆಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕೋಮು ಪ್ರಚೋದನಾಕಾರಿ ಗಲಭೆ ಖಂಡನೀಯವೆಂದು ತಿಳಿಸಿರುವ ಕೊಡಗು ಜಿಲ್ಲಾ ಕಾಂಗ್ರೆಸ್‍ನ ಅಲ್ಪ ಸಂಖ್ಯಾತರ ಘಟಕ ಅಮಾಯಕರನ್ನು ಬಂಧಿಸಬಾರದೆಂದು
ಕೋಮು ಗಲಭೆ ಸೃಷ್ಟಿಸುವ ಹುನ್ನಾರ; ಜೆಡಿಎಸ್ ಆರೋಪಸೋಮವಾರಪೇಟೆ, ಜೂ. 23: ವೈಯುಕ್ತಿಕ ವಿಚಾರಗಳಿಗೆ ನಡೆದ ಹಲ್ಲೆ ಘಟನೆಯನ್ನು ಮುಂದಿಟ್ಟುಕೊಂಡು ಸೋಮವಾರಪೇಟೆಯಲ್ಲಿ ಕೋಮು ಗಲಭೆ ಸೃಷ್ಟಿಸಲು ರಾಜಕೀಯ ಪಕ್ಷವೊಂದು ಮುಂದಾಗಿದೆ. ಇದಕ್ಕೆ ಜಿಲ್ಲಾಡಳಿತ ಹಾಗೂ ಸರ್ಕಾರ
ವಿವಿಧೆಡೆ ಅಂತರರಾಷ್ಟ್ರೀಯ ಯೋಗ ದಿನಾಚರಣೆಮಡಿಕೇರಿ: ಭಾರತ ಸರಕಾರ, ನೆಹರೂ ಯುವ ಕೇಂದ್ರ, ತಾಲೂಕು ಯುವ ಒಕ್ಕೂಟ, ಮಡಿಕೇರಿ ಜಿಲ್ಲಾ ಕಾರಾಗೃಹ ಇವರ ಸಂಯುಕ್ತ ಆಶ್ರಯದಲ್ಲಿ ಮಡಿಕೇರಿಯ ಜಿಲ್ಲಾ ಕಾರಾಗೃಹದಲ್ಲಿ ತಾಲೂಕು ಮಟ್ಟದ
ವ್ಯಕ್ತಿ ನಾಪತ್ತೆಸುಂಟಿಕೊಪ್ಪ, ಜೂ. 23: ಕಳೆದ ಹಲವು ದಿನಗಳಿಂದ ಮಾನಸಿಕ ಅಸ್ವಸ್ಥತೆಗೆ ಒಳಗಾದ ವಯೋವೃದ್ಧ ಕೃಷ್ಣಪ್ಪ ಎಂಬವರು ನಾಪತ್ತೆಯಾಗಿದ್ದಾರೆ. ಕಲ್ಲೂರು ಗ್ರಾಮದಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದ ಕೃಷ್ಣಪ್ಪ