ನೆಲ್ಯಹುದಿಕೇರಿಯಲ್ಲಿ ಒಂಟಿ ಸಲಗ ಹಾವಳಿಸಿದ್ದಾಪುರ, ಜೂ. ೭: ಒಂಟಿ ಸಲಗ ಜನವಸತಿ ಪ್ರದೇಶದಲ್ಲಿ ದಾಂಧಲೆ ನಡೆಸುತ್ತಿದ್ದು, ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿರುವ ಘಟನೆ ನೆಲ್ಯಹುದಿಕೇರಿ ಗ್ರಾಮದ ಸರ್ಕಾರಿ ಶಾಲೆಯ ಸಮೀಪ ಕಂಡು ಬಂದಿದೆ. ಕಳೆದಮರದ ರೆಂಬೆ ತೆರವುಗೊಳಿಸಿದ ಗ್ರಾಮಸ್ಥರುಸೋಮವಾರಪೇಟೆ, ಜೂ. ೭: ತಾಲೂಕಿನ ಕೂತಿ ಗ್ರಾಮದಲ್ಲಿ ವಿದ್ಯುತ್ ಮಾರ್ಗಕ್ಕೆ ತಡೆಯಾಗಿದ್ದ ಮರದ ರೆಂಬೆಗಳನ್ನು ಗ್ರಾಮಸ್ಥರೇ ಶ್ರಮದಾನದ ಮೂಲಕ ತೆರವು ಮಾಡಿ ವಿದ್ಯುತ್ ಮಾರ್ಗ ಸುಗಮಗೊಳಿಸಿದರು. ತೋಳೂರುಶೆಟ್ಟಳ್ಳಿ,ರಸ್ತೆಗೆ ಉರುಳಿದ ಮರಸುಂಟಿಕೊಪ್ಪ, ಜೂ. ೭: ಚೆಟ್ಟಳ್ಳಿ ರಸ್ತೆಯ ಬಳಿ ಶ್ರೀದೇವಿ ತೋಟದಲ್ಲಿದ್ದ ಒಣಗಿದ ಬೃಹತ್ ಮರ ಬಿದ್ದು ಎರಡು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಮರ ಬುಡ ಸಹಿತ ರಸ್ತೆಗೆವಿದ್ಯುತ್ ವ್ಯತ್ಯಯಮಡಿಕೇರಿ, ಜೂ. ೭ : ಸೋಮವಾರಪೇಟೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಕಾರ್ಯವನ್ನು ನಿರ್ವಹಿಸಬೇಕಿರುವುದರಿಂದ ತಾ. ೮ರಂದು (ಇಂದು) ಬೆಳಿಗ್ಗೆ ೯ ರಿಂದ ಸಂಜೆ ೫ಶಿಕ್ಷಕರ ಕ್ಷೇತ್ರದಲ್ಲಿ ಬೋಜೇಗೌಡ ಜಯಭೇರಿಮಡಿಕೇರಿ, ಜೂ. ೬: ಕೊಡಗು ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳನ್ನು ಒಳಗೊಂಡ ಕರ್ನಾಟಕ ವಿಧಾನ ಪರಿಷತ್ತಿನ ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ
ನೆಲ್ಯಹುದಿಕೇರಿಯಲ್ಲಿ ಒಂಟಿ ಸಲಗ ಹಾವಳಿಸಿದ್ದಾಪುರ, ಜೂ. ೭: ಒಂಟಿ ಸಲಗ ಜನವಸತಿ ಪ್ರದೇಶದಲ್ಲಿ ದಾಂಧಲೆ ನಡೆಸುತ್ತಿದ್ದು, ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿರುವ ಘಟನೆ ನೆಲ್ಯಹುದಿಕೇರಿ ಗ್ರಾಮದ ಸರ್ಕಾರಿ ಶಾಲೆಯ ಸಮೀಪ ಕಂಡು ಬಂದಿದೆ. ಕಳೆದ
ಮರದ ರೆಂಬೆ ತೆರವುಗೊಳಿಸಿದ ಗ್ರಾಮಸ್ಥರುಸೋಮವಾರಪೇಟೆ, ಜೂ. ೭: ತಾಲೂಕಿನ ಕೂತಿ ಗ್ರಾಮದಲ್ಲಿ ವಿದ್ಯುತ್ ಮಾರ್ಗಕ್ಕೆ ತಡೆಯಾಗಿದ್ದ ಮರದ ರೆಂಬೆಗಳನ್ನು ಗ್ರಾಮಸ್ಥರೇ ಶ್ರಮದಾನದ ಮೂಲಕ ತೆರವು ಮಾಡಿ ವಿದ್ಯುತ್ ಮಾರ್ಗ ಸುಗಮಗೊಳಿಸಿದರು. ತೋಳೂರುಶೆಟ್ಟಳ್ಳಿ,
ರಸ್ತೆಗೆ ಉರುಳಿದ ಮರಸುಂಟಿಕೊಪ್ಪ, ಜೂ. ೭: ಚೆಟ್ಟಳ್ಳಿ ರಸ್ತೆಯ ಬಳಿ ಶ್ರೀದೇವಿ ತೋಟದಲ್ಲಿದ್ದ ಒಣಗಿದ ಬೃಹತ್ ಮರ ಬಿದ್ದು ಎರಡು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಮರ ಬುಡ ಸಹಿತ ರಸ್ತೆಗೆ
ವಿದ್ಯುತ್ ವ್ಯತ್ಯಯಮಡಿಕೇರಿ, ಜೂ. ೭ : ಸೋಮವಾರಪೇಟೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಕಾರ್ಯವನ್ನು ನಿರ್ವಹಿಸಬೇಕಿರುವುದರಿಂದ ತಾ. ೮ರಂದು (ಇಂದು) ಬೆಳಿಗ್ಗೆ ೯ ರಿಂದ ಸಂಜೆ ೫
ಶಿಕ್ಷಕರ ಕ್ಷೇತ್ರದಲ್ಲಿ ಬೋಜೇಗೌಡ ಜಯಭೇರಿಮಡಿಕೇರಿ, ಜೂ. ೬: ಕೊಡಗು ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳನ್ನು ಒಳಗೊಂಡ ಕರ್ನಾಟಕ ವಿಧಾನ ಪರಿಷತ್ತಿನ ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ