ವೀರಾಜಪೇಟೆ ಮಡಿಕೇರಿ 66 ಕೆ.ವಿ. ವಿದ್ಯುತ್ ಮಾರ್ಗಕ್ಕೆ ಟೆಂಡರ್ ಪ್ರಕ್ರಿಯೆ ಆರಂಭಗೋಣಿಕೊಪ್ಪಲು, ಜೂ. 22: ಪೆÇನ್ನಂಪೇಟೆ-ಗೋಣಿಕೊಪ್ಪಲು-ವೀರಾಜಪೇಟೆ 66 ಕೆ.ವಿ. ವಿದ್ಯುತ್ ಮಾರ್ಗ ಹಾಗೂ ಹೂಟಗಳ್ಳಿ-ಹುಣಸೂರು-ಪಿರಿಯಾಪಟ್ಟಣ-ಕುಶಾಲನಗರ-ಮಡಿಕೇರಿ 66 ಕೆ.ವಿ. ವಿದ್ಯುತ್ ಮಾರ್ಗ ಸಮರೋಪಾದಿಯಲ್ಲಿ ಪೂರ್ಣಗೊಂಡಿದ್ದರೂ, ವೀರಾಜಪೇಟೆ-ಮಡಿಕೇರಿ ವಿದ್ಯುತ್ ಮಾರ್ಗ ಸುಮಾರುಈರ್ವರ ಮೇಲೆ ಹಲ್ಲೆ : ದೂರು ದಾಖಲುಸೋಮವಾರಪೇಟೆ, ಜೂ. 22: ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ವ್ಯಕ್ತಿಗಳಿಬ್ಬರ ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಇಂದು ಸಂಜೆ ನಡೆದಿದ್ದು, ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆನದಿ ತಟಗಳ ಜನತೆಯಲ್ಲಿ ಜಾಗೃತಿ ಅಗತ್ಯಕುಶಾಲನಗರ, ಜೂ. 22: ನದಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪ್ರಮುಖವಾಗಿ ನದಿ ತಟಗಳ ಜನತೆಯಲ್ಲಿ ಜಾಗೃತಿ ಮೂಡಬೇಕಿದೆ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು. ಕಾರಪರೀಕ್ಷಾ ಪೂರ್ವ ತರಬೇತಿಮಡಿಕೇರಿ, ಜೂ. 22: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಕೊಡಗು ಜಿಲ್ಲೆ, ಮಡಿಕೇರಿ, ಇವರ ವತಿಯಿಂದ, ಸಾರ್ವಜನಿಕ ವಲಯದ ಬ್ಯಾಂಕ್‍ಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ 2016ನೇ ಸಾಲಿನಲ್ಲಿ ನಡೆಸುವವೀರಾಜಪೇಟೆ : ಕೆರೆ, ಹೊಳೆ, ತೋಡು ನೀರಿನ ಮಟ್ಟ ಏರಿಕೆವೀರಾಜಪೇಟೆ, ಜೂ. 22: ವೀರಾಜಪೇಟೆ ವಿಭಾಗಕ್ಕೆ ಕಳೆದ ಮೂರು ದಿನಗಳಿಂದ ಮುಂಗಾರು ಮಳೆ ಮಂದಗತಿಯಲ್ಲಿ ಸುರಿಯುತ್ತಿದ್ದು, ಮಳೆಯ ರಭಸ ಕಡಿಮೆಯಾಗಿದ್ದರೂ ಈ ವ್ಯಾಪ್ತಿಯಲ್ಲಿರುವ ಕೆರೆ, ಹೊಳೆ, ತೋಡಿನಲ್ಲಿ
ವೀರಾಜಪೇಟೆ ಮಡಿಕೇರಿ 66 ಕೆ.ವಿ. ವಿದ್ಯುತ್ ಮಾರ್ಗಕ್ಕೆ ಟೆಂಡರ್ ಪ್ರಕ್ರಿಯೆ ಆರಂಭಗೋಣಿಕೊಪ್ಪಲು, ಜೂ. 22: ಪೆÇನ್ನಂಪೇಟೆ-ಗೋಣಿಕೊಪ್ಪಲು-ವೀರಾಜಪೇಟೆ 66 ಕೆ.ವಿ. ವಿದ್ಯುತ್ ಮಾರ್ಗ ಹಾಗೂ ಹೂಟಗಳ್ಳಿ-ಹುಣಸೂರು-ಪಿರಿಯಾಪಟ್ಟಣ-ಕುಶಾಲನಗರ-ಮಡಿಕೇರಿ 66 ಕೆ.ವಿ. ವಿದ್ಯುತ್ ಮಾರ್ಗ ಸಮರೋಪಾದಿಯಲ್ಲಿ ಪೂರ್ಣಗೊಂಡಿದ್ದರೂ, ವೀರಾಜಪೇಟೆ-ಮಡಿಕೇರಿ ವಿದ್ಯುತ್ ಮಾರ್ಗ ಸುಮಾರು
ಈರ್ವರ ಮೇಲೆ ಹಲ್ಲೆ : ದೂರು ದಾಖಲುಸೋಮವಾರಪೇಟೆ, ಜೂ. 22: ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ವ್ಯಕ್ತಿಗಳಿಬ್ಬರ ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಇಂದು ಸಂಜೆ ನಡೆದಿದ್ದು, ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ
ನದಿ ತಟಗಳ ಜನತೆಯಲ್ಲಿ ಜಾಗೃತಿ ಅಗತ್ಯಕುಶಾಲನಗರ, ಜೂ. 22: ನದಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪ್ರಮುಖವಾಗಿ ನದಿ ತಟಗಳ ಜನತೆಯಲ್ಲಿ ಜಾಗೃತಿ ಮೂಡಬೇಕಿದೆ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು. ಕಾರ
ಪರೀಕ್ಷಾ ಪೂರ್ವ ತರಬೇತಿಮಡಿಕೇರಿ, ಜೂ. 22: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಕೊಡಗು ಜಿಲ್ಲೆ, ಮಡಿಕೇರಿ, ಇವರ ವತಿಯಿಂದ, ಸಾರ್ವಜನಿಕ ವಲಯದ ಬ್ಯಾಂಕ್‍ಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ 2016ನೇ ಸಾಲಿನಲ್ಲಿ ನಡೆಸುವ
ವೀರಾಜಪೇಟೆ : ಕೆರೆ, ಹೊಳೆ, ತೋಡು ನೀರಿನ ಮಟ್ಟ ಏರಿಕೆವೀರಾಜಪೇಟೆ, ಜೂ. 22: ವೀರಾಜಪೇಟೆ ವಿಭಾಗಕ್ಕೆ ಕಳೆದ ಮೂರು ದಿನಗಳಿಂದ ಮುಂಗಾರು ಮಳೆ ಮಂದಗತಿಯಲ್ಲಿ ಸುರಿಯುತ್ತಿದ್ದು, ಮಳೆಯ ರಭಸ ಕಡಿಮೆಯಾಗಿದ್ದರೂ ಈ ವ್ಯಾಪ್ತಿಯಲ್ಲಿರುವ ಕೆರೆ, ಹೊಳೆ, ತೋಡಿನಲ್ಲಿ