ಮಳೆಗೆ ಕುಸಿದು ಬಿದ್ದ ಸರ್ಕಾರಿ ಶಾಲೆಯ ಮೇಲ್ಛಾವಣಿಸೋಮವಾರಪೇಟೆ, ಜು. 2: ಮಳೆಯ ರಭಸಕ್ಕೆ ಸಮೀಪದ ಬಳಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಯೊಂದರ ಮೇಲ್ಛಾವಣಿ ಮುರಿದು ಬಿದ್ದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.ಧ್ವನಿವರ್ಧಕದಿಂದ ಶಾಂತಿ ಭಂಗ ಪ್ರಸ್ತಾಪಶನಿವಾರಸಂತೆ, ಜು. 2: ಪಟ್ಟಣದ ಮಸೀದಿಗಳಲ್ಲಿ ಧ್ವನಿ ವರ್ಧಕದ ಮೂಲಕ ಕೇಳಿಸುವಂತೆ ತುಂಬಾ ಜೋರಾಗಿ ಬಾಂಗ್ ನೀಡುತ್ತಾರೆ. ಇದರಿಂದ ಸಾರ್ವಜನಿಕ ಶಾಂತಿಗೆ ಭಂಗವುಂಟಾಗುತ್ತದೆ ಎಂದು ಗ್ರಾ.ಪಂ. ಸದಸ್ಯವಿದ್ಯಾರ್ಥಿಗಳು ಶಿಸ್ತು ಸಂಯಮ ರೂಢಿಸಿಕೊಳ್ಳಿ: ಗಣೇಶ್ ಕಾರ್ಣಿಕ್ಸುಂಟಿಕೊಪ್ಪ, ಜು. 2: ವಿದ್ಯಾರ್ಥಿಗಳು ಶಿಸ್ತು-ಸಂಯಮ, ಉತ್ತಮ ಸಂಸ್ಕಾರ ಹಾಗೂ ನೈತಿಕ ಮೌಲ್ಯಗಳನ್ನು ರೂಢಿಸಿಕೊಂಡು ಉತ್ತಮ ಭವಿಷ್ಯ ಬೆಳೆಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ಮನೆ ಮೇಲೆ ಬಿದ್ದ ಮರಸಿದ್ದಾಪುರ, ಜು. 2: ರಭಸದ ಗಾಳಿಗೆ ಮನೆಯೊಂದರ ಬಳಿಯಿದ್ದ ಮರವೊಂದು ಮನೆಗೆ ಬಿದ್ದು, ಅಪಾರ ಹಾನಿ ಸಂಭವಿಸಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದ ಮಂದಿ ಪ್ರಾಣಾಪಾಯದಿಂದ ಪಾರಾದ ಘಟನೆ ಸಮೀಪದರಸ್ತೆಯ ಮೇಲೆ ಕೊಳಚೆ ನೀರುಕೂಡಿಗೆ, ಜು. 2: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದ ಸಮೀಪದಲ್ಲಿರುವ ಬಸವೇಶ್ವರ ಬಡಾವಣೆಯ ಮುಖ್ಯ ರಸ್ತೆಯಲ್ಲಿ ಚರಂಡಿಗಳ ವ್ಯವಸ್ಥೆ ಇಲ್ಲದೆ, ಮನೆಗಳಿಂದ ಹೊರ ಬಿಡುವ
ಮಳೆಗೆ ಕುಸಿದು ಬಿದ್ದ ಸರ್ಕಾರಿ ಶಾಲೆಯ ಮೇಲ್ಛಾವಣಿಸೋಮವಾರಪೇಟೆ, ಜು. 2: ಮಳೆಯ ರಭಸಕ್ಕೆ ಸಮೀಪದ ಬಳಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಯೊಂದರ ಮೇಲ್ಛಾವಣಿ ಮುರಿದು ಬಿದ್ದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಧ್ವನಿವರ್ಧಕದಿಂದ ಶಾಂತಿ ಭಂಗ ಪ್ರಸ್ತಾಪಶನಿವಾರಸಂತೆ, ಜು. 2: ಪಟ್ಟಣದ ಮಸೀದಿಗಳಲ್ಲಿ ಧ್ವನಿ ವರ್ಧಕದ ಮೂಲಕ ಕೇಳಿಸುವಂತೆ ತುಂಬಾ ಜೋರಾಗಿ ಬಾಂಗ್ ನೀಡುತ್ತಾರೆ. ಇದರಿಂದ ಸಾರ್ವಜನಿಕ ಶಾಂತಿಗೆ ಭಂಗವುಂಟಾಗುತ್ತದೆ ಎಂದು ಗ್ರಾ.ಪಂ. ಸದಸ್ಯ
ವಿದ್ಯಾರ್ಥಿಗಳು ಶಿಸ್ತು ಸಂಯಮ ರೂಢಿಸಿಕೊಳ್ಳಿ: ಗಣೇಶ್ ಕಾರ್ಣಿಕ್ಸುಂಟಿಕೊಪ್ಪ, ಜು. 2: ವಿದ್ಯಾರ್ಥಿಗಳು ಶಿಸ್ತು-ಸಂಯಮ, ಉತ್ತಮ ಸಂಸ್ಕಾರ ಹಾಗೂ ನೈತಿಕ ಮೌಲ್ಯಗಳನ್ನು ರೂಢಿಸಿಕೊಂಡು ಉತ್ತಮ ಭವಿಷ್ಯ ಬೆಳೆಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್
ಮನೆ ಮೇಲೆ ಬಿದ್ದ ಮರಸಿದ್ದಾಪುರ, ಜು. 2: ರಭಸದ ಗಾಳಿಗೆ ಮನೆಯೊಂದರ ಬಳಿಯಿದ್ದ ಮರವೊಂದು ಮನೆಗೆ ಬಿದ್ದು, ಅಪಾರ ಹಾನಿ ಸಂಭವಿಸಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದ ಮಂದಿ ಪ್ರಾಣಾಪಾಯದಿಂದ ಪಾರಾದ ಘಟನೆ ಸಮೀಪದ
ರಸ್ತೆಯ ಮೇಲೆ ಕೊಳಚೆ ನೀರುಕೂಡಿಗೆ, ಜು. 2: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದ ಸಮೀಪದಲ್ಲಿರುವ ಬಸವೇಶ್ವರ ಬಡಾವಣೆಯ ಮುಖ್ಯ ರಸ್ತೆಯಲ್ಲಿ ಚರಂಡಿಗಳ ವ್ಯವಸ್ಥೆ ಇಲ್ಲದೆ, ಮನೆಗಳಿಂದ ಹೊರ ಬಿಡುವ