ಚೆಕ್ಕೇರ ಕೌಟುಂಬಿಕ ಕ್ರಿಕೆಟ್ ನಮ್ಮೆ ಅಳಮೇಂಗಡ ತಂಡಕ್ಕೆ ಭರ್ಜರಿ ಗೆಲುವು ಗೋಣಿಕೊಪ್ಪಲು, ಮೇ.೮: ಚೆಕ್ಕೇರ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಯ ೩೨ನೇ ದಿನ ೬ ತಂಡಗಳು ಮುನ್ನಡೆ ಸಾಧಿಸಿದವು. ಮೊದಲ ಪಂದ್ಯವು ಅಮ್ಮಾಟಂಡ ಹಾಗೂ ಗೀಜಿಗಂಡ ತಂಡದ ನಡುವೆ ನಡೆಯಿತು.ನಾಳೆ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮಡಿಕೇರಿ, ಮೇ.೮ : ಕುಶಾಲನಗರ ಪುರಸಭೆ ವ್ಯಾಪ್ತಿಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಇಂದಿರಾ ಕ್ಯಾಂಟೀನ್‌ನನ್ನು ತಾ. ೧೦ ರಂದು ಬೆಳಿಗ್ಗೆ ೧೧.೩೦ ಗಂಟೆಗೆಗೂಳಿ ತಿವಿದು ವ್ಯಕ್ತಿ ದುರ್ಮರಣ ಮಡಿಕೇರಿ, ಮೇ ೮: ವೀರಾಜಪೇಟೆ ಹೊರವಲಯದ ಪೆಗ್ಗರಿಕಾಡು ಪೈಸಾರಿಯಲ್ಲಿ ನಾಪತ್ತೆಯಾಗಿದ್ದ ಗೂಳಿಯನ್ನು ಮನೆಗೆ ಕರೆತರುವ ವೇಳೆ ಮಾಲೀಕನನ್ನೇ ತಿವಿದು ಕೊಂದುಹಾಕಿದೆ. ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರಗೌಡ ಕ್ರಿಕೆಟ್ ಕಪ್ ಇಂದು ಫೈನಲ್ ಮಡಿಕೇರಿ, ಮೇ ೮: ಮರಗೋಡುವಿನ ಈವ್‌ನಿಂಗ್ ಸ್ಟಾರ್ ಕ್ಲಬ್ ವತಿಯಿಂದ ಆಯೋಜಿತವಾಗಿರುವ ಗೌಡ ಕುಟುಂಬಗಳ ನಡುವಿನ ಟೆನ್ನಿಸ್ ಬಾಲ್ ಕ್ರಿಕೆಟ್ ಹಬ್ಬದ ಸೆಮಿಫೈನಲ್ ಹಾಗೂ ಅಂತಿಮ ಪಂದ್ಯಾಟನಾಳೆ ಯಕ್ಷಗಾನ ಬಯಲಾಟ ಸೋಮವಾರಪೇಟೆ, ಮೇ.೮: ಇಲ್ಲಿನ ಶ್ರೀ ನಾರಾಯಣಗುರು ಸೇವಾ ಸಮಿತಿ ಆಶ್ರಯದಲ್ಲಿ ತಾ. ೧೦ರಂದು ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟವನ್ನು ಆಯೋಜಿಸಲಾಗಿದೆ ಎಂದು ಸಮಿತಿ ಪ್ರಧಾನ
ಚೆಕ್ಕೇರ ಕೌಟುಂಬಿಕ ಕ್ರಿಕೆಟ್ ನಮ್ಮೆ ಅಳಮೇಂಗಡ ತಂಡಕ್ಕೆ ಭರ್ಜರಿ ಗೆಲುವು ಗೋಣಿಕೊಪ್ಪಲು, ಮೇ.೮: ಚೆಕ್ಕೇರ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಯ ೩೨ನೇ ದಿನ ೬ ತಂಡಗಳು ಮುನ್ನಡೆ ಸಾಧಿಸಿದವು. ಮೊದಲ ಪಂದ್ಯವು ಅಮ್ಮಾಟಂಡ ಹಾಗೂ ಗೀಜಿಗಂಡ ತಂಡದ ನಡುವೆ ನಡೆಯಿತು.
ನಾಳೆ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮಡಿಕೇರಿ, ಮೇ.೮ : ಕುಶಾಲನಗರ ಪುರಸಭೆ ವ್ಯಾಪ್ತಿಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಇಂದಿರಾ ಕ್ಯಾಂಟೀನ್‌ನನ್ನು ತಾ. ೧೦ ರಂದು ಬೆಳಿಗ್ಗೆ ೧೧.೩೦ ಗಂಟೆಗೆ
ಗೂಳಿ ತಿವಿದು ವ್ಯಕ್ತಿ ದುರ್ಮರಣ ಮಡಿಕೇರಿ, ಮೇ ೮: ವೀರಾಜಪೇಟೆ ಹೊರವಲಯದ ಪೆಗ್ಗರಿಕಾಡು ಪೈಸಾರಿಯಲ್ಲಿ ನಾಪತ್ತೆಯಾಗಿದ್ದ ಗೂಳಿಯನ್ನು ಮನೆಗೆ ಕರೆತರುವ ವೇಳೆ ಮಾಲೀಕನನ್ನೇ ತಿವಿದು ಕೊಂದುಹಾಕಿದೆ. ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ
ಗೌಡ ಕ್ರಿಕೆಟ್ ಕಪ್ ಇಂದು ಫೈನಲ್ ಮಡಿಕೇರಿ, ಮೇ ೮: ಮರಗೋಡುವಿನ ಈವ್‌ನಿಂಗ್ ಸ್ಟಾರ್ ಕ್ಲಬ್ ವತಿಯಿಂದ ಆಯೋಜಿತವಾಗಿರುವ ಗೌಡ ಕುಟುಂಬಗಳ ನಡುವಿನ ಟೆನ್ನಿಸ್ ಬಾಲ್ ಕ್ರಿಕೆಟ್ ಹಬ್ಬದ ಸೆಮಿಫೈನಲ್ ಹಾಗೂ ಅಂತಿಮ ಪಂದ್ಯಾಟ
ನಾಳೆ ಯಕ್ಷಗಾನ ಬಯಲಾಟ ಸೋಮವಾರಪೇಟೆ, ಮೇ.೮: ಇಲ್ಲಿನ ಶ್ರೀ ನಾರಾಯಣಗುರು ಸೇವಾ ಸಮಿತಿ ಆಶ್ರಯದಲ್ಲಿ ತಾ. ೧೦ರಂದು ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟವನ್ನು ಆಯೋಜಿಸಲಾಗಿದೆ ಎಂದು ಸಮಿತಿ ಪ್ರಧಾನ