ಪ್ರತಿಭಟನಾಕಾರರಿಗೆ ರಿವಾಲ್ವರ್ ತೋರಿಸಿದ ಎಸ್.ಐ. ಅನೂಪ್ ಮಾದಪ್ಪಸೋಮವಾರಪೇಟೆ, ಜೂ. 22: ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತನ ಮೇಲಿನ ಹಲ್ಲೆ ಘಟನೆಯನ್ನು ಖಂಡಿಸಿ, ಪ್ರಮುಖ ಆರೋಪಿಯನ್ನು ಬಂಧಿಸುವಂತೆ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭ ಉಂಟಾದ ಗಲಭೆಯಲ್ಲಿ ಠಾಣಾಧಿಕಾರಿಗಳುಸಾರಿಗೆ ಸೇವೆ ರಾಷ್ಟ್ರೀಕರಣಕ್ಕೆ ಖಾಸಗಿ ಬಸ್ ಮಾಲೀಕರ ಅಸಮಾಧಾನಮಡಿಕೇರಿ, ಜೂ. 22: ಕರ್ನಾಟಕ ರಾಜ್ಯದಲ್ಲಿ ಸಾರಿಗೆ ಸೇವೆಯನ್ನು ರಾಷ್ಟ್ರೀಕರಣಗೊಳಿಸಲು ಮುಂದಾಗಿರುವ ಸರ್ಕಾರದ ಕ್ರಮಕ್ಕೆ ಕೊಡಗು ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ. ಇಂದು ಹೊಟೇಲ್ಇಂದು ಜಿಲ್ಲೆಯಾದ್ಯಂತ ವಿದ್ಯುತ್ ವ್ಯತ್ಯಯಮಡಿಕೇರಿ, ಜೂ. 22: ಕೊಡಗು ಜಿಲ್ಲೆಯಾದ್ಯಂತ ತಾ. 23ರಂದು (ಇಂದು) ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೆಸ್ಕ್‍ನ ಪ್ರಕಟಣೆ ತಿಳಿಸಿದೆ. ಬಸ್ತಿಪುರ 400 ಕೆ.ವಿ. ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿಪೊನ್ನಂಪೇಟೆಯಲ್ಲಿ ಇಂದು ಒಲಂಪಿಕ್ ದಿನಾಚರಣೆ ವೀರಾಜಪೇಟೆ, ಜೂ. 22: ಅಂತರ್ರಾಷ್ಟ್ರೀಯ ಒಲಂಪಿಕ್ ದಿನಾಚರಣೆಯ ಅಂಗವಾಗಿ ಹಾಕಿ ಕೂರ್ಗ್ ಸಂಸ್ಥೆಯು ತಾ. 23 ರಂದು (ಇಂದು) ಪೊನ್ನಂಪೇಟೆ ಕೃತಕ ಹುಲ್ಲು ಹಾಸಿನ ಮೈದಾನದಲ್ಲಿ ಅಂತರ್ರಾಷ್ಟ್ರೀಯಜು.2 ರಂದು ಛಾಯಾಗ್ರಾಹಕರಿಂದ ಪ್ರತಿಭಟನೆಮಡಿಕೇರಿ, ಜೂ. 22 : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕರ್ನಾಟಕ ಛಾಯಾಗ್ರಾಹಕರ ಸಂಘ ಜು.2 ರಂದು ರಾಜ್ಯಾದ್ಯಂತ ಸ್ಟುಡಿಯೋ ಬಂದ್‍ಗೆ ಕರೆ ನೀಡಿದ್ದು, ಕೊಡಗು ಜಿಲ್ಲೆಯಲ್ಲಿ
ಪ್ರತಿಭಟನಾಕಾರರಿಗೆ ರಿವಾಲ್ವರ್ ತೋರಿಸಿದ ಎಸ್.ಐ. ಅನೂಪ್ ಮಾದಪ್ಪಸೋಮವಾರಪೇಟೆ, ಜೂ. 22: ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತನ ಮೇಲಿನ ಹಲ್ಲೆ ಘಟನೆಯನ್ನು ಖಂಡಿಸಿ, ಪ್ರಮುಖ ಆರೋಪಿಯನ್ನು ಬಂಧಿಸುವಂತೆ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭ ಉಂಟಾದ ಗಲಭೆಯಲ್ಲಿ ಠಾಣಾಧಿಕಾರಿಗಳು
ಸಾರಿಗೆ ಸೇವೆ ರಾಷ್ಟ್ರೀಕರಣಕ್ಕೆ ಖಾಸಗಿ ಬಸ್ ಮಾಲೀಕರ ಅಸಮಾಧಾನಮಡಿಕೇರಿ, ಜೂ. 22: ಕರ್ನಾಟಕ ರಾಜ್ಯದಲ್ಲಿ ಸಾರಿಗೆ ಸೇವೆಯನ್ನು ರಾಷ್ಟ್ರೀಕರಣಗೊಳಿಸಲು ಮುಂದಾಗಿರುವ ಸರ್ಕಾರದ ಕ್ರಮಕ್ಕೆ ಕೊಡಗು ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ. ಇಂದು ಹೊಟೇಲ್
ಇಂದು ಜಿಲ್ಲೆಯಾದ್ಯಂತ ವಿದ್ಯುತ್ ವ್ಯತ್ಯಯಮಡಿಕೇರಿ, ಜೂ. 22: ಕೊಡಗು ಜಿಲ್ಲೆಯಾದ್ಯಂತ ತಾ. 23ರಂದು (ಇಂದು) ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೆಸ್ಕ್‍ನ ಪ್ರಕಟಣೆ ತಿಳಿಸಿದೆ. ಬಸ್ತಿಪುರ 400 ಕೆ.ವಿ. ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ
ಪೊನ್ನಂಪೇಟೆಯಲ್ಲಿ ಇಂದು ಒಲಂಪಿಕ್ ದಿನಾಚರಣೆ ವೀರಾಜಪೇಟೆ, ಜೂ. 22: ಅಂತರ್ರಾಷ್ಟ್ರೀಯ ಒಲಂಪಿಕ್ ದಿನಾಚರಣೆಯ ಅಂಗವಾಗಿ ಹಾಕಿ ಕೂರ್ಗ್ ಸಂಸ್ಥೆಯು ತಾ. 23 ರಂದು (ಇಂದು) ಪೊನ್ನಂಪೇಟೆ ಕೃತಕ ಹುಲ್ಲು ಹಾಸಿನ ಮೈದಾನದಲ್ಲಿ ಅಂತರ್ರಾಷ್ಟ್ರೀಯ
ಜು.2 ರಂದು ಛಾಯಾಗ್ರಾಹಕರಿಂದ ಪ್ರತಿಭಟನೆಮಡಿಕೇರಿ, ಜೂ. 22 : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕರ್ನಾಟಕ ಛಾಯಾಗ್ರಾಹಕರ ಸಂಘ ಜು.2 ರಂದು ರಾಜ್ಯಾದ್ಯಂತ ಸ್ಟುಡಿಯೋ ಬಂದ್‍ಗೆ ಕರೆ ನೀಡಿದ್ದು, ಕೊಡಗು ಜಿಲ್ಲೆಯಲ್ಲಿ