ಶೀಘ್ರ ಮುಂಗಾರು ಆರಂಭ ಅಗತ್ಯ ಮುನ್ನೆಚ್ಚರಿಕೆ ವಹಿಸಲು ಸೂಚನೆಮಡಿಕೇರಿ, ಮೇ ೧೭ : ಇದೇ ಜೂನ್ ಮೊದಲ ವಾರದಲ್ಲಿ ‘ಮುಂಗಾರು’ ಆರಂಭವಾಗುವ ಸಾಧ್ಯತೆ ಇದ್ದು, ಕೊಡಗು ಜಿಲ್ಲೆಯಲ್ಲಿ ಈ ಬಾರಿ ವಾಡಿಕೆ ಮಳೆಯಾಗುವ ನಿರೀಕ್ಷೆ ಇದೆ.ಇಂದಿನಿAದ ಕೆಸರೆರಚಾಟದ ಬೋಡ್ನಮ್ಮೆ*ಗೋಣಿಕೊಪ್ಪ, ಮೇ ೧೭: ಇತಿಹಾಸ ಪ್ರಸಿದ್ಧ ಕೆಸರಿನ ಓಕುಳಿಯ ಹಬ್ಬ ಎಂದೆ ಹೆಸರುವಾಸಿಯಾಗಿರುವ ಹಳ್ಳಿಗಟ್ಟು ಶ್ರೀ ಭದ್ರಕಾಳಿ, ಶ್ರೀ ಗುಂಡಿಯತ್ ಅಯ್ಯಪ್ಪ ದೇವರ ವಾರ್ಷಿಕ ಬೋಡ್ ನಮ್ಮೆಶನಿವಾರಸಂತೆ ಹೋಬಳಿಯಲ್ಲಿ ಧಾರಾಕಾರ ಮಳೆಶನಿವಾರಸಂತೆ, ಮೇ ೧೭: ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಗುರುವಾರ ಸಂಜೆ ೫-೩೦ ರಿಂದ ಗುಡುಗು - ಮಿಂಚಿನ ಆರ್ಭಟದೊಂದಿಗೆ ಧಾರಾಕಾರ ಮಳೆ ಸುರಿದು ಇಳೆ ತಂಪಾಯಿತು.ಮಳೆಯಿAದಾಗಿ ತಡೆಗೋಡೆ ಕುಸಿತನಾಪೋಕ್ಲು, ಮೇ ೧೭: ನಾಪೋಕ್ಲು ಹೋಬಳಿ ಎಮ್ಮೆಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡಿಯಾಣಿ ಗ್ರಾಮದ ಬೊಟ್ಟೋಳಂಡ ಬಿ. ಅಪ್ಪಣ್ಣ ಅವರ ಮನೆಯ ತಡೆಗೋಡೆ ಮಳೆಯಿಂದಾಗಿ ಕುಸಿದು ನಷ್ಟಕಾಡಾನೆ ಭಯದಿಂದ ಕೆಲಸಕ್ಕೆ ಕಾರ್ಮಿಕರ ಗೈರುಸಿದ್ದಾಪುರ, ಮೇ ೧೭: ಕಾಫಿ ತೋಟದಲ್ಲಿ ಹಾಡಹಗಲೇ ೧೮ ಕಾಡಾನೆಗಳು ಬೀಡುಬಿಟ್ಟು ದಾಂಧಲೆ ನಡೆಸಿದ್ದು, ಕಾರ್ಮಿಕರು ಜೀವ ಭಯದಿಂದ ಕೆಲಸ ಸ್ಥಗಿತಗೊಳಿಸಿ ತೆರಳಿದ ಘಟನೆ ನೆಲ್ಯಹುದಿಕೇರಿ ಸಮೀಪದ
ಶೀಘ್ರ ಮುಂಗಾರು ಆರಂಭ ಅಗತ್ಯ ಮುನ್ನೆಚ್ಚರಿಕೆ ವಹಿಸಲು ಸೂಚನೆಮಡಿಕೇರಿ, ಮೇ ೧೭ : ಇದೇ ಜೂನ್ ಮೊದಲ ವಾರದಲ್ಲಿ ‘ಮುಂಗಾರು’ ಆರಂಭವಾಗುವ ಸಾಧ್ಯತೆ ಇದ್ದು, ಕೊಡಗು ಜಿಲ್ಲೆಯಲ್ಲಿ ಈ ಬಾರಿ ವಾಡಿಕೆ ಮಳೆಯಾಗುವ ನಿರೀಕ್ಷೆ ಇದೆ.
ಇಂದಿನಿAದ ಕೆಸರೆರಚಾಟದ ಬೋಡ್ನಮ್ಮೆ*ಗೋಣಿಕೊಪ್ಪ, ಮೇ ೧೭: ಇತಿಹಾಸ ಪ್ರಸಿದ್ಧ ಕೆಸರಿನ ಓಕುಳಿಯ ಹಬ್ಬ ಎಂದೆ ಹೆಸರುವಾಸಿಯಾಗಿರುವ ಹಳ್ಳಿಗಟ್ಟು ಶ್ರೀ ಭದ್ರಕಾಳಿ, ಶ್ರೀ ಗುಂಡಿಯತ್ ಅಯ್ಯಪ್ಪ ದೇವರ ವಾರ್ಷಿಕ ಬೋಡ್ ನಮ್ಮೆ
ಶನಿವಾರಸಂತೆ ಹೋಬಳಿಯಲ್ಲಿ ಧಾರಾಕಾರ ಮಳೆಶನಿವಾರಸಂತೆ, ಮೇ ೧೭: ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಗುರುವಾರ ಸಂಜೆ ೫-೩೦ ರಿಂದ ಗುಡುಗು - ಮಿಂಚಿನ ಆರ್ಭಟದೊಂದಿಗೆ ಧಾರಾಕಾರ ಮಳೆ ಸುರಿದು ಇಳೆ ತಂಪಾಯಿತು.
ಮಳೆಯಿAದಾಗಿ ತಡೆಗೋಡೆ ಕುಸಿತನಾಪೋಕ್ಲು, ಮೇ ೧೭: ನಾಪೋಕ್ಲು ಹೋಬಳಿ ಎಮ್ಮೆಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡಿಯಾಣಿ ಗ್ರಾಮದ ಬೊಟ್ಟೋಳಂಡ ಬಿ. ಅಪ್ಪಣ್ಣ ಅವರ ಮನೆಯ ತಡೆಗೋಡೆ ಮಳೆಯಿಂದಾಗಿ ಕುಸಿದು ನಷ್ಟ
ಕಾಡಾನೆ ಭಯದಿಂದ ಕೆಲಸಕ್ಕೆ ಕಾರ್ಮಿಕರ ಗೈರುಸಿದ್ದಾಪುರ, ಮೇ ೧೭: ಕಾಫಿ ತೋಟದಲ್ಲಿ ಹಾಡಹಗಲೇ ೧೮ ಕಾಡಾನೆಗಳು ಬೀಡುಬಿಟ್ಟು ದಾಂಧಲೆ ನಡೆಸಿದ್ದು, ಕಾರ್ಮಿಕರು ಜೀವ ಭಯದಿಂದ ಕೆಲಸ ಸ್ಥಗಿತಗೊಳಿಸಿ ತೆರಳಿದ ಘಟನೆ ನೆಲ್ಯಹುದಿಕೇರಿ ಸಮೀಪದ