ಆಶ್ರಮ ಶಾಲೆಗಳಲ್ಲಿ ನಲಿ ಕಲಿ ಶಿಕ್ಷಣಮಡಿಕೇರಿ, ಜೂ. 11: ಜಿಲ್ಲೆಯ ಸಮಗ್ರ ಗಿರಿಜನ ಇಲಾಖೆ ವ್ಯಾಪ್ತಿಗೆ ಒಳಪಡುವ 11 ಆಶ್ರಮ ಶಾಲೆಯ ಒಂದರಿಂದ ಮೂರನೇ ತರಗತಿ ವಿದ್ಯಾರ್ಥಿಗಳಿಗೆ ನಲಿ-ಕಲಿ ಹಾಗೂ ಕಾರ್ಟೂನ್ ಮಾದರಿಯಲ್ಲಿರಾಸಾಯನಿಕ ಕೀಟನಾಶಕ ಬಳಕೆ ಮಾಡದಿರಲು ಮನವಿಮಡಿಕೇರಿ, ಜೂ. 11: ಮಾವಿನ ಹಣ್ಣು ಇತರ ತರಕಾರಿ ಬೆಳೆಗಳಿಗೆ ಅತಿಯಾದ ರಾಸಾಯನಿಕ ಕೀಟ ನಾಶಕಗಳ ಬಳಕೆಯಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗುವ ಭೀತಿ ಎದುರಾಗಿದೆ. ಕಷ್ಟಪಟ್ಟುದಶಕ ಕಳೆದರೂ ಮುಕ್ತಿ ಕಾಣದ ರಸ್ತೆ... ಕೊಡಗರಹಳ್ಳಿ ಚಿಕ್ಲಿಹೊಳೆ ರಸ್ತೆಗೆ ಕಾಯಕಲ್ಪ ಎಂದು...?ವರದಿ: ರಾಜು ರೈ ಸುಂಟಿಕೊಪ್ಪ, ಜೂ. 11: ದಶಕಗಳಿಂದ ತೀರಾ ಹಾಳಾಗಿ ಮಣ್ಣು ರಸ್ತೆಯಾಗಿ ಮಾರ್ಪಟ್ಟಿರುವ ಕೊಡಗರಹಳ್ಳಿ, ಕಂಬಿಬಾಣೆ, ಚಿಕ್ಲಿಹೊಳೆ ರಸ್ತೆಗೆ ಕಾಯಕಲ್ಪ ಯಾವಾಗ ಎಂದು ಈ ವಿಭಾಗದಹಾರಂಗಿ ಉದ್ಯಾನವನ ವೀಕ್ಷಣೆಗೆ ಕೂಡಿ ಬಂದಿರುವ ಭಾಗ್ಯಕೂಡಿಗೆ, ಜೂ. 11: ಹಾರಂಗಿ ಉದ್ಯಾನವನ ವೀಕ್ಷಣೆಗೆ ಬರುತ್ತಿದ್ದ ಪ್ರವಾಸಿಗರಿಗೆ ಕಳೆದ 5 ವರ್ಷಗಳಿಂದ ನಿರಾಸೆಯಾಗುತ್ತಿತ್ತು. ಈಗಾಗಲೇ ಜಲಾಶಯ ಸೊಬಗನ್ನು ವೀಕ್ಷಿಸಲು ಬರುವ ಪ್ರವಾಸಿಗರಿಗೆ ಉದ್ಯಾನವನದ ಪರಿಕಲ್ಪನೆಯನ್ನುಬ್ಯಾಂಕ್ ವ್ಯವಸ್ಥಾಪಕರಿಗೆ ಬೀಳ್ಕೊಡುಗೆಸುಂಟಿಕೊಪ್ಪ, ಜೂ. 11: ಇಲ್ಲಿನ ವಿಜಯ ಬ್ಯಾಂಕ್‍ನಲ್ಲಿ ವ್ಯವಸ್ಥಾಪಕರಾಗಿದ್ದ ಸರಸ್ವತಿ ಅವರಿಗೆ ಶ್ರೀ ರಾಮ ಸೇವಾ ಸಮಿತಿ ಹಾಗೂ ಕಾಂಪ್ಲೆಕ್ಸ್ ಮಳಿಗೆದಾರರ ವತಿಯಿಂದ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಯಿತು. ಸಮಾರಂಭದ
ಆಶ್ರಮ ಶಾಲೆಗಳಲ್ಲಿ ನಲಿ ಕಲಿ ಶಿಕ್ಷಣಮಡಿಕೇರಿ, ಜೂ. 11: ಜಿಲ್ಲೆಯ ಸಮಗ್ರ ಗಿರಿಜನ ಇಲಾಖೆ ವ್ಯಾಪ್ತಿಗೆ ಒಳಪಡುವ 11 ಆಶ್ರಮ ಶಾಲೆಯ ಒಂದರಿಂದ ಮೂರನೇ ತರಗತಿ ವಿದ್ಯಾರ್ಥಿಗಳಿಗೆ ನಲಿ-ಕಲಿ ಹಾಗೂ ಕಾರ್ಟೂನ್ ಮಾದರಿಯಲ್ಲಿ
ರಾಸಾಯನಿಕ ಕೀಟನಾಶಕ ಬಳಕೆ ಮಾಡದಿರಲು ಮನವಿಮಡಿಕೇರಿ, ಜೂ. 11: ಮಾವಿನ ಹಣ್ಣು ಇತರ ತರಕಾರಿ ಬೆಳೆಗಳಿಗೆ ಅತಿಯಾದ ರಾಸಾಯನಿಕ ಕೀಟ ನಾಶಕಗಳ ಬಳಕೆಯಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗುವ ಭೀತಿ ಎದುರಾಗಿದೆ. ಕಷ್ಟಪಟ್ಟು
ದಶಕ ಕಳೆದರೂ ಮುಕ್ತಿ ಕಾಣದ ರಸ್ತೆ... ಕೊಡಗರಹಳ್ಳಿ ಚಿಕ್ಲಿಹೊಳೆ ರಸ್ತೆಗೆ ಕಾಯಕಲ್ಪ ಎಂದು...?ವರದಿ: ರಾಜು ರೈ ಸುಂಟಿಕೊಪ್ಪ, ಜೂ. 11: ದಶಕಗಳಿಂದ ತೀರಾ ಹಾಳಾಗಿ ಮಣ್ಣು ರಸ್ತೆಯಾಗಿ ಮಾರ್ಪಟ್ಟಿರುವ ಕೊಡಗರಹಳ್ಳಿ, ಕಂಬಿಬಾಣೆ, ಚಿಕ್ಲಿಹೊಳೆ ರಸ್ತೆಗೆ ಕಾಯಕಲ್ಪ ಯಾವಾಗ ಎಂದು ಈ ವಿಭಾಗದ
ಹಾರಂಗಿ ಉದ್ಯಾನವನ ವೀಕ್ಷಣೆಗೆ ಕೂಡಿ ಬಂದಿರುವ ಭಾಗ್ಯಕೂಡಿಗೆ, ಜೂ. 11: ಹಾರಂಗಿ ಉದ್ಯಾನವನ ವೀಕ್ಷಣೆಗೆ ಬರುತ್ತಿದ್ದ ಪ್ರವಾಸಿಗರಿಗೆ ಕಳೆದ 5 ವರ್ಷಗಳಿಂದ ನಿರಾಸೆಯಾಗುತ್ತಿತ್ತು. ಈಗಾಗಲೇ ಜಲಾಶಯ ಸೊಬಗನ್ನು ವೀಕ್ಷಿಸಲು ಬರುವ ಪ್ರವಾಸಿಗರಿಗೆ ಉದ್ಯಾನವನದ ಪರಿಕಲ್ಪನೆಯನ್ನು
ಬ್ಯಾಂಕ್ ವ್ಯವಸ್ಥಾಪಕರಿಗೆ ಬೀಳ್ಕೊಡುಗೆಸುಂಟಿಕೊಪ್ಪ, ಜೂ. 11: ಇಲ್ಲಿನ ವಿಜಯ ಬ್ಯಾಂಕ್‍ನಲ್ಲಿ ವ್ಯವಸ್ಥಾಪಕರಾಗಿದ್ದ ಸರಸ್ವತಿ ಅವರಿಗೆ ಶ್ರೀ ರಾಮ ಸೇವಾ ಸಮಿತಿ ಹಾಗೂ ಕಾಂಪ್ಲೆಕ್ಸ್ ಮಳಿಗೆದಾರರ ವತಿಯಿಂದ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಯಿತು. ಸಮಾರಂಭದ