ಸರ್ಕಾರ ರಚನೆ ಮಾಡುವ ಚಿಂತನೆ ಕೈಬಿಟ್ಟ ‘ಇಂಡಿಯಾ’ ನವದೆಹಲಿ, ಜೂ. ೫: ಲೋಕಸಭಾ ಚುನಾವಣೆಯಲ್ಲಿ ಸರಳ ಬಹುಮತ ಕೊರತೆ ಕಾರಣದಿಂದಾಗಿ ಸರ್ಕಾರ ರಚನೆ ಮಾಡುವ ಚಿಂತನೆಯನ್ನು ‘ಇಂಡಿಯಾ’ ಮೈತ್ರಿಕೂಟ ಕೈಬಿಟ್ಟಿದೆ. ಫಲಿತಾಂಶ ಕುರಿತು ಚರ್ಚೆಗೆ ಇಂಡಿಯಾ ಒಕ್ಕೂಟದಡೆಂಗ್ಯೂಗೆ ವ್ಯಕ್ತಿ ಬಲಿಮಡಿಕೇರಿ, ಜೂ. ೫: ಮಾರಣಾಂತಿಕ ಡೆಂಗ್ಯೂ ಕಾಯಿಲೆಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಹಮ್ಮಿಯಾಲ ಗ್ರಾಮದ ಪೊನ್ನಚೆಟ್ಟಿರ ಸಾಬು ಅವರ ಪುತ್ರ ಶೇಖರ ಎಂಬವರೆ ಸಾವನ್ನಪ್ಪಿರುವ ದುರ್ದೈವಿ. ಮೃತರ ಅಂತ್ಯಕ್ರಿಯೆಕೊಡಗಿನಲ್ಲಿ ಸತತ ಮೂರು ಚುನಾವಣೆಗಳಲ್ಲಿ ಕಮಲ ಕಿಲಕಿಲಮಡಿಕೇರಿ, ಜೂ. ೫: ಜಿದ್ದಾಜಿದ್ದಿನ ಅಖಾಡ, ಪ್ರತಿಷ್ಠಿತ ಕ್ಷೇತ್ರ ಎಂದೇ ಬಿಂಬಿತವಾಗಿದ್ದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ರಾಜವಂಶಸ್ಥ ಯದುವೀರ್ ಒಡೆಯರ್ ಅವರಿಗೆ ಮತದಾರರು ಜೈ ಎಂದಿದ್ದಾರೆ. ೧,೩೯,೨೬೨ ಮತಗಳಅವಘಡದಲ್ಲಿ ಗಾಯಗೊಂಡಿದ್ದ ಯುವಕ ಸಾವು ಚೆಯ್ಯಂಡಾಣೆ, ಜೂ. ೫: ನಾಪೋಕು ್ಲ- ಭಾಗಮಂಡಲ ಮುಖ್ಯರಸ್ತೆಯ ಬಲ್ಲಮಾವಟಿ ಬಳಿಯಲ್ಲಿ ಸಂಭವಿಸಿದ ಟಿಪ್ಪರ್ ಲಾರಿ ಮತ್ತು ಬೈಕ್ ನಡುವಿನ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆವಿಶ್ವ ಪರಿಸರ ದಿನಾಚರಣೆ ಗಮನ ಸೆಳೆದ ಪರಿಸರ ಜಾಗೃತಿ ಜಾಥಾಮಡಿಕೇರಿ, ಜೂ. ೫: ವಿಶ್ವ ಪರಿಸರ ದಿನಾಚರಣೆಯು ನಗರದಲ್ಲಿ ಅರ್ಥಪೂರ್ಣವಾಗಿ ಜರುಗಿತು. ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದ ಬಳಿ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು
ಸರ್ಕಾರ ರಚನೆ ಮಾಡುವ ಚಿಂತನೆ ಕೈಬಿಟ್ಟ ‘ಇಂಡಿಯಾ’ ನವದೆಹಲಿ, ಜೂ. ೫: ಲೋಕಸಭಾ ಚುನಾವಣೆಯಲ್ಲಿ ಸರಳ ಬಹುಮತ ಕೊರತೆ ಕಾರಣದಿಂದಾಗಿ ಸರ್ಕಾರ ರಚನೆ ಮಾಡುವ ಚಿಂತನೆಯನ್ನು ‘ಇಂಡಿಯಾ’ ಮೈತ್ರಿಕೂಟ ಕೈಬಿಟ್ಟಿದೆ. ಫಲಿತಾಂಶ ಕುರಿತು ಚರ್ಚೆಗೆ ಇಂಡಿಯಾ ಒಕ್ಕೂಟದ
ಡೆಂಗ್ಯೂಗೆ ವ್ಯಕ್ತಿ ಬಲಿಮಡಿಕೇರಿ, ಜೂ. ೫: ಮಾರಣಾಂತಿಕ ಡೆಂಗ್ಯೂ ಕಾಯಿಲೆಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಹಮ್ಮಿಯಾಲ ಗ್ರಾಮದ ಪೊನ್ನಚೆಟ್ಟಿರ ಸಾಬು ಅವರ ಪುತ್ರ ಶೇಖರ ಎಂಬವರೆ ಸಾವನ್ನಪ್ಪಿರುವ ದುರ್ದೈವಿ. ಮೃತರ ಅಂತ್ಯಕ್ರಿಯೆ
ಕೊಡಗಿನಲ್ಲಿ ಸತತ ಮೂರು ಚುನಾವಣೆಗಳಲ್ಲಿ ಕಮಲ ಕಿಲಕಿಲಮಡಿಕೇರಿ, ಜೂ. ೫: ಜಿದ್ದಾಜಿದ್ದಿನ ಅಖಾಡ, ಪ್ರತಿಷ್ಠಿತ ಕ್ಷೇತ್ರ ಎಂದೇ ಬಿಂಬಿತವಾಗಿದ್ದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ರಾಜವಂಶಸ್ಥ ಯದುವೀರ್ ಒಡೆಯರ್ ಅವರಿಗೆ ಮತದಾರರು ಜೈ ಎಂದಿದ್ದಾರೆ. ೧,೩೯,೨೬೨ ಮತಗಳ
ಅವಘಡದಲ್ಲಿ ಗಾಯಗೊಂಡಿದ್ದ ಯುವಕ ಸಾವು ಚೆಯ್ಯಂಡಾಣೆ, ಜೂ. ೫: ನಾಪೋಕು ್ಲ- ಭಾಗಮಂಡಲ ಮುಖ್ಯರಸ್ತೆಯ ಬಲ್ಲಮಾವಟಿ ಬಳಿಯಲ್ಲಿ ಸಂಭವಿಸಿದ ಟಿಪ್ಪರ್ ಲಾರಿ ಮತ್ತು ಬೈಕ್ ನಡುವಿನ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ
ವಿಶ್ವ ಪರಿಸರ ದಿನಾಚರಣೆ ಗಮನ ಸೆಳೆದ ಪರಿಸರ ಜಾಗೃತಿ ಜಾಥಾಮಡಿಕೇರಿ, ಜೂ. ೫: ವಿಶ್ವ ಪರಿಸರ ದಿನಾಚರಣೆಯು ನಗರದಲ್ಲಿ ಅರ್ಥಪೂರ್ಣವಾಗಿ ಜರುಗಿತು. ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದ ಬಳಿ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು