ವ್ಯಕ್ತಿ ಸಾವುಕುಶಾಲನಗರ, ಜೂ. ೫: ಕುಶಾಲನಗರ ಪುರಸಭೆ ವಾಣಿಜ್ಯ ಸಂಕೀರ್ಣ ನೂತನ ಕಟ್ಟಡದ ಆವರಣದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಸಮೀಪದ ನಾಗಮ್ಮನ ಮಂಟಿ ನಿವಾಸಿ ಲಕ್ಷö್ಮಣ (೪೨) ಮದ್ಯ ಸೇವಿಸಿ ಸಾವನ್ನಪ್ಪಿದ್ದಾನೆಇಂದು ಪದವೀಧರ ಶಿಕ್ಷಕರ ಕ್ಷೇತ್ರದ ಚುನಾವಣಾ ಫಲಿತಾಂಶಮಡಿಕೇರಿ, ಜೂ. ೫: ಕೊಡಗು ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳನ್ನು ಒಳಗೊಂಡ ಕರ್ನಾಟಕ ವಿಧಾನ ಪರಿಷತ್ತಿನ ನೈಋತ್ಯ ಪದವೀಧರ ಹಾಗೂ ಶಿಕ್ಷಕರಕೊಡಗು ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಯದುವೀರ್ ಒಡೆಯಮೈಸೂರು, ಜೂ. ೪: ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಪಾರುಪತ್ಯ ಮುಂದು ವರಿದಿದೆ. ಸತತ ಮೂರನೇ ಬಾರಿಗೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯೇ ಲೋಕಸಭೆಯ ಮೆಟ್ಟಿಲನ್ನು ಏರುತ್ತಿದ್ದಾರೆ.ಹ್ಯಾಟ್ರಿಕ್ ಸಾಧನೆ ತೋರಿದ ಬಿಜೆಪಿ(ಹೆಚ್.ಜೆ. ರಾಕೇಶ್-ವಿಜಯ್ ಹಾನಗಲ್) ಮೈಸೂರು, ಜೂ. ೪: ಮೂರನೇ ಬಾರಿ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಬಿಜೆಪಿ ತನ್ನ ಪಾರುಪತ್ಯ ಮುಂದುವರೆಸಿದೆ. ಅರಮನೆಯಲ್ಲಿದ್ದ ಮೈಸೂರಿನ ಮಹಾರಾಜರು ಇದೀಗ ಅಧಿಕೃತವಾಗಿ ಕೊಡಗು-ಮೈಸೂರಿನಲೋಕ ಸಮರ ಕರ್ನಾಟಕದಲ್ಲಿ ಬಿಜೆಪಿಗೆ ೧೭ ಸ್ಥಾನಗಳ ಮೇಲುಗೈಮಡಿಕೇರಿ, ಜೂ. ೪: ರಾಷ್ಟçದಾದ್ಯಂತ ತೀವ್ರ ಕುತೂಹಲ ಮೂಡಿಸಿದ್ದ ಲೋಕಸಭಾ ಚುನಾವಣೆಯ ಫಲಿತಾಂಶ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ೨೮ ಕ್ಷೇತ್ರಗಳ ಪೈಕಿ ೧೭ ಕ್ಷೇತ್ರಗಳಲ್ಲಿ
ವ್ಯಕ್ತಿ ಸಾವುಕುಶಾಲನಗರ, ಜೂ. ೫: ಕುಶಾಲನಗರ ಪುರಸಭೆ ವಾಣಿಜ್ಯ ಸಂಕೀರ್ಣ ನೂತನ ಕಟ್ಟಡದ ಆವರಣದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಸಮೀಪದ ನಾಗಮ್ಮನ ಮಂಟಿ ನಿವಾಸಿ ಲಕ್ಷö್ಮಣ (೪೨) ಮದ್ಯ ಸೇವಿಸಿ ಸಾವನ್ನಪ್ಪಿದ್ದಾನೆ
ಇಂದು ಪದವೀಧರ ಶಿಕ್ಷಕರ ಕ್ಷೇತ್ರದ ಚುನಾವಣಾ ಫಲಿತಾಂಶಮಡಿಕೇರಿ, ಜೂ. ೫: ಕೊಡಗು ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳನ್ನು ಒಳಗೊಂಡ ಕರ್ನಾಟಕ ವಿಧಾನ ಪರಿಷತ್ತಿನ ನೈಋತ್ಯ ಪದವೀಧರ ಹಾಗೂ ಶಿಕ್ಷಕರ
ಕೊಡಗು ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಯದುವೀರ್ ಒಡೆಯಮೈಸೂರು, ಜೂ. ೪: ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಪಾರುಪತ್ಯ ಮುಂದು ವರಿದಿದೆ. ಸತತ ಮೂರನೇ ಬಾರಿಗೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯೇ ಲೋಕಸಭೆಯ ಮೆಟ್ಟಿಲನ್ನು ಏರುತ್ತಿದ್ದಾರೆ.
ಹ್ಯಾಟ್ರಿಕ್ ಸಾಧನೆ ತೋರಿದ ಬಿಜೆಪಿ(ಹೆಚ್.ಜೆ. ರಾಕೇಶ್-ವಿಜಯ್ ಹಾನಗಲ್) ಮೈಸೂರು, ಜೂ. ೪: ಮೂರನೇ ಬಾರಿ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಬಿಜೆಪಿ ತನ್ನ ಪಾರುಪತ್ಯ ಮುಂದುವರೆಸಿದೆ. ಅರಮನೆಯಲ್ಲಿದ್ದ ಮೈಸೂರಿನ ಮಹಾರಾಜರು ಇದೀಗ ಅಧಿಕೃತವಾಗಿ ಕೊಡಗು-ಮೈಸೂರಿನ
ಲೋಕ ಸಮರ ಕರ್ನಾಟಕದಲ್ಲಿ ಬಿಜೆಪಿಗೆ ೧೭ ಸ್ಥಾನಗಳ ಮೇಲುಗೈಮಡಿಕೇರಿ, ಜೂ. ೪: ರಾಷ್ಟçದಾದ್ಯಂತ ತೀವ್ರ ಕುತೂಹಲ ಮೂಡಿಸಿದ್ದ ಲೋಕಸಭಾ ಚುನಾವಣೆಯ ಫಲಿತಾಂಶ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ೨೮ ಕ್ಷೇತ್ರಗಳ ಪೈಕಿ ೧೭ ಕ್ಷೇತ್ರಗಳಲ್ಲಿ