ನೂತನ ವಜ್ರಾಭರಣ ಮಳಿಗೆ ಉದ್ಘಾಟನೆಕುಶಾಲನಗರ, ಜೂ. 17: ಕುಶಾಲನಗರದ ಪೃಥ್ವಿ ಜುವೆಲ್ಲರ್ಸ್‍ನಲ್ಲಿ ನೂತನವಾಗಿ ಆರಂಭಿಸಲಾದ ವಜ್ರಾಭರಣ ವಿಭಾಗದ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ಸಂಸದ ಪ್ರತಾಪ್ ಸಿಂಹ, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ನೂತನ ಕೂತಿ ಗ್ರಾಮದಲ್ಲಿ ಕಾಡಾನೆ ಹಾವಳಿ: ಬಾಳೆ ಕಾಫಿ ತೋಟ ನಷ್ಟಸೋಮವಾರಪೇಟೆ, ಜೂ. 17: ತಾಲೂಕಿನ ಕೂತಿ ಗ್ರಾಮದಲ್ಲಿ ಕಾಡಾನೆಗಳ ಹಾವಳಿಗೆ ಕಾಫಿ ತೋಟ ಹಾಗೂ ಬಾಳೆ ಫಸಲು ನಷ್ಟವಾಗಿದೆ. ಕಾಡಾನೆಗಳ ಹಿಂಡು ತೋಟಗಳಿಗೆ ನುಗ್ಗಿ ಮನಸೋಯಿಚ್ಛೆ ಧಾಳಿನಿವೃತ್ತ ಶಿಕ್ಷಕರಿಗೆ ಬೀಳ್ಕೊಡುಗೆಮಡಿಕೇರಿ, ಜೂ. 17: ಹಟ್ಟಿಹೊಳೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಸುಮಾರು 36 ವರ್ಷಗಳ ಕಾಲ ಸರಕಾರಿ ಸೇವೆ ಸಲ್ಲಿಸಿರಾಜ್ಯ ಕಾರ್ಯದರ್ಶಿಯಿಂದ ಹೋಂ ಸ್ಟೇ ಬೆಳವಣಿಗೆ ಅಧ್ಯಯನಮಡಿಕೇರಿ, ಜೂ. 17: ಜಿಲ್ಲೆಯಲ್ಲಿ ಅತಿಯಾಗಿ ಬೆಳೆಯುತ್ತಿರುವ ಹೋಂಸ್ಟೇ ಬೆಳವಣಿಗೆ ಕುರಿತು ವಿಮರ್ಶೆ ಮಾಡಲು ತಾ. 18ರಂದು ಪ್ರವಾಸೋದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜ್‍ಕುಮಾರ್ ಖತ್ರಿ ಅವರುಗೌರಮ್ಮ ಕಥಾ ಸ್ಪರ್ಧೆಗೆ ಕಥಾ ಆಹ್ವಾನಮಡಿಕೇರಿ, ಜೂ. 17: ಕೊಡಗಿನ ಗೌರಮ್ಮ ದತ್ತಿನಿಧಿ ಹಾಗೂ ಗೋಕರ್ಣ ಮಂಡಲ ಹವ್ಯಕ ಮಾತೃ ಮಂಡಳಿ ಸಹಯೋಗದಲ್ಲಿ ಸಣ್ಣ ಕಥಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ನಿಯಮಾವಳಿಗಳು: ಹವ್ಯಕ ಭಾಷೆಯಲ್ಲಿ, ಹವ್ಯಕ
ನೂತನ ವಜ್ರಾಭರಣ ಮಳಿಗೆ ಉದ್ಘಾಟನೆಕುಶಾಲನಗರ, ಜೂ. 17: ಕುಶಾಲನಗರದ ಪೃಥ್ವಿ ಜುವೆಲ್ಲರ್ಸ್‍ನಲ್ಲಿ ನೂತನವಾಗಿ ಆರಂಭಿಸಲಾದ ವಜ್ರಾಭರಣ ವಿಭಾಗದ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ಸಂಸದ ಪ್ರತಾಪ್ ಸಿಂಹ, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ನೂತನ
ಕೂತಿ ಗ್ರಾಮದಲ್ಲಿ ಕಾಡಾನೆ ಹಾವಳಿ: ಬಾಳೆ ಕಾಫಿ ತೋಟ ನಷ್ಟಸೋಮವಾರಪೇಟೆ, ಜೂ. 17: ತಾಲೂಕಿನ ಕೂತಿ ಗ್ರಾಮದಲ್ಲಿ ಕಾಡಾನೆಗಳ ಹಾವಳಿಗೆ ಕಾಫಿ ತೋಟ ಹಾಗೂ ಬಾಳೆ ಫಸಲು ನಷ್ಟವಾಗಿದೆ. ಕಾಡಾನೆಗಳ ಹಿಂಡು ತೋಟಗಳಿಗೆ ನುಗ್ಗಿ ಮನಸೋಯಿಚ್ಛೆ ಧಾಳಿ
ನಿವೃತ್ತ ಶಿಕ್ಷಕರಿಗೆ ಬೀಳ್ಕೊಡುಗೆಮಡಿಕೇರಿ, ಜೂ. 17: ಹಟ್ಟಿಹೊಳೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಸುಮಾರು 36 ವರ್ಷಗಳ ಕಾಲ ಸರಕಾರಿ ಸೇವೆ ಸಲ್ಲಿಸಿ
ರಾಜ್ಯ ಕಾರ್ಯದರ್ಶಿಯಿಂದ ಹೋಂ ಸ್ಟೇ ಬೆಳವಣಿಗೆ ಅಧ್ಯಯನಮಡಿಕೇರಿ, ಜೂ. 17: ಜಿಲ್ಲೆಯಲ್ಲಿ ಅತಿಯಾಗಿ ಬೆಳೆಯುತ್ತಿರುವ ಹೋಂಸ್ಟೇ ಬೆಳವಣಿಗೆ ಕುರಿತು ವಿಮರ್ಶೆ ಮಾಡಲು ತಾ. 18ರಂದು ಪ್ರವಾಸೋದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜ್‍ಕುಮಾರ್ ಖತ್ರಿ ಅವರು
ಗೌರಮ್ಮ ಕಥಾ ಸ್ಪರ್ಧೆಗೆ ಕಥಾ ಆಹ್ವಾನಮಡಿಕೇರಿ, ಜೂ. 17: ಕೊಡಗಿನ ಗೌರಮ್ಮ ದತ್ತಿನಿಧಿ ಹಾಗೂ ಗೋಕರ್ಣ ಮಂಡಲ ಹವ್ಯಕ ಮಾತೃ ಮಂಡಳಿ ಸಹಯೋಗದಲ್ಲಿ ಸಣ್ಣ ಕಥಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ನಿಯಮಾವಳಿಗಳು: ಹವ್ಯಕ ಭಾಷೆಯಲ್ಲಿ, ಹವ್ಯಕ