ಕೊಡವರ ಶ್ರೇಯೋಭಿವೃದ್ಧಿಗೆ ಸಂಘಟನೆ ಅಗತ್ಯವೀರಾಜಪೇಟೆ, ಜೂ. 8: ಕೊಡಗಿನ ಸಮಸ್ತ ಕೊಡವರ ಶ್ರೇಯೋಭಿವೃದ್ಧಿಹಾಗೂ ಕೊಡಗು ಜಿಲ್ಲೆಯ ಮೂಲ ಸಮಸ್ಯೆಯ ಪರಿಹಾರಕ್ಕಾಗಿ ರಾಜಕೀಯ ರಹಿತವಾದ ಒಂದು ಕೊಡವ ಸಂಘಟನೆಯನ್ನು ರೂಪುಗೊಳಿಸಲು ಚಿಂತನೆ ನಡೆಸಲಾಗುತ್ತಿದೆಗ್ರಾ.ಪಂ. ಸದಸ್ಯತ್ವಕ್ಕೆ ರಾಜೀನಾಮೆಶನಿವಾರಸಂತೆ, ಜೂ. 8: ಶನಿವಾರಸಂತೆ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ಅನಂತಕುಮಾರ್ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಜಯ ಗಳಿಸಿ ತಾ.ಪಂ. ಸದಸ್ಯರಾಗಿ ಆಯ್ಕೆಗೊಂಡಿರುವ ಹಿನ್ನೆಲೆಯಲ್ಲಿ ಶನಿವಾರಸಂತೆ ಗ್ರಾ.ಪಂ. ಸದಸ್ಯತ್ವಕ್ಕೆಮಹದೇವಪೇಟೆ ರಸ್ತೆ ಕಾಮಗಾರಿಗೆ 20 ದಿನಗಳ ಗಡುವುಮಡಿಕೇರಿ, ಜೂ. 8: ನಗರದ ಮಹದೇವಪೇಟೆ ರಸ್ತೆ ವಿಸ್ತರಣೆ ಕಾಮಗಾರಿಯನ್ನು ಪೂರ್ಣಗೊಳಿಸಲು ವಕೀಲ ಮಿತ್ರ ಪರಿಷತ್ 20 ದಿನಗಳ ಗಡುವು ನೀಡಿದೆ. ತಪ್ಪಿದಲ್ಲಿ ಸಾರ್ವಜನಿಕ ಸಹಕಾರದೊಂದಿಗೆ ತಾ.ಆಮೆನಡಿಗೆಯಲ್ಲಿ ರಸ್ತೆ ಕಾಮಗಾರಿ: ಆಕ್ರೋಶನಾಪೆÇೀಕ್ಲು, ಜೂ, 8: ಸಮೀಪದ ಚೆಯ್ಯಂಡಾಣೆಯಿಂದ ಚೇಲಾವರ ಗ್ರಾಮದ ಕಬ್ಬೆ ಬೆಟ್ಟದವರೆಗಿನ ಕಾಂಕ್ರಿಟ್ ರಸ್ತೆ ನಿರ್ಮಾಣ ಆಮೆಗತಿಯಲ್ಲಿ ನಡೆಯುತ್ತಿರುವದರ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರವಾಸೋದÀ್ಯಮ ಇಲಾಖೆಯಿಂದ ರೂ.ದೇವಟ್ ಪರಂಬು: ಶಾಸಕರ ಮೌನಕ್ಕೆ ಆಕ್ರೋಶಕುಶಾಲನಗರ, ಜೂ. 8: ದೇವಟ್ ಪರಂಬು ಪ್ರಕರಣದ ಹೆಸರಿನಲ್ಲಿ ಕೊಡಗು ಜಿಲ್ಲೆಯಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ ಏರ್ಪಟ್ಟಿದ್ದರೂ ಕೂಡ ಜಿಲ್ಲೆಯ ಇಬ್ಬರು ಶಾಸಕರು ಯಾವದೇ ರೀತಿಯ
ಕೊಡವರ ಶ್ರೇಯೋಭಿವೃದ್ಧಿಗೆ ಸಂಘಟನೆ ಅಗತ್ಯವೀರಾಜಪೇಟೆ, ಜೂ. 8: ಕೊಡಗಿನ ಸಮಸ್ತ ಕೊಡವರ ಶ್ರೇಯೋಭಿವೃದ್ಧಿಹಾಗೂ ಕೊಡಗು ಜಿಲ್ಲೆಯ ಮೂಲ ಸಮಸ್ಯೆಯ ಪರಿಹಾರಕ್ಕಾಗಿ ರಾಜಕೀಯ ರಹಿತವಾದ ಒಂದು ಕೊಡವ ಸಂಘಟನೆಯನ್ನು ರೂಪುಗೊಳಿಸಲು ಚಿಂತನೆ ನಡೆಸಲಾಗುತ್ತಿದೆ
ಗ್ರಾ.ಪಂ. ಸದಸ್ಯತ್ವಕ್ಕೆ ರಾಜೀನಾಮೆಶನಿವಾರಸಂತೆ, ಜೂ. 8: ಶನಿವಾರಸಂತೆ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ಅನಂತಕುಮಾರ್ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಜಯ ಗಳಿಸಿ ತಾ.ಪಂ. ಸದಸ್ಯರಾಗಿ ಆಯ್ಕೆಗೊಂಡಿರುವ ಹಿನ್ನೆಲೆಯಲ್ಲಿ ಶನಿವಾರಸಂತೆ ಗ್ರಾ.ಪಂ. ಸದಸ್ಯತ್ವಕ್ಕೆ
ಮಹದೇವಪೇಟೆ ರಸ್ತೆ ಕಾಮಗಾರಿಗೆ 20 ದಿನಗಳ ಗಡುವುಮಡಿಕೇರಿ, ಜೂ. 8: ನಗರದ ಮಹದೇವಪೇಟೆ ರಸ್ತೆ ವಿಸ್ತರಣೆ ಕಾಮಗಾರಿಯನ್ನು ಪೂರ್ಣಗೊಳಿಸಲು ವಕೀಲ ಮಿತ್ರ ಪರಿಷತ್ 20 ದಿನಗಳ ಗಡುವು ನೀಡಿದೆ. ತಪ್ಪಿದಲ್ಲಿ ಸಾರ್ವಜನಿಕ ಸಹಕಾರದೊಂದಿಗೆ ತಾ.
ಆಮೆನಡಿಗೆಯಲ್ಲಿ ರಸ್ತೆ ಕಾಮಗಾರಿ: ಆಕ್ರೋಶನಾಪೆÇೀಕ್ಲು, ಜೂ, 8: ಸಮೀಪದ ಚೆಯ್ಯಂಡಾಣೆಯಿಂದ ಚೇಲಾವರ ಗ್ರಾಮದ ಕಬ್ಬೆ ಬೆಟ್ಟದವರೆಗಿನ ಕಾಂಕ್ರಿಟ್ ರಸ್ತೆ ನಿರ್ಮಾಣ ಆಮೆಗತಿಯಲ್ಲಿ ನಡೆಯುತ್ತಿರುವದರ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರವಾಸೋದÀ್ಯಮ ಇಲಾಖೆಯಿಂದ ರೂ.
ದೇವಟ್ ಪರಂಬು: ಶಾಸಕರ ಮೌನಕ್ಕೆ ಆಕ್ರೋಶಕುಶಾಲನಗರ, ಜೂ. 8: ದೇವಟ್ ಪರಂಬು ಪ್ರಕರಣದ ಹೆಸರಿನಲ್ಲಿ ಕೊಡಗು ಜಿಲ್ಲೆಯಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ ಏರ್ಪಟ್ಟಿದ್ದರೂ ಕೂಡ ಜಿಲ್ಲೆಯ ಇಬ್ಬರು ಶಾಸಕರು ಯಾವದೇ ರೀತಿಯ