ಡೆಂಗ್ಯೂ ನಿಯಂತ್ರಣ ಮುನ್ನೆಚ್ಚರಿಕೆಯೇ ಮದ್ದುಮಳೆಗಾಲ ಆರಂಭವಾಗುತ್ತಿದ್ದು, ಪರಿಸರ ಸ್ವಚ್ಛತೆ ಮತ್ತು ಶುದ್ಧ ನೀರು ಸಮರ್ಪಕವಾಗಿರದಿದ್ದರೆ ಆರೋಗ್ಯ ಸಮಸ್ಯೆಗಳಲ್ಲಿ ಅನೇಕ ಖಾಯಿಲೆಗಳು ಬೆಂಬಿಡದೇ ಮನುಷ್ಯನನ್ನು ಕಾಡುತ್ತಲೆ ಇರುತ್ತದೆ. ಕೆಲವೊಂದು ರೋಗಗಳು ಬರಲು ನಮ್ಮಶ್ರವಣ ಸಾಧನ ಯಂತ್ರ ಕೊಡುಗೆಮಡಿಕೇರಿ, ಮೇ ೧೫: ಕುಶಾಲನಗರ ಇನ್ನರ್‌ವ್ಹೀಲ್ ಕ್ಲಬ್ ವತಿಯಿಂದ ಮದೆನಾಡು ನಿವಾಸಿ ಯೋಗಿತಾ ಎಂಬವರಿಗೆ ಶ್ರವಣ ಸಾಧನಾ ಯಂತ್ರ ಕೊಡುಗೆ ನೀಡಲಾಯಿತು. ಮಡಿಕೇರಿಯ ಕಾವೇರಿ ಹಿಯರಿಂಗ್ ಕ್ಲಿನಿಕ್‌ನಲ್ಲಿ ಶ್ರವಣದೋಷವುಳ್ಳಸೋಮೇಶ್ವರ ದೇವಾಲಯದಲ್ಲಿ ಶಂಕರ ಜಯಂತಿ ಆಚರಣೆಸೋಮವಾರಪೇಟೆ, ಮೇ ೧೫: ಇಲ್ಲಿನ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಶ್ರೀ ಶಂಕರ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಶ್ರೀ ಶಂಕರ ಭಗವತ್ಪಾದರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸ ಲಾಯಿತು. ಅರ್ಚಕಸರಕಾರಿ ಬಸ್ ಸೌಲಭ್ಯವಿಲ್ಲದ ೨೦ ಗ್ರಾಮಗಳುಕೂಡಿಗೆ, ಮೇ ೧೫: ಕೂಡಿಗೆ ಮತ್ತು ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೨೦ಕ್ಕೂ ಹೆಚ್ಚು ಗ್ರಾಮಗಳಿಗೆ ಕಳೆದ ೭೫ ವರ್ಷಗಳಿಂದಲೂ ಸರಕಾರಿ ಬಸ್ ಸೌಲಭ್ಯವಿಲ್ಲದ ಜನರು ತಾವುಗ್ರಾಹಕರಿಗೆ ಕುದಿಸಿದ ಶುದ್ಧ ನೀರು ಒದಗಿಸಲು ಸೂಚನೆ ಮಡಿಕೇರಿ, ಮೇ ೧೫: ಜಿಲ್ಲೆಯಲ್ಲಿ ಇದೀಗ ಪೂರ್ವ ಮುಂಗಾರು ಮಳೆ ಪ್ರಾರಂಭವಾದ ಹಿನ್ನೆಲೆ ಕಲುಷಿತ ಕುಡಿಯುವ ನೀರಿನ ಸೇವನೆಯಿಂದ ಕಾಲರ, ಶೀತ-ಜ್ವರ, ಕೆಮ್ಮು, ವಾಂತಿ, ಭೇದಿ ಪ್ರಕರಣಗಳು
ಡೆಂಗ್ಯೂ ನಿಯಂತ್ರಣ ಮುನ್ನೆಚ್ಚರಿಕೆಯೇ ಮದ್ದುಮಳೆಗಾಲ ಆರಂಭವಾಗುತ್ತಿದ್ದು, ಪರಿಸರ ಸ್ವಚ್ಛತೆ ಮತ್ತು ಶುದ್ಧ ನೀರು ಸಮರ್ಪಕವಾಗಿರದಿದ್ದರೆ ಆರೋಗ್ಯ ಸಮಸ್ಯೆಗಳಲ್ಲಿ ಅನೇಕ ಖಾಯಿಲೆಗಳು ಬೆಂಬಿಡದೇ ಮನುಷ್ಯನನ್ನು ಕಾಡುತ್ತಲೆ ಇರುತ್ತದೆ. ಕೆಲವೊಂದು ರೋಗಗಳು ಬರಲು ನಮ್ಮ
ಶ್ರವಣ ಸಾಧನ ಯಂತ್ರ ಕೊಡುಗೆಮಡಿಕೇರಿ, ಮೇ ೧೫: ಕುಶಾಲನಗರ ಇನ್ನರ್‌ವ್ಹೀಲ್ ಕ್ಲಬ್ ವತಿಯಿಂದ ಮದೆನಾಡು ನಿವಾಸಿ ಯೋಗಿತಾ ಎಂಬವರಿಗೆ ಶ್ರವಣ ಸಾಧನಾ ಯಂತ್ರ ಕೊಡುಗೆ ನೀಡಲಾಯಿತು. ಮಡಿಕೇರಿಯ ಕಾವೇರಿ ಹಿಯರಿಂಗ್ ಕ್ಲಿನಿಕ್‌ನಲ್ಲಿ ಶ್ರವಣದೋಷವುಳ್ಳ
ಸೋಮೇಶ್ವರ ದೇವಾಲಯದಲ್ಲಿ ಶಂಕರ ಜಯಂತಿ ಆಚರಣೆಸೋಮವಾರಪೇಟೆ, ಮೇ ೧೫: ಇಲ್ಲಿನ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಶ್ರೀ ಶಂಕರ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಶ್ರೀ ಶಂಕರ ಭಗವತ್ಪಾದರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸ ಲಾಯಿತು. ಅರ್ಚಕ
ಸರಕಾರಿ ಬಸ್ ಸೌಲಭ್ಯವಿಲ್ಲದ ೨೦ ಗ್ರಾಮಗಳುಕೂಡಿಗೆ, ಮೇ ೧೫: ಕೂಡಿಗೆ ಮತ್ತು ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೨೦ಕ್ಕೂ ಹೆಚ್ಚು ಗ್ರಾಮಗಳಿಗೆ ಕಳೆದ ೭೫ ವರ್ಷಗಳಿಂದಲೂ ಸರಕಾರಿ ಬಸ್ ಸೌಲಭ್ಯವಿಲ್ಲದ ಜನರು ತಾವು
ಗ್ರಾಹಕರಿಗೆ ಕುದಿಸಿದ ಶುದ್ಧ ನೀರು ಒದಗಿಸಲು ಸೂಚನೆ ಮಡಿಕೇರಿ, ಮೇ ೧೫: ಜಿಲ್ಲೆಯಲ್ಲಿ ಇದೀಗ ಪೂರ್ವ ಮುಂಗಾರು ಮಳೆ ಪ್ರಾರಂಭವಾದ ಹಿನ್ನೆಲೆ ಕಲುಷಿತ ಕುಡಿಯುವ ನೀರಿನ ಸೇವನೆಯಿಂದ ಕಾಲರ, ಶೀತ-ಜ್ವರ, ಕೆಮ್ಮು, ವಾಂತಿ, ಭೇದಿ ಪ್ರಕರಣಗಳು