‘ಅಪರಾಧ ತಡೆಗಟ್ಟಲು ಇಲಾಖೆಯೊಂದಿಗೆ ಸಹಕಾರ ಅಗತ್ಯ’ಸಿದ್ದಾಪುರ, ಜೂ. 18: ವರ್ತಕರು ಹಾಗೂ ಬೆಳೆಗಾರರು ಅಪರಾಧಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಬಿ.ಜಿ. ಕುಮಾರ್ ಮನವಿ ಮಾಡಿದರು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿಅನಾಥ ಮಹಿಳೆಗೆ ಮಾನವೀಯತೆ ಮೆರೆದ ಗ್ರಾ.ಪಂ.ಸುಂಟಿಕೊಪ್ಪ, ಜೂ. 18: ನಾಕೂರು-ಶಿರಂಗಾಲ ವ್ಯಾಪ್ತಿಯಲ್ಲಿ ಕಂಡು ಬಂದ ಅಪರಿಚಿತ ಮಹಿಳೆಯನ್ನು ಪೊಲೀಸರ ಮುಖಾಂತರ ಕೂಡಿಗೆಯ ಶಕ್ತಿ ವೃದ್ಧಾಶ್ರಮಕ್ಕೆ ಸೇರ್ಪಡೆ ಮಾಡಲಾಯಿತು. ಇಲ್ಲಿಗೆ ಸಮೀಪದ ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿಸ್ವಯಂಪ್ರೇರಿತ ಆದಾಯ ಘೋಷಣೆ ವ್ಯವಸ್ಥೆ 2016 ಕಾರ್ಯಾಗಾರಮಡಿಕೇರಿ, ಜೂ. 18: ತಮ್ಮ ಸಂಪೂರ್ಣ ಆದಾಯವನ್ನು ಘೋಷಿಸದವರಿಗೆ, ಆದಾಯದ ಮೇಲೆ ಸಂಪೂರ್ಣ ಕರ ನೀಡದವರಿಗೆ ಮತ್ತು ಆದಾಯ ತೆರಿಗೆ ಇಲಾಖೆಗೆ ಘೋಷಿಸದಿರುವ ಆಸ್ತಿ- ಪಾಸ್ತಿ ಹೊಂದಿರುವವರಿಗೆಇಂದು ಪ್ರವೇಶ ಪರೀಕ್ಷೆಮಡಿಕೇರಿ, ಜೂ.18: ಗಾಳಿಬೀಡು ಜವಾಹಾರ್ ನವೋದಯ ವಿದ್ಯಾಸಂಸ್ಥೆಯಲ್ಲಿ 9ನೇ ತರಗತಿಯ ಪ್ರವೇಶ ಪರೀಕ್ಷೆಯು ತಾ. 19 ರಂದು (ಇಂದು) ನಡೆಯಲಿದೆ. ಎಲ್ಲಾ ಅಭ್ಯರ್ಥಿಗಳು ಈ ಹಿಂದೆ ವಿತರಿಸಿದಕಾವೇರಿ ಒಡಲಲ್ಲಿ ಮುಂಗಾರು ಕವಿಗೋಷ್ಠಿಮಡಿಕೇರಿ, ಜೂ. 18: ಕನ್ನಡ ಸಾಹಿತ್ಯ ಪರಿಷತ್ ಕುಶಾಲನಗರ ಹೋಬಳಿ ಘಟಕದ ವತಿಯಿಂದ ತಾ.19 ರಂದು (ಇಂದು) ಕಾವೇರಿ ನಿಸರ್ಗಧಾಮದಲ್ಲಿ ಜಿಲ್ಲೆಯ ಕವಿಗಳಿಗಾಗಿ ಜಿಲ್ಲಾ ಮಟ್ಟದ “ಕಾವೇರಿ
‘ಅಪರಾಧ ತಡೆಗಟ್ಟಲು ಇಲಾಖೆಯೊಂದಿಗೆ ಸಹಕಾರ ಅಗತ್ಯ’ಸಿದ್ದಾಪುರ, ಜೂ. 18: ವರ್ತಕರು ಹಾಗೂ ಬೆಳೆಗಾರರು ಅಪರಾಧಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಬಿ.ಜಿ. ಕುಮಾರ್ ಮನವಿ ಮಾಡಿದರು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ
ಅನಾಥ ಮಹಿಳೆಗೆ ಮಾನವೀಯತೆ ಮೆರೆದ ಗ್ರಾ.ಪಂ.ಸುಂಟಿಕೊಪ್ಪ, ಜೂ. 18: ನಾಕೂರು-ಶಿರಂಗಾಲ ವ್ಯಾಪ್ತಿಯಲ್ಲಿ ಕಂಡು ಬಂದ ಅಪರಿಚಿತ ಮಹಿಳೆಯನ್ನು ಪೊಲೀಸರ ಮುಖಾಂತರ ಕೂಡಿಗೆಯ ಶಕ್ತಿ ವೃದ್ಧಾಶ್ರಮಕ್ಕೆ ಸೇರ್ಪಡೆ ಮಾಡಲಾಯಿತು. ಇಲ್ಲಿಗೆ ಸಮೀಪದ ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿ
ಸ್ವಯಂಪ್ರೇರಿತ ಆದಾಯ ಘೋಷಣೆ ವ್ಯವಸ್ಥೆ 2016 ಕಾರ್ಯಾಗಾರಮಡಿಕೇರಿ, ಜೂ. 18: ತಮ್ಮ ಸಂಪೂರ್ಣ ಆದಾಯವನ್ನು ಘೋಷಿಸದವರಿಗೆ, ಆದಾಯದ ಮೇಲೆ ಸಂಪೂರ್ಣ ಕರ ನೀಡದವರಿಗೆ ಮತ್ತು ಆದಾಯ ತೆರಿಗೆ ಇಲಾಖೆಗೆ ಘೋಷಿಸದಿರುವ ಆಸ್ತಿ- ಪಾಸ್ತಿ ಹೊಂದಿರುವವರಿಗೆ
ಇಂದು ಪ್ರವೇಶ ಪರೀಕ್ಷೆಮಡಿಕೇರಿ, ಜೂ.18: ಗಾಳಿಬೀಡು ಜವಾಹಾರ್ ನವೋದಯ ವಿದ್ಯಾಸಂಸ್ಥೆಯಲ್ಲಿ 9ನೇ ತರಗತಿಯ ಪ್ರವೇಶ ಪರೀಕ್ಷೆಯು ತಾ. 19 ರಂದು (ಇಂದು) ನಡೆಯಲಿದೆ. ಎಲ್ಲಾ ಅಭ್ಯರ್ಥಿಗಳು ಈ ಹಿಂದೆ ವಿತರಿಸಿದ
ಕಾವೇರಿ ಒಡಲಲ್ಲಿ ಮುಂಗಾರು ಕವಿಗೋಷ್ಠಿಮಡಿಕೇರಿ, ಜೂ. 18: ಕನ್ನಡ ಸಾಹಿತ್ಯ ಪರಿಷತ್ ಕುಶಾಲನಗರ ಹೋಬಳಿ ಘಟಕದ ವತಿಯಿಂದ ತಾ.19 ರಂದು (ಇಂದು) ಕಾವೇರಿ ನಿಸರ್ಗಧಾಮದಲ್ಲಿ ಜಿಲ್ಲೆಯ ಕವಿಗಳಿಗಾಗಿ ಜಿಲ್ಲಾ ಮಟ್ಟದ “ಕಾವೇರಿ