ಪ್ರೇಯಸಿಗೆ ಹಿಂಸೆ ನೀಡುತ್ತಿದ್ದ ಪ್ರಿಯಕರನ ಬಂಧನಸಿದ್ದಾಪುರ, ಜೂ. ೬: ಯುವತಿಯೋರ್ವಳ ಖಾಸಗಿ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಪ್ರೀತಿಸುವಂತೆ ಒತ್ತಾಯಿಸಿದ್ದ ಯುವಕನನ್ನು ಬಂಧಿಸುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ನೆಲ್ಯಹುದಿಕೇರಿ ನಿವಾಸಿ ಅಶ್ರಪ್ ಎಂಬುವವರ ಪುತ್ರಬಿಜೆಪಿ ಗೆಲುವಿನಲ್ಲಿ ಮತ್ತೆ ನಿರ್ಣಾಯಕವಾದ ಕೊಡಗುಮಡಿಕೇರಿ, ಜೂ. ೬: ಕೊಡಗು - ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಸತತ ಮೂರನೇ ಗೆಲುವು ಇದಾಗಿದೆ. ಈ ಹಿಂದಿನ ವರ್ಷಗಳಂತೆ ಕೊಡಗು ಜಿಲ್ಲೆ ಬಿಜೆಪಿಗೆಮನೆಗೆ ನುಗ್ಗಿದ ಮಳೆ ನೀರುಕೂಡಿಗೆ, ಜೂ. ೬: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಸನ ರಾಜ್ಯದ ಹೆದ್ದಾರಿಯ ರಸ್ತೆಗೆ ಹೊಂದಿಕೊAಡAತೆ ಇರುವ ಗ್ರಾಮದ ಉಪ ರಸ್ತೆಯ ಕಾಮಗಾರಿಗಳು ನಡೆದಿದ್ದು, ಸಮರ್ಪಕವಾಗಿ ಚರಂಡಿರಸ್ತೆಗೆ ಅಡ್ಡಲಾಗಿ ಬಿದ್ದ ವಿದ್ಯುತ್ ಕಂಬಕಡAಗ, ಜೂ. ೬: ಕಡಂಗ-ವೀರಾಜಪೇಟೆ ಮುಖ್ಯರಸ್ತೆಯಲ್ಲಿರುವ ಕಲ್ಲುಮೊಟ್ಟೆಯಲ್ಲಿ ಬುಧವಾರ ರಾತ್ರಿ ಬೃಹತ್ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ವಿದ್ಯುತ್ ಕಂಬ ಕೂಡ ಬಿದ್ದು ಮುಖ್ಯರಸ್ತೆಯಲ್ಲಿ ಸಂಚಾರ ಮಾಡಲುಅಸಭ್ಯ ವರ್ತನೆ ಯುವಕ ಬಂಧನಮಡಿಕೇರಿ, ಜೂ.೬: ರಸ್ತೆಯಲ್ಲಿ ತೆರಳುತ್ತಿದ್ದ ಒಂಟಿ ಮಹಿಳೆಯೊಂದಿಗೆ ಅಸಭ್ಯ ವರ್ತನೆ ತೋರಿದ ಯುವಕನನ್ನು ಮಡಿಕೇರಿ ನಗರ ಪೊಲೀಸರು ಬಂಧನಕ್ಕೊಳಪಡಿಸಿರುವ ಪ್ರಕರಣ ನಡೆದಿದೆ. ಇಂದು ಸಂಜೆ ಮಡಿಕೇರಿ - ಮೈಸೂರು
ಪ್ರೇಯಸಿಗೆ ಹಿಂಸೆ ನೀಡುತ್ತಿದ್ದ ಪ್ರಿಯಕರನ ಬಂಧನಸಿದ್ದಾಪುರ, ಜೂ. ೬: ಯುವತಿಯೋರ್ವಳ ಖಾಸಗಿ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಪ್ರೀತಿಸುವಂತೆ ಒತ್ತಾಯಿಸಿದ್ದ ಯುವಕನನ್ನು ಬಂಧಿಸುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ನೆಲ್ಯಹುದಿಕೇರಿ ನಿವಾಸಿ ಅಶ್ರಪ್ ಎಂಬುವವರ ಪುತ್ರ
ಬಿಜೆಪಿ ಗೆಲುವಿನಲ್ಲಿ ಮತ್ತೆ ನಿರ್ಣಾಯಕವಾದ ಕೊಡಗುಮಡಿಕೇರಿ, ಜೂ. ೬: ಕೊಡಗು - ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಸತತ ಮೂರನೇ ಗೆಲುವು ಇದಾಗಿದೆ. ಈ ಹಿಂದಿನ ವರ್ಷಗಳಂತೆ ಕೊಡಗು ಜಿಲ್ಲೆ ಬಿಜೆಪಿಗೆ
ಮನೆಗೆ ನುಗ್ಗಿದ ಮಳೆ ನೀರುಕೂಡಿಗೆ, ಜೂ. ೬: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಸನ ರಾಜ್ಯದ ಹೆದ್ದಾರಿಯ ರಸ್ತೆಗೆ ಹೊಂದಿಕೊAಡAತೆ ಇರುವ ಗ್ರಾಮದ ಉಪ ರಸ್ತೆಯ ಕಾಮಗಾರಿಗಳು ನಡೆದಿದ್ದು, ಸಮರ್ಪಕವಾಗಿ ಚರಂಡಿ
ರಸ್ತೆಗೆ ಅಡ್ಡಲಾಗಿ ಬಿದ್ದ ವಿದ್ಯುತ್ ಕಂಬಕಡAಗ, ಜೂ. ೬: ಕಡಂಗ-ವೀರಾಜಪೇಟೆ ಮುಖ್ಯರಸ್ತೆಯಲ್ಲಿರುವ ಕಲ್ಲುಮೊಟ್ಟೆಯಲ್ಲಿ ಬುಧವಾರ ರಾತ್ರಿ ಬೃಹತ್ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ವಿದ್ಯುತ್ ಕಂಬ ಕೂಡ ಬಿದ್ದು ಮುಖ್ಯರಸ್ತೆಯಲ್ಲಿ ಸಂಚಾರ ಮಾಡಲು
ಅಸಭ್ಯ ವರ್ತನೆ ಯುವಕ ಬಂಧನಮಡಿಕೇರಿ, ಜೂ.೬: ರಸ್ತೆಯಲ್ಲಿ ತೆರಳುತ್ತಿದ್ದ ಒಂಟಿ ಮಹಿಳೆಯೊಂದಿಗೆ ಅಸಭ್ಯ ವರ್ತನೆ ತೋರಿದ ಯುವಕನನ್ನು ಮಡಿಕೇರಿ ನಗರ ಪೊಲೀಸರು ಬಂಧನಕ್ಕೊಳಪಡಿಸಿರುವ ಪ್ರಕರಣ ನಡೆದಿದೆ. ಇಂದು ಸಂಜೆ ಮಡಿಕೇರಿ - ಮೈಸೂರು