ನಾಗಪ್ರತಿಷ್ಠೆಮಡಿಕೇರಿ, ಮೇ ೨೪: ಮಡಿಕೇರಿಯ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಸ್ಥಾನ ಟ್ರಸ್ಟ್ ವತಿಯಿಂದ ಶ್ರೀ ನಾಗಪ್ರತಿಷ್ಠಾ ಇಪ್ಪತ್ತನೇ ವಾರ್ಷಿಕೋತ್ಸವ ಮತ್ತು ಪೂಜಾ ಕಾರ್ಯಕ್ರಮ ತಾ. ೨೯ಒಂಟಿ ಸಲಗದಿಂದ ಭೀತಿಸಿದ್ದಾಪುರ, ಮೇ ೨೪: ಕರಡಿಗೋಡು ಗ್ರಾಮದಲ್ಲಿ ಒಂಟಿ ಸಲಗ ಒಂದು ಮನೆಗಳ ಅಂಗಳದಲ್ಲೇ ಸುತ್ತಾಡುತ್ತಿದ್ದು, ಗ್ರಾಮಸ್ಥರು ಆತಂಕಕ್ಕೆ ಸಿಲುಕಿದ್ದಾರೆ. ಕರಡಿಗೋಡು ಗ್ರಾಮದ ಟೀಕ್‌ವುಡ್ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವಅವೈಜ್ಞಾನಿಕ ಬಡಾವಣೆಗಳು ಎದುರಾಗುತ್ತಿರುವ ಸಂಕಷ್ಟಸುAಟಿಕೊಪ್ಪ, ಮೇ ೨೪: ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಕಾಫಿ ತೋಟಗಳು ಕಣ್ಮರೆಯಾಗಿ ಬಡಾವಣೆಗಳು ರೂಪುಗೊಳ್ಳುತ್ತಿದ್ದು ಅವೈಜ್ಞಾನಿಕವಾಗಿದೆ. ಬಡಾವಣೆಯ ನೀರು ಹರಿದು ಹೋಗುವ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ತಗ್ಗು ಪ್ರದೇಶವಾರ್ಷಿಕ ಪೊಂಗಾಲ ಉತ್ಸವಮಡಿಕೇರಿ, ಮೇ ೨೪: ನಗರದ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಭಗವತಿ ದೇವಿ ವಾರ್ಷಿಕ ಪೊಂಗಾಲ ಉತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ಬೆಳಿಗ್ಗೆ ಕೇರಳದ ಚಂಡೆ ವಾದ್ಯದೊಂದಿಗೆ ಪೊಂಗಾಲ ಸಮರ್ಪಣೆಸೈಬರ್ ವಂಚನೆ ರೂ ೩೭೫ ಲಕ್ಷ ಕಳೆದುಕೊಂಡ ಮಹಿಳೆಚೆಟ್ಟಳ್ಳಿ, ಮೇ ೨೪: ಮೊಬೈಲ್ ಓಟಿಪಿ ನೀಡಿದ ಪರಿಣಾಮ ಸೈಬರ್ ವಂಚನೆ ಜಾಲಕ್ಕೆ ಮಹಿಳೆಯೊಬ್ಬರು ರೂ. ೩.೭೫ ಲಕ್ಷ ಹಣ ಕಳೆದುಕೊಂಡ ಪ್ರಕರಣ ಚೆಟ್ಟಳ್ಳಿಯಲ್ಲಿ ನಡೆದಿದೆ. ಮೇ ೨೦
ನಾಗಪ್ರತಿಷ್ಠೆಮಡಿಕೇರಿ, ಮೇ ೨೪: ಮಡಿಕೇರಿಯ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಸ್ಥಾನ ಟ್ರಸ್ಟ್ ವತಿಯಿಂದ ಶ್ರೀ ನಾಗಪ್ರತಿಷ್ಠಾ ಇಪ್ಪತ್ತನೇ ವಾರ್ಷಿಕೋತ್ಸವ ಮತ್ತು ಪೂಜಾ ಕಾರ್ಯಕ್ರಮ ತಾ. ೨೯
ಒಂಟಿ ಸಲಗದಿಂದ ಭೀತಿಸಿದ್ದಾಪುರ, ಮೇ ೨೪: ಕರಡಿಗೋಡು ಗ್ರಾಮದಲ್ಲಿ ಒಂಟಿ ಸಲಗ ಒಂದು ಮನೆಗಳ ಅಂಗಳದಲ್ಲೇ ಸುತ್ತಾಡುತ್ತಿದ್ದು, ಗ್ರಾಮಸ್ಥರು ಆತಂಕಕ್ಕೆ ಸಿಲುಕಿದ್ದಾರೆ. ಕರಡಿಗೋಡು ಗ್ರಾಮದ ಟೀಕ್‌ವುಡ್ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ
ಅವೈಜ್ಞಾನಿಕ ಬಡಾವಣೆಗಳು ಎದುರಾಗುತ್ತಿರುವ ಸಂಕಷ್ಟಸುAಟಿಕೊಪ್ಪ, ಮೇ ೨೪: ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಕಾಫಿ ತೋಟಗಳು ಕಣ್ಮರೆಯಾಗಿ ಬಡಾವಣೆಗಳು ರೂಪುಗೊಳ್ಳುತ್ತಿದ್ದು ಅವೈಜ್ಞಾನಿಕವಾಗಿದೆ. ಬಡಾವಣೆಯ ನೀರು ಹರಿದು ಹೋಗುವ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ತಗ್ಗು ಪ್ರದೇಶ
ವಾರ್ಷಿಕ ಪೊಂಗಾಲ ಉತ್ಸವಮಡಿಕೇರಿ, ಮೇ ೨೪: ನಗರದ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಭಗವತಿ ದೇವಿ ವಾರ್ಷಿಕ ಪೊಂಗಾಲ ಉತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ಬೆಳಿಗ್ಗೆ ಕೇರಳದ ಚಂಡೆ ವಾದ್ಯದೊಂದಿಗೆ ಪೊಂಗಾಲ ಸಮರ್ಪಣೆ
ಸೈಬರ್ ವಂಚನೆ ರೂ ೩೭೫ ಲಕ್ಷ ಕಳೆದುಕೊಂಡ ಮಹಿಳೆಚೆಟ್ಟಳ್ಳಿ, ಮೇ ೨೪: ಮೊಬೈಲ್ ಓಟಿಪಿ ನೀಡಿದ ಪರಿಣಾಮ ಸೈಬರ್ ವಂಚನೆ ಜಾಲಕ್ಕೆ ಮಹಿಳೆಯೊಬ್ಬರು ರೂ. ೩.೭೫ ಲಕ್ಷ ಹಣ ಕಳೆದುಕೊಂಡ ಪ್ರಕರಣ ಚೆಟ್ಟಳ್ಳಿಯಲ್ಲಿ ನಡೆದಿದೆ. ಮೇ ೨೦