ಅನೈತಿಕ ಹೋಂಸ್ಟೇಗಳಿಗೆ ಬೀಗ ಜಡಿಯಲು ನಿರ್ಧಾರಮಡಿಕೇರಿ, ಜೂ. 14: ಜಿಲ್ಲೆಯ ಪ್ರವಾಸೋದ್ಯಮಕ್ಕೆ ಕಳಂಕ ತರುವಂತೆ ವರ್ತಿಸುತ್ತಿರುವ ಅನೋಂದಾಯಿತ ಹೋಂ ಸ್ಟೇಗಳ ವಿರುದ್ಧ ಕ್ರಮಕೈಗೊಳ್ಳುವದು ಹಾಗೂ ಅನೈತಿಕ ಚಟುವಟಿಕೆಗಳಲ್ಲಿ ತೊಡಗುವ ಹೋಂ ಸ್ಟೇಗಳಿಗೆ ಬೀಗಪುಂಡಾನೆಗಳನ್ನು ಕೊಲ್ಲಲು ವಿಶೇಷ ಅನುಮತಿಗಾಗಿ ಕೇಂದ್ರಕ್ಕೆ ಪ್ರಸ್ತಾಪಪೊನ್ನಂಪೇಟೆ, ಜೂ. 14: ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರುತ್ತಿದೆ. ಅದರಲ್ಲೂ ಹೆಚ್ಚಾಗಿ ವೀರಾಜಪೇಟೆ ತಾಲೂಕಿನಲ್ಲಿ ಪುಂಡಾನೆಗಳ ಉಪಟಳ ದಿನೇ-ದಿನೇ ಹೆಚ್ಚುತ್ತಿದೆ. ಶಾಲಾ ಮಕ್ಕಳೂ ಸೇರಿದಂತೆ ಸಾರ್ವಜನಿಕರುರಸ್ತೆ ಅಪಘಾತ: ನಾಲ್ವರಿಗೆ ಗಾಯಶನಿವಾರಸಂತೆ, ಜೂ. 14: ಇಲ್ಲಿಗೆ ಸಮೀಪದ ಅವರೆದಾಳು ಗ್ರಾಮದ ತಿರುವಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಾಲ್ವರು ಗಾಯಗೊಂಡ ಘಟನೆ ನಡೆದಿದೆ. ಮಾರುತಿ aಕಾರ್ (ಕೆಎ 12 ಪಿ 1208)ನಲ್ಲಿಪಂಚಾಯಿತಿ ಅಭಿವೃದ್ಧಿ ಕಾರ್ಯವೈಖರಿ ವಿರುದ್ಧ ಪ್ರತಿಭಟನೆಶನಿವಾರಸಂತೆ, ಜೂ. 14: ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಿ.ಎಲ್. ಧನಂಜಯ ಅವರ ಕಾರ್ಯವೈಖರಿಯನ್ನು ಆಕ್ಷೇಪಿಸಿ ಪಂಚಾಯಿತಿ ಅಧ್ಯಕ್ಷೆ ನಿರ್ಮಲ, ಉಪಾಧ್ಯಕ್ಷ ಅಹಮ್ಮದ್ ಹಾಗೂ ಸದಸ್ಯರು,ಕಾನೂರು ಆರೋಗ್ಯ ಕೇಂದ್ರದ ದುರವಸ್ಥೆ: ಅವ್ಯವಹಾರಶ್ರೀಮಂಗಲ, ಜೂ. 14: ಕಾನೂರು ಪ್ರಾಥಮಿಕ ಆರೋಗ್ಯ ಕೇಂದ್ರ ಉತ್ತಮ ವ್ಯವಸ್ಥೆಯನ್ನು ಹೊಂದಿದ್ದರೂ ಪ್ರಥಮ ದರ್ಜೆ ನೌಕರರು ಮತ್ತು ದಾದಿಯರು ಬೇಕಾಬಿಟ್ಟಿಯಾಗಿ ತಮಗಿಷ್ಟ ಬಂದ ಸಮಯದಲ್ಲಿ ಕೆಲಸಕ್ಕೆ
ಅನೈತಿಕ ಹೋಂಸ್ಟೇಗಳಿಗೆ ಬೀಗ ಜಡಿಯಲು ನಿರ್ಧಾರಮಡಿಕೇರಿ, ಜೂ. 14: ಜಿಲ್ಲೆಯ ಪ್ರವಾಸೋದ್ಯಮಕ್ಕೆ ಕಳಂಕ ತರುವಂತೆ ವರ್ತಿಸುತ್ತಿರುವ ಅನೋಂದಾಯಿತ ಹೋಂ ಸ್ಟೇಗಳ ವಿರುದ್ಧ ಕ್ರಮಕೈಗೊಳ್ಳುವದು ಹಾಗೂ ಅನೈತಿಕ ಚಟುವಟಿಕೆಗಳಲ್ಲಿ ತೊಡಗುವ ಹೋಂ ಸ್ಟೇಗಳಿಗೆ ಬೀಗ
ಪುಂಡಾನೆಗಳನ್ನು ಕೊಲ್ಲಲು ವಿಶೇಷ ಅನುಮತಿಗಾಗಿ ಕೇಂದ್ರಕ್ಕೆ ಪ್ರಸ್ತಾಪಪೊನ್ನಂಪೇಟೆ, ಜೂ. 14: ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರುತ್ತಿದೆ. ಅದರಲ್ಲೂ ಹೆಚ್ಚಾಗಿ ವೀರಾಜಪೇಟೆ ತಾಲೂಕಿನಲ್ಲಿ ಪುಂಡಾನೆಗಳ ಉಪಟಳ ದಿನೇ-ದಿನೇ ಹೆಚ್ಚುತ್ತಿದೆ. ಶಾಲಾ ಮಕ್ಕಳೂ ಸೇರಿದಂತೆ ಸಾರ್ವಜನಿಕರು
ರಸ್ತೆ ಅಪಘಾತ: ನಾಲ್ವರಿಗೆ ಗಾಯಶನಿವಾರಸಂತೆ, ಜೂ. 14: ಇಲ್ಲಿಗೆ ಸಮೀಪದ ಅವರೆದಾಳು ಗ್ರಾಮದ ತಿರುವಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಾಲ್ವರು ಗಾಯಗೊಂಡ ಘಟನೆ ನಡೆದಿದೆ. ಮಾರುತಿ aಕಾರ್ (ಕೆಎ 12 ಪಿ 1208)ನಲ್ಲಿ
ಪಂಚಾಯಿತಿ ಅಭಿವೃದ್ಧಿ ಕಾರ್ಯವೈಖರಿ ವಿರುದ್ಧ ಪ್ರತಿಭಟನೆಶನಿವಾರಸಂತೆ, ಜೂ. 14: ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಿ.ಎಲ್. ಧನಂಜಯ ಅವರ ಕಾರ್ಯವೈಖರಿಯನ್ನು ಆಕ್ಷೇಪಿಸಿ ಪಂಚಾಯಿತಿ ಅಧ್ಯಕ್ಷೆ ನಿರ್ಮಲ, ಉಪಾಧ್ಯಕ್ಷ ಅಹಮ್ಮದ್ ಹಾಗೂ ಸದಸ್ಯರು,
ಕಾನೂರು ಆರೋಗ್ಯ ಕೇಂದ್ರದ ದುರವಸ್ಥೆ: ಅವ್ಯವಹಾರಶ್ರೀಮಂಗಲ, ಜೂ. 14: ಕಾನೂರು ಪ್ರಾಥಮಿಕ ಆರೋಗ್ಯ ಕೇಂದ್ರ ಉತ್ತಮ ವ್ಯವಸ್ಥೆಯನ್ನು ಹೊಂದಿದ್ದರೂ ಪ್ರಥಮ ದರ್ಜೆ ನೌಕರರು ಮತ್ತು ದಾದಿಯರು ಬೇಕಾಬಿಟ್ಟಿಯಾಗಿ ತಮಗಿಷ್ಟ ಬಂದ ಸಮಯದಲ್ಲಿ ಕೆಲಸಕ್ಕೆ