ಸಾರ್ವಜನಿಕರ ತರಾಟೆಗೆ ಕಾರನ್ನೇರಿ ಎಸ್ಕೇಪ್ ಆದ ಕೆಎಸ್ಆರ್ಟಿಸಿ ಇಂಜಿನಿಯರ್!ಸೋಮವಾರಪೇಟೆ, ಜು. 6: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಇತರ ಬಸ್ ನಿಲ್ದಾಣಗಳಿಗೆ ಹೋಲಿಸಿದರೆ ಇಂದಿಗೂ ಕಪ್ಪು ಚುಕ್ಕೆಯಂತಿರುವ ಸೋಮವಾರಪೇಟೆ ಸರ್ಕಾರಿ ಬಸ್ ನಿಲ್ದಾಣದ ಅವ್ಯವಸ್ಥೆಮುಂದುವರಿದ ಮಳೆ: ಕಾವೇರಿ ನದಿಯ ನೀರಿನ ಮಟ್ಟ ಏರಿಕೆವೀರಾಜಪೇಟೆ, ಜು. 6: ವೀರಾಜಪೇಟೆ ತಾಲೂಕಿನಾದ್ಯಂತ ಮಳೆ ಚುರುಕಾಗಿದ್ದು, ಎರಡು ದಿನಗಳ ನಿರಂತರ ಮಳೆಯಿಂದ ಬೇತ್ರಿ ಗ್ರಾಮದ ಕಾವೇರಿ ನದಿಯ ನೀರಿನ ಮಟ್ಟ ಏರಿಕೆಯನ್ನು ಕಂಡಿದೆ. ಕದನೂರು, ಬೇಟೋಳಿ,ಕರಡಿಗೋಡಿನಲ್ಲಿ ಪ್ರವಾಹ ಭೀತಿ ಸ್ಥಳಾಂತರಕ್ಕೆ ಕ್ರಮಸಿದ್ದಾಪುರ, ಜು. 6: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಸಿದ್ದಾಪುರ ಭಾಗದ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಪ್ರವಾಹ ಭೀತಿ ಎದುರಾಗುವ ಸಿದ್ದಾಪುರದ ಗ್ರಾಮ ಪಂಚಾಯಿತಿಅನುಮತಿಯೊಂದಿಗೆ ವರ್ಕ್ಶಾಪ್ ಕಾರ್ಯಾಚರಣೆಸುಂಟಿಕೊಪ್ಪ, ಜು.6: ಸುಂಟಿಕೊಪ್ಪ 1ನೇ ವಿಭಾಗದ ಶಿವರಾಮ ರೈ ಬಡಾವಣೆಯಲ್ಲಿ ಕಳೆದ 5 ವರ್ಷಗಳ ಹಿಂದೆಯೇ ತಂಗವೇಲು ಮತ್ತು ಉದಯ ಅವರುಗಳ ವಾಸದ ಮನೆ ಮತ್ತು ವರ್ಕ್‍ಶಾಪನ್ನುಮನೆಗೆ ನುಗ್ಗಿದ ಟ್ರ್ಯಾಕ್ಟರ್ಮಡಿಕೇರಿ, ಜು. 6: ಚಾಲಕನ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರೊಂದು ಮನೆಯ ಆವರಣದೊಳಗೆ ನುಗ್ಗಿ ಗೋಡೆಗೆ ಹಾನಿಯಾಗಿರುವ ಘಟನೆ ಇಂದು ಮಧ್ಯಾಹ್ನ ವೇಳೆ ನಡೆದಿದೆ. ಇಲ್ಲಿನ ಹೊಸಬಡಾವಣೆಯ ಪ್ರಸನ್ನ ದೇವಾಲಯ
ಸಾರ್ವಜನಿಕರ ತರಾಟೆಗೆ ಕಾರನ್ನೇರಿ ಎಸ್ಕೇಪ್ ಆದ ಕೆಎಸ್ಆರ್ಟಿಸಿ ಇಂಜಿನಿಯರ್!ಸೋಮವಾರಪೇಟೆ, ಜು. 6: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಇತರ ಬಸ್ ನಿಲ್ದಾಣಗಳಿಗೆ ಹೋಲಿಸಿದರೆ ಇಂದಿಗೂ ಕಪ್ಪು ಚುಕ್ಕೆಯಂತಿರುವ ಸೋಮವಾರಪೇಟೆ ಸರ್ಕಾರಿ ಬಸ್ ನಿಲ್ದಾಣದ ಅವ್ಯವಸ್ಥೆ
ಮುಂದುವರಿದ ಮಳೆ: ಕಾವೇರಿ ನದಿಯ ನೀರಿನ ಮಟ್ಟ ಏರಿಕೆವೀರಾಜಪೇಟೆ, ಜು. 6: ವೀರಾಜಪೇಟೆ ತಾಲೂಕಿನಾದ್ಯಂತ ಮಳೆ ಚುರುಕಾಗಿದ್ದು, ಎರಡು ದಿನಗಳ ನಿರಂತರ ಮಳೆಯಿಂದ ಬೇತ್ರಿ ಗ್ರಾಮದ ಕಾವೇರಿ ನದಿಯ ನೀರಿನ ಮಟ್ಟ ಏರಿಕೆಯನ್ನು ಕಂಡಿದೆ. ಕದನೂರು, ಬೇಟೋಳಿ,
ಕರಡಿಗೋಡಿನಲ್ಲಿ ಪ್ರವಾಹ ಭೀತಿ ಸ್ಥಳಾಂತರಕ್ಕೆ ಕ್ರಮಸಿದ್ದಾಪುರ, ಜು. 6: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಸಿದ್ದಾಪುರ ಭಾಗದ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಪ್ರವಾಹ ಭೀತಿ ಎದುರಾಗುವ ಸಿದ್ದಾಪುರದ ಗ್ರಾಮ ಪಂಚಾಯಿತಿ
ಅನುಮತಿಯೊಂದಿಗೆ ವರ್ಕ್ಶಾಪ್ ಕಾರ್ಯಾಚರಣೆಸುಂಟಿಕೊಪ್ಪ, ಜು.6: ಸುಂಟಿಕೊಪ್ಪ 1ನೇ ವಿಭಾಗದ ಶಿವರಾಮ ರೈ ಬಡಾವಣೆಯಲ್ಲಿ ಕಳೆದ 5 ವರ್ಷಗಳ ಹಿಂದೆಯೇ ತಂಗವೇಲು ಮತ್ತು ಉದಯ ಅವರುಗಳ ವಾಸದ ಮನೆ ಮತ್ತು ವರ್ಕ್‍ಶಾಪನ್ನು
ಮನೆಗೆ ನುಗ್ಗಿದ ಟ್ರ್ಯಾಕ್ಟರ್ಮಡಿಕೇರಿ, ಜು. 6: ಚಾಲಕನ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರೊಂದು ಮನೆಯ ಆವರಣದೊಳಗೆ ನುಗ್ಗಿ ಗೋಡೆಗೆ ಹಾನಿಯಾಗಿರುವ ಘಟನೆ ಇಂದು ಮಧ್ಯಾಹ್ನ ವೇಳೆ ನಡೆದಿದೆ. ಇಲ್ಲಿನ ಹೊಸಬಡಾವಣೆಯ ಪ್ರಸನ್ನ ದೇವಾಲಯ