ನದಿ ಪಾತ್ರದಲ್ಲಿ 30 ಲೋಡ್ ಮರಳು ವಶಮಡಿಕೇರಿ, ಜೂ. 17: ಕೊಡ್ಲಿಪೇಟೆಯ ಹೇಮಾವತಿ ನದಿ ಪಾತ್ರದಲ್ಲಿ ಕೆಲವು ಅಕ್ರಮಿಗಳು ಸಂಗ್ರಹಿಸಿಟ್ಟಿದ್ದ 30 ಲೋಡ್‍ಗಳಷ್ಟು ಮರಳನ್ನು ಇಂದು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಜಂಟಿಸ್ಮಾರಕ ಭಗ್ನಗೊಳಿಸಿದವರನ್ನು ಬೆಂಬಲಿಸುವವರೊಂದಿಗೆ ಮಾತುಕತೆ ಇಲ್ಲಶ್ರೀಮಂಗಲ, ಜೂ. 17: ಕೊಡವರ ಹತ್ಯಾಕಾಂಡ ನಡೆದ ದೇವಟ್‍ಪರಂಬು ದುರಂತ ಇತಿಹಾಸದ ಕಠೋರ ಸತ್ಯವನ್ನು ದೃಢೀಕರಿಸುವ ಮೂಲಕ ಸಿ.ಎನ್.ಸಿ. ಸ್ಮಾರಕ ನಿರ್ಮಿಸಿದ್ದನ್ನು ಸಮರ್ಥಿಸಿದ ಸಂಸದ ಪ್ರತಾಪ್ ಸಿಂಹಗೋಣಿಕೊಪ್ಪಲು ಪಾಲಿಬೆಟ್ಟ ಎಕ್ಸ್ಪ್ರೆಸ್ ವಿದ್ಯುತ್ ಮಾರ್ಗಕ್ಕೆ ಚಾಲನೆಗೋಣಿಕೊಪ್ಪಲು, ಜೂ. 17: ಗೋಣಿಕೊಪ್ಪಲು, ಅತ್ತೂರು, ಗದ್ದೆಮನೆ, ಟಾಟಾ ಕಾಫಿ ತೋಟ ಮಾರ್ಗ ರಸ್ತೆ ಬದಿಯಲ್ಲಿಯೇ ದಾಖಲೆ ಅವಧಿಯಲ್ಲಿ ಸುಮಾರು 165 ಕಂಬಗಳನ್ನು ಅಳವಡಿಸುವ ಮೂಲಕ ಪಾಲಿಬೆಟ್ಟ,ಬಿ.ಜೆ.ಪಿ. ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭಮಡಿಕೇರಿ, ಜೂ. 17: ಭಾರತೀಯ ಜನತಾ ಪಕ್ಷದ ನೂತನ ಜಿಲ್ಲಾಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಅವರ ಪದಗ್ರಹಣ ಸಮಾರಂಭ ಇಂದು ನಡೆಯಿತು. ಈ ಸಂದರ್ಭ ವೇದಿಕೆಯಲ್ಲಿ ಉಪಸ್ಥಿತರಿದ್ದಕಾಡಾನೆ ಹಾವಳಿ ತಪ್ಪಿಸಲು ಕಾನೂನಾತ್ಮಕ ಕ್ರಮದ ಭರವಸೆಮಡಿಕೇರಿ, ಜೂ. 17: ಜಿಲ್ಲೆಯಲ್ಲಿ ಕಾಡಾನೆ ಹಾವಳಿ ತಡೆಗಟ್ಟಲು ಕಾನೂನಿನಲ್ಲಿ ಏನೇನು ಅಂಶಗಳಿವೆಯೋ ಅದನ್ನು ಪರಿಶೀಲಿಸಿ, ಪ್ರತೀ ಮೂರು ತಿಂಗಳಿಗೊಮ್ಮೆ ಜಿಲ್ಲೆಯಲ್ಲಿಯೇ ಸಭೆ ನಡೆಸಿ ಕ್ರಮ ಕೈಗೊಳ್ಳುವದಾಗಿ
ನದಿ ಪಾತ್ರದಲ್ಲಿ 30 ಲೋಡ್ ಮರಳು ವಶಮಡಿಕೇರಿ, ಜೂ. 17: ಕೊಡ್ಲಿಪೇಟೆಯ ಹೇಮಾವತಿ ನದಿ ಪಾತ್ರದಲ್ಲಿ ಕೆಲವು ಅಕ್ರಮಿಗಳು ಸಂಗ್ರಹಿಸಿಟ್ಟಿದ್ದ 30 ಲೋಡ್‍ಗಳಷ್ಟು ಮರಳನ್ನು ಇಂದು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಜಂಟಿ
ಸ್ಮಾರಕ ಭಗ್ನಗೊಳಿಸಿದವರನ್ನು ಬೆಂಬಲಿಸುವವರೊಂದಿಗೆ ಮಾತುಕತೆ ಇಲ್ಲಶ್ರೀಮಂಗಲ, ಜೂ. 17: ಕೊಡವರ ಹತ್ಯಾಕಾಂಡ ನಡೆದ ದೇವಟ್‍ಪರಂಬು ದುರಂತ ಇತಿಹಾಸದ ಕಠೋರ ಸತ್ಯವನ್ನು ದೃಢೀಕರಿಸುವ ಮೂಲಕ ಸಿ.ಎನ್.ಸಿ. ಸ್ಮಾರಕ ನಿರ್ಮಿಸಿದ್ದನ್ನು ಸಮರ್ಥಿಸಿದ ಸಂಸದ ಪ್ರತಾಪ್ ಸಿಂಹ
ಗೋಣಿಕೊಪ್ಪಲು ಪಾಲಿಬೆಟ್ಟ ಎಕ್ಸ್ಪ್ರೆಸ್ ವಿದ್ಯುತ್ ಮಾರ್ಗಕ್ಕೆ ಚಾಲನೆಗೋಣಿಕೊಪ್ಪಲು, ಜೂ. 17: ಗೋಣಿಕೊಪ್ಪಲು, ಅತ್ತೂರು, ಗದ್ದೆಮನೆ, ಟಾಟಾ ಕಾಫಿ ತೋಟ ಮಾರ್ಗ ರಸ್ತೆ ಬದಿಯಲ್ಲಿಯೇ ದಾಖಲೆ ಅವಧಿಯಲ್ಲಿ ಸುಮಾರು 165 ಕಂಬಗಳನ್ನು ಅಳವಡಿಸುವ ಮೂಲಕ ಪಾಲಿಬೆಟ್ಟ,
ಬಿ.ಜೆ.ಪಿ. ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭಮಡಿಕೇರಿ, ಜೂ. 17: ಭಾರತೀಯ ಜನತಾ ಪಕ್ಷದ ನೂತನ ಜಿಲ್ಲಾಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಅವರ ಪದಗ್ರಹಣ ಸಮಾರಂಭ ಇಂದು ನಡೆಯಿತು. ಈ ಸಂದರ್ಭ ವೇದಿಕೆಯಲ್ಲಿ ಉಪಸ್ಥಿತರಿದ್ದ
ಕಾಡಾನೆ ಹಾವಳಿ ತಪ್ಪಿಸಲು ಕಾನೂನಾತ್ಮಕ ಕ್ರಮದ ಭರವಸೆಮಡಿಕೇರಿ, ಜೂ. 17: ಜಿಲ್ಲೆಯಲ್ಲಿ ಕಾಡಾನೆ ಹಾವಳಿ ತಡೆಗಟ್ಟಲು ಕಾನೂನಿನಲ್ಲಿ ಏನೇನು ಅಂಶಗಳಿವೆಯೋ ಅದನ್ನು ಪರಿಶೀಲಿಸಿ, ಪ್ರತೀ ಮೂರು ತಿಂಗಳಿಗೊಮ್ಮೆ ಜಿಲ್ಲೆಯಲ್ಲಿಯೇ ಸಭೆ ನಡೆಸಿ ಕ್ರಮ ಕೈಗೊಳ್ಳುವದಾಗಿ