ಉಚಿತ ಪುಸ್ತಕ ವಿತರಣೆಸೋಮವಾರಪೇಟೆ, ಜೂ. 9: ಇಲ್ಲಿಗೆ ಸಮೀಪದ ಹಾನಗಲ್ಲು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಮಿಥುನ್ ಅವರು ಹಾನಗಲ್ಲು ಗ್ರಾಮ ವ್ಯಾಪ್ತಿಯ 100ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸಿದರು. ಹಾನಗಲ್ಲುಮಸೀದಿ ಅಧ್ಯಕ್ಷರಾಗಿ ಯೂಸುಫ್ಮಡಿಕೇರಿ, ಜೂ. 9: ಕೊಂಡಂಗೇರಿಯ ಸಮೀಪದ ಎಲಿಯಂಗಾಡ್ ಮಸ್ಜಿದುರ್ರಶಾದ್ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಪಿ.ಎ. ಯೂಸೂಫ್ ಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಜೆ.ಎ. ಉಮ್ಮರ್, ಕೋಶಾಧಿಕಾರಿಯಾಗಿ ಪಿ.ಎಂ. ಮಮ್ಮು, ಪ್ರಧಾನ ಕಾರ್ಯದರ್ಶಿಯಾಗಿವಿವಿಧೆಡೆ ವಿಶ್ವ ಪರಿಸರ ದಿನಾಚರಣೆವೀರಾಜಪೇಟೆ: ಶಾಲೆಗಳಲ್ಲಿ ಹಸಿರು ಪರಿಸರಕ್ಕೆ ಹೆಚ್ಚು ಒತ್ತು ಕೊಡುವ ಮೂಲಕ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಪರಿಸರದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಪರಿಸರ ರಕ್ಷಣೆಯಲ್ಲಿ ಎಲ್ಲರೂತಾಳತ್ತಮನೆಯಲ್ಲಿ ಜಾನುವಾರು ತಪಾಸಣಾ ಶಿಬಿರಮಡಿಕೇರಿ, ಜೂ. 9: ಪಶು ವೈದ್ಯಕೀಯ ಇಲಾಖೆ, ನೆಹರೂ ಯುವ ಕೇಂದ್ರ, ತಾಲೂಕು ಯುವ ಒಕ್ಕೂಟ, ಇವರ ಸಂಯುಕ್ತ ಆಶ್ರಯದಲ್ಲಿ ನೇತಾಜಿ ಯುವಕ ಹಾಗೂ ಯುವತಿ ಮಂಡಲದಸಹಾಯ ಧನ ವಿತರಣೆಸೋಮವಾರಪೇಟೆ, ಜೂ. 9: ಕಾಲಿನ ಸ್ವಾಧೀನ ಕಳೆದುಕೊಂಡಿರುವ ಪುಟ್ಟ ಬಾಲಕಿ ಮನ್ವಿತಾ(6)ಳ ಶಸ್ತ್ರ ಚಿಕಿತ್ಸೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ 25 ಸಾವಿರ ರೂಪಾಯಿಗಳ
ಉಚಿತ ಪುಸ್ತಕ ವಿತರಣೆಸೋಮವಾರಪೇಟೆ, ಜೂ. 9: ಇಲ್ಲಿಗೆ ಸಮೀಪದ ಹಾನಗಲ್ಲು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಮಿಥುನ್ ಅವರು ಹಾನಗಲ್ಲು ಗ್ರಾಮ ವ್ಯಾಪ್ತಿಯ 100ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸಿದರು. ಹಾನಗಲ್ಲು
ಮಸೀದಿ ಅಧ್ಯಕ್ಷರಾಗಿ ಯೂಸುಫ್ಮಡಿಕೇರಿ, ಜೂ. 9: ಕೊಂಡಂಗೇರಿಯ ಸಮೀಪದ ಎಲಿಯಂಗಾಡ್ ಮಸ್ಜಿದುರ್ರಶಾದ್ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಪಿ.ಎ. ಯೂಸೂಫ್ ಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಜೆ.ಎ. ಉಮ್ಮರ್, ಕೋಶಾಧಿಕಾರಿಯಾಗಿ ಪಿ.ಎಂ. ಮಮ್ಮು, ಪ್ರಧಾನ ಕಾರ್ಯದರ್ಶಿಯಾಗಿ
ವಿವಿಧೆಡೆ ವಿಶ್ವ ಪರಿಸರ ದಿನಾಚರಣೆವೀರಾಜಪೇಟೆ: ಶಾಲೆಗಳಲ್ಲಿ ಹಸಿರು ಪರಿಸರಕ್ಕೆ ಹೆಚ್ಚು ಒತ್ತು ಕೊಡುವ ಮೂಲಕ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಪರಿಸರದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಪರಿಸರ ರಕ್ಷಣೆಯಲ್ಲಿ ಎಲ್ಲರೂ
ತಾಳತ್ತಮನೆಯಲ್ಲಿ ಜಾನುವಾರು ತಪಾಸಣಾ ಶಿಬಿರಮಡಿಕೇರಿ, ಜೂ. 9: ಪಶು ವೈದ್ಯಕೀಯ ಇಲಾಖೆ, ನೆಹರೂ ಯುವ ಕೇಂದ್ರ, ತಾಲೂಕು ಯುವ ಒಕ್ಕೂಟ, ಇವರ ಸಂಯುಕ್ತ ಆಶ್ರಯದಲ್ಲಿ ನೇತಾಜಿ ಯುವಕ ಹಾಗೂ ಯುವತಿ ಮಂಡಲದ
ಸಹಾಯ ಧನ ವಿತರಣೆಸೋಮವಾರಪೇಟೆ, ಜೂ. 9: ಕಾಲಿನ ಸ್ವಾಧೀನ ಕಳೆದುಕೊಂಡಿರುವ ಪುಟ್ಟ ಬಾಲಕಿ ಮನ್ವಿತಾ(6)ಳ ಶಸ್ತ್ರ ಚಿಕಿತ್ಸೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ 25 ಸಾವಿರ ರೂಪಾಯಿಗಳ